spot_img
spot_img

ತಹಶೀಲ್ದಾರ್ ಮೇಲೆ ಹಲ್ಲೆಗೈದವರ ಗಡಿಪಾರಿಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಸರ್ವ ಸಮುದಾಯ ಒಕ್ಕೂಟದಿಂದ ಹುಮನಾಬಾದನಲ್ಲಿ ಪ್ರತಿಭಟನೆ

Must Read

- Advertisement -

ಬೀದರ್: ತಹಶೀಲ್ದಾರ ಅವರ ಮೇಲೆ ಮಾರಣಾಂತಿಕ ಹಲ್ಲೆಗೈದವರ ಗಡಿಪಾರಿಗೆ ಆಗ್ರಹಿಸಿ, ಕಲ್ಯಾಣ ಕರ್ನಾಟಕ ಸರ್ವ ಸಮುದಾಯಗಳ ಒಕ್ಕೂಟದಿಂದ ಜಿಲ್ಲೆಯ ಹುಮನಾಬಾದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಉಪತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಾಬುರಾವ ಪೋಚಂಪಳ್ಳಿ ದುಷ್ಕೃತ್ಯ ಗೈದವರನ್ನು ಗೂಂಡಾ ಕಾಯ್ದೆ ಅಡಿ ಗಡಿಪಾರು ಮಾಡುವುದರ ಜೊತೆಗೆ ಹಲ್ಲೆಗೈದ ವ್ಯಕ್ತಿಗಳು ತಹಶೀಲ್ದಾರ ಡಾ.ಪ್ರದೀಪಕುಮಾರ ಹಿರೇಮಠ ಸೇರಿ 25 ಜನರ ವಿರುದ್ಧ ದಾಖಲಿಸಿದ ಅಟ್ರಾಸಿಟಿ ಕೇಸ್ 3 ದಿನಗಳೊಳಗೆ ವಾಪಸ್ ಪಡೆಯದಿದ್ದರೇ ರಾಜ್ಯಾದ್ಯಂತ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಡಾ.ಬಸವರಾಜ ಸ್ವಾಮಿ ಎಚ್ಚರಿಸಿದರು.

- Advertisement -

ಮಲ್ಲಿಕಾರ್ಜುನ ಮಾಶೆಟ್ಟಿ, ಮಹೇಶ ಅಗಡಿ, ಮಲ್ಲಿಕಾರ್ಜುನ ಸೀಗಿ, ಗುರುಲಿಂಗ ಭಾವಿ, ಸಿದ್ದು ಚಕಪಳ್ಳಿ, ಸುನೀಲ ಡಿ.ಎನ್.ಪತ್ರಿ, ದತ್ತು ಪರೀಟ್ ಮತ್ತಿತರರಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಕವನ : ಊಸರವಳ್ಳಿಯ ಆತ್ಮಹತ್ಯೆ

ಊಸರವಳ್ಳಿ ಆತ್ಮಹತ್ಯೆ ಕಾಡಿನಲ್ಲಿ ಒಂಟಿ ಬದುಕು ಹೊಟ್ಟೆಗಾಗಿ ಬಣ್ಣ ಬದಲಿಸುತ್ತಿತ್ತು ನಿರುಪದ್ರವ ಜೀವಿ ಊಸರವಳ್ಳಿ ಶ್ರೀಗಂಧ ಕಳ್ಳರು ಕಾಡಿಗೆ ಬೆಂಕಿ ಗಣಿ ಲೂಟಿ ಮರಳು ದಂಧೆ ಹುಲಿ ಚರ್ಮ ಆನೆ ಕೊಂಬಿನ ಭರ್ಜರಿ ಮಾರಾಟ ಕೆರೆ ಹಳ್ಳ ನದಿ ಅತಿಕ್ರಮಣ ಲೋಕಾಯುಕ್ತದಿಂದ ಎಸ ಆಯ್ ಟಿ ಯಿಂದ ಕ್ಲೀನ್...
- Advertisement -

More Articles Like This

- Advertisement -
close
error: Content is protected !!
Join WhatsApp Group