ರಬಕವಿ /ಬನಹಟ್ಟಿ – ಇಂದು “ರಾಷ್ಟ್ರೀಯ ಕೈಮಗ್ಗ ದಿನ” ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) – ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು.
ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮಾಜಸೇವಕರಾದ ಬಸು ಮನ್ಮಿ, ರವಿ ಕೊರ್ತಿ ರೈತ ಮುಖಂಡ ಮಲ್ಲಣ್ಣ ಬಿರಡಿ ಪಾಲ್ಗೊಂಡಿದ್ದರು.