spot_img
spot_img

ಕವನ : ಕನ್ನಡವೇ ಧರ್ಮ

Must Read

- Advertisement -

ಕನ್ನಡವೇ ಧರ್ಮ

ಕನ್ನಡವೇ ಧರ್ಮ
ಕನ್ನಡದ ವರ್ಮ
ಕನ್ನಡದ ಕರ್ಮ
ಕಾಯಕದ ಮರ್ಮ
ಶರಣರ ವಚನಗಳು
ಜೈನರ ಚಂಪೂ
ಆಚಾರ್ಯರ ಬೋಧೆ
ಮುಕ್ತಿ ಮಣಿಯು
ದೇಸಿ ನಾಣ್ನುಡಿ
ಜಾನಪದದ ಮುನ್ನುಡಿ
ಹರಿವಿಕೊಂಡಿದೆ ನೋಡು
ತಿರುಳು ಕನ್ನಡವು
ಕನ್ನಡ ಕಾವ್ಯದ ಕಂಪು
ಗಿಳಿ ಕೋಗಿಲೆಯ ಇಂಪು
ಹುಲುಸಾಗಿ ಬೆಳೆಯಿತು
ಅಚ್ಚ ಹಸುರಿನ ಸಂಪು
ಏಳು ಕನ್ನಡ ಕಂದ
ನಾಡ ಹಬ್ಬದ ಚಂದ
ಭುವನೇಶ್ವರಿ ಬರುತಿಹಳು
ಸಜ್ಜಾಗು ಸಡಗರದಿ
ಕನ್ನಡವು ಉಳಿದರೆ
ಕನ್ನಡಿಗರು ಉಳಿದಾರು

- Advertisement -

ಡಾ. ವೀಣಾ ಯಲಿಗಾರ
ಕನ್ನಡ ಪ್ರಾಧ್ಯಾಪಕರು
ಮುಖ್ಯಸ್ಥರು ಕೆ ಎಲ್ ಈ
ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ
ಧಾರವಾಡ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group