Monthly Archives: August, 2020

ಗಜಲ್ ಗಳು

ಯಲ್ಲಪ್ಪ ಹರ್ನಾಳಗಿ, ಅನಸೂಯ ಜಹಗೀರದಾರ..... ಜೀವನದ ಸಂತೆಯೊಳಗೆ ಚಿಂತೆಗಳು ನಡೆದಾಡುತಿವೆ ಗೆಳೆಯಾ, ಮುಂಜಾನೆಯ ಸವಾಲಿನೊಳಗೆ ಕೂಗುಗಳು ಕುಣಿದಾಡುತಿವೆ ಗೆಳೆಯಾ !! ಬಂಧು ಬಳಗಗಳ ದಲ್ಲಾಳಿತನವು ನಸು ನಗೆಯು ಹುಸಿಯಾಗಿ, ಬದುಕಿನ ಕಸುವೆಲ್ಲ ಕುಸ್ತಿಯಾಡುತ ಸೋಲುತಿವೆ ಗೆಳೆಯಾ!! ಬದುಕ ಪುಟ್ಟಿಯೊಳಗಿನ ಭಾವಗಳು ಹೆದರಿ, ಬೆದರಿ, ನಗ್ನ ಮನಸುಗಳು ಭಂಡರಿಗೆ ಖರೀದಿಯಾಗುತಿವೆ ಗೆಳೆಯಾ!! ಬಾಳ ಸಂಜೆಯಲಿ ಬಾಡಿದ ಮನಸುಗಳು ಆಸರೆಯಿಲ್ಲದೆ ನೋವ ತಿಪ್ಪೆಯಲಿ ನರಳಾಡುತಿವೆ ಗೆಳೆಯಾ!! ಕೊನೆಯಂಚಿನ ಮೌನ ಮಂದಿರದಲಿ ಯಮಹನ...

ಗಜಲ್ ಗಳು

ರೇಷ್ಮಾ ಕಂದಕೂರ,ಮಂಡಲಗಿರಿ ಪ್ರಸನ್ನ...... ಹಸಿವಿನಿಂದ ಕಂಗೆಟ್ಟವರ ತೊಳಲಾಟ ನೋಡದಾಗಿದೆ ಕೃಶ ದೇಹದ ಅಧೋಗತಿಯ ಪರಿಸ್ಥಿತಿ ನೋಡದಾಗಿದೆ ಕಮರಿದೆ ಭರವಸೆಯ ಬೆಳಕು ಮಂದಾಗ್ನಿಯಲಿ ಹಣೆಬರಹದ ಕ್ರೂರತನ ಮದವೇರಿದನು ನೋಡದಾಗಿದೆ ತುತ್ತಿನ ಚೀಲ ತುಂಬಿಸಲು ಕಗ್ಗಂಟಾಗಿ ಹೋಗಿದೆ ಆ ದೇವನ ದೂಷಿಸುತ ದಿನ ದೂಡುವದನು ನೋಡದಾಗಿದೆ ತಿಂದು ತೇಗಿ ಬಿಸಾಕುವ ಜನಕೆ ತಿಳಿಯಬಾರದೇ ಕೊಳ್ಳುಬಾಕ ಮನೋಭಾವದಿ ಮೆರೆಯುವವರ ನೋಡದಾಗಿದೆ ಪರಿಹಾರಕೆ ರೇಷಿಮೆಯ ಮನ ಮರುಗಿ ತಡಕಾಡಿದೆ ಪಿಷ್ಟ ಹೊತ್ತು ಕುಚೇಷ್ಟೆ ಮಾಡುವವರ...

ಪುಸ್ತಕ ಪರಿಚಯ

ಪರಶುರಾಮ ನಾಯಿಕ  ಸತ್ ಚಿತ್ ಆತ್ಮ ದರ್ಶನ (The end is the New beginning) ಕೃತಿಯ ಕನ್ನಡ ಅನುವಾದ. ಕನ್ನಡಕ್ಕೆ ಸಂತೋಷ ಕುಮಾರ ಮೂಲ ಲೇಖಕರು ; ಪರಶುರಾಮ ನಾಯಿಕ ಪ್ರಕಾಶಕರು ; ಪದ್ಮಶ್ರೀ ಪ್ರಕಾಶನ ಹೈದರಾಬಾದ ಪ್ರಥಮ ಮುದ್ರಣ 2019 ಪುಟಗಳು 300 + ಬೆಲೆ 399/- (ಅಂತ್ಯವೇ ಹೊಸ ಪ್ರಾರಂಭ ) ಕೃತಿಯ ಕನ್ನಡ ಅನುವಾದವನ್ನು ಸಂತೋಷ ಕುಮಾರ...

ರಾಷ್ಟ್ರೀಯ ಕೈಮಗ್ಗ ದಿನ ಆಚರಣೆ

ರಬಕವಿ /ಬನಹಟ್ಟಿ - ಇಂದು "ರಾಷ್ಟ್ರೀಯ ಕೈಮಗ್ಗ ದಿನ" ವನ್ನು ಕರ್ನಾಟಕ ನೇಕಾರ ರಕ್ಷಣಾ ವೇದಿಕೆ(ರಿ) - ಬಾಗಲಕೋಟ ಜಿಲ್ಲಾ ಘಟಕದಿಂದ ಬಡ ನೇಕಾರರನ್ನು ಗೌರವಿಸುವುದರೊಂದಿಗೆ ಆಚರಿಸಲಾಯಿತು. ಜಿಲ್ಲಾ ಘಟಕದ ಅಧ್ಯಕ್ಷ ಮಹೇಶಕುಮಾರ ಹಾಗೂ ರಬಕವಿ-ಬನಹಟ್ಟಿ ತಾಲ್ಲೂಕಿನ ಪದಾಧಿಕಾರಿಗಳು ಮತ್ತು ಸಮಾಜಸೇವಕರಾದ ಬಸು ಮನ್ಮಿ, ರವಿ ಕೊರ್ತಿ ರೈತ ಮುಖಂಡ ಮಲ್ಲಣ್ಣ ಬಿರಡಿ ಪಾಲ್ಗೊಂಡಿದ್ದರು.

ಪುಸ್ತಕ ಪರಿಚಯ

ಪುಸ್ತಕ ಹೆಸರು : ಮಕ್ಕಳು ಮತ್ತು ಪ್ರಚಲಿತ ಸಾಹಿತ್ಯ ಲೇಖಕರು : ಸ. ರಾ. ಸುಳಕೂಡೆ ಹಿರಿಯ ಸಾಹಿತಿಗಳು ಬೆಳಗಾವಿ ಸ್ನೇಹಾ ಪ್ರಿಂಟರ್ಸ್ ಬೆಲೆ : 130/- ರಕ್ಷಾಪುಟ : ನಾರಾಯಣ. ಆತ್ಮೀಯರೆ, ಇಲ್ಲಿ ಸೇರಿದ ನನ್ನ ಸಾಹಿತ್ಯಕ ಬಳಗಕ್ಕೆ ವಂದನೆಗಳು. ಇಂದು ತುಂಬಾ ಸಂತಸದ ದಿನ ಏಕೆಂದರೆ ನಮ್ಮೆಲ್ಲರಿಗೂ ಹಿರಿಯರಾದ ಸ.ರಾ. ಸುಳಕೂಡೆ ಸರ್ ಅವರ *“ಮಕ್ಕಳು ಮತ್ತು ಪ್ರಚಲಿತ”*...

ಪುಸ್ತಕ ಪರಿಚಯ

ಪುಸ್ತಕದ ಹೆಸರು : ನಾವು ಮತ್ತು ಪ್ರಜ್ಞೆ ಲೇಖಕರು: ಆಗುಂಬೆ ಎಸ್. ನಟರಾಜ ಪ್ರಕಾಶಕರು: ಹಂಸ ಪ್ರಕಾಶನ ಬೆಂಗಳೂರು 40 ಮುದ್ರಕರು : ಸ್ನೇಹಾ ಪ್ರಿಂಟರ್ಸ 40 ರಕ್ಷಾ ಪುಟ ವಿನ್ಯಾಸ : ನಾರಾಯಣ್ ಛಾಯಾಕ್ಷರ ಜೋಡಣೆ ವರ್ಷಿಣೆ ಗ್ರಾಫಿಕ್ಸ್. ಪುಟಗಳು : 242+10 = 252 ಬೆಲೆ : 200.00 ರೂಪಾಯಿ ಆಗುಂಬೆ ಎಸ್. ನಟರಾಜ್‍ರ ಚಿಂತನಪರ "ನಾವು ಮತ್ತು ಪ್ರಜ್ಞೆ "...

ವಾರದ ಕಥೆ

ರಾಂಗ್ ನಂಬರ್ ಕಥೆ ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ...

ಭಾನುವಾರದ ಕವನಗಳು

ಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಬಡತನದ ಬಿಸಿಲಿನಲ್ಲಿ ಸುಟ್ಟುಕೊಂಡರು ದುಃಖದ ಮಳೆಯಲ್ಲಿ ಒದ್ದೆಯಾದರು ಕತ್ರಿಗಳಿಗೆ ಛತ್ರಿ ಹಿಡಿಯುವ ಛತ್ರಿಗಳು ಸಾರ್ ನಾವು ಛತ್ರಿಗಳು ಕತ್ರಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಛತ್ರಿ ಚಾಮರ ಹಿಡಿದು ಬಹು ಪರಾಕ್ ಹೇಳುವ ಛತ್ರಿಗಳು ಸಾರ್ ನಾವು ಛತ್ರಿಗಳು ಛತ್ರಪತಿಗಳಿಗಾದರು ಇದ್ದವು ಶ್ವೇತಛತ್ರಿಗಳು ಈ ಕತ್ರಿಪತಿಗಳಿಗೆ ನಾವೆ ಕಪ್ಪುಛತ್ರಿಗಳು ಛತ್ರಿಗಳು ಸಾರ್ ನಾವು ಛತ್ರಿಗಳು ಎಲ್ಲೆಂದರಲ್ಲಿ ಕೊಳೆತು ನಾರುವ ತಿಪ್ಪೆಯಲ್ಲಿ ಬೆಳೆಯುವ ಶ್ವಾನಛತ್ರಿಗಳಂಥ ಛತ್ರಿಗಳು ಸಾರ್ ನಾವು ಛತ್ರಿಗಳು ನಮ್ಮೆಲ್ಲರ ಮೇಲೊಂದು ನೀಲಿಛತ್ರಿ ಇದೆಯೆಂಬುದು ಮರೆತವರು ಛತ್ರಿಗಳು ಸಾರ್ ನಾವು ಛತ್ರಿಗಳು ಎನ್.ಶರಣಪ್ಪ ಮೆಟ್ರಿ ಗಂಗಾವತಿ ಹಲ್ಲಿಗಳು ಹಲ್ಲಿಗಳಿಗೆ ಗೋಡೆಗಳೆ ಆಶ್ರಯಸ್ಥಾನ ಗೋಡೆಗಳ ಮೇಲೆ ಅವುಗಳ ಜೀವನ ಹುಳಹುಪ್ಪಟೆಗಳನ್ನು ಕಳ್ಳಹೆಜ್ಜೆಹಾಕಿ ಗುಳುಮ್ಮನೆ ನುಂಗಿಬಿಡುವವು ಯಾರಾದರು ಹಿಡಿಯಲು ಹೋದರೆ ಬಾಲಕಳಚಿಕೊಟ್ಟು ತಪ್ಪಿಸಿಕೊಳ್ಳುವವು ಅವುಗಳು ಮೈಮೇಲೆ ಉಚ್ಚೆಹೊಯ್ದರೆ ಆಮ್ಲೀಯ ಮೂತ್ರದಿಂದ ಚರ್ಮದ ಮೇಲೆ ಬೊಬ್ಬೆಗಳೇಳುವವು ಅಡಿಗೆಯಲ್ಲಿ...

ಪುಸ್ತಕ ಪರಿಚಯ

ಪುಸ್ತಕದ ಹೆಸರು : *ದಿಲ್ಲಿ ಕಸ ಮತ್ತು ಇತರ ಕಥೆಗಳು* ಲೇಖಕರು : ಆಗುಂಬೆ ಎಸ್. ನಟರಾಜ್ ಮೊದಲ ಮುದ್ರಣ : 2020, ಪುಟ 2.8, ಬೆಲೆ ರೂ. 150=00 ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ) ಬೆಂಗಳೂರು. ಅನ್ವೇಷಕ ಪ್ರವಾಸಿ ಆಗುಂಬೆ ನಟರಾಜ್ ಅವರು 1939 ರಲ್ಲಿ ಜನಿಸಿದರು. ಕೆನರಾ ಬ್ಯಾಂಕಿನಿಂದ ನಿವೃತ್ತರು 82 ವಯಸ್ಸಿನಲ್ಲಿ ಕಥಾ...
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -spot_img
close
error: Content is protected !!
Join WhatsApp Group