Monthly Archives: March, 2021

ಅಣಕವಾಡು

ಅಣಕವಾಡು-೧ ಹುಬ್ಬಳ್ಳಿ ಮಾವ ಏನು ಕೊಡನು ಏನು ಕೊಡ ಏನು ಕೊಡನು ಹುಬ್ಬಳ್ಳಿ ಮಾವ ಏನು ತಾನೊಂದು‌ ಕೊಡನು ದುಡಿದಿಲ್ಲ ಗಳಿಸಿಲ್ಲ ಗಳಗಳ ಅಳುತಾನ ಅಂಪ್ಪಂದೆಲ್ಲ‌ ಅಮ್ಮಂದೆಲ್ಲ ದಳದಳ ಇಳಿಸ್ತಾನ ಆರು‌ಮಂದಿ ಅಣ್ಣತಮ್ಮರ್ಗೆ ಮೂರುಕಾಸನು ಕೊಡ ಮೂರು ಮಂದಿ ಅಕ್ಕತಂಗೆರ್ಗೆ ಸೀರಿಕುಪ್ಪಸ ಕೊಡ ಕೋರ್ಟುಕಚೇರಿಗೆ ಹೋಗಿ ನ್ಯಾಯ ಹೂಡುವೆವೆಂದು ಅಣ್ಣತಮ್ಮಂದಿರು ಬಂದು ಹೇಳಿಹೋದರು ಕೊಡ ಮೂರು ಮಂದಿ ಅಕ್ಕತಂಗೇರು ಅತ್ತಿ ಮನಿಗೆ ಹೋಗಿ ಬಡತನದ ಬೆಂಕ್ಯಾಗ ನೊಂದು ಬೆಂದರು ಕೊಡ ಬುದ್ಧಿವಂತರು...

ಪಂಚಮಸಾಲಿ ಸಮಾಜ ಬಾಂಧವರಿಂದ 2 ಎ ಮಿಸಲಾತಿ ಕೋರಿ ತಹಶೀಲದಾರ ಮೂಲಕ ರಾಜ್ಯಪಾಲರಿಗೆ ಮನವಿ

ಮೂಡಲಗಿ : ಕರ್ನಾಟಕ ರಾಜ್ಯದಲ್ಲಿ ಕೃಷಿ ಕೂಲಿಕಾರರಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಔದ್ಯೋಗಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಮೂಡಲಗಿ ತಾಲೂಕಾ ಪಂಚಮಸಾಲಿ ಲಿಂಗಾಯತ ಅಭಿವೃದ್ದಿ ಸಮಿತಿ ಅಧ್ಯಕ್ಷ ಬಸವರಾಜ ಪಾಟೀಲ ಹೇಳಿದರು.ಗುರುವಾರದಂದು ಪಂಚಮಸಾಲಿ ಸಮಾಜ ಬಾಂಧವರು ರಾಜ್ಯ ಸರ್ಕಾರದ 2ಎ ಹಾಗೂ ಲಿಂಗಾಯತ ಬಡ ಸಮಾಜಗಳಿಗೆ ಕೇಂದ್ರ ಒಬಿಸಿ...

ಪುಸ್ತಕ ಪರಿಚಯ: ಚಂದ್ರ ಪಲ್ಲವಿ

ಪುಸ್ತಕ - ಚಂದ್ರ ಪಲ್ಲವಿಲೇಖಕರು - ಪ್ರಭಾಕರ ಬಿಳ್ಳೂರ ಪುಟಗಳು - ೯೬ ದರ - ೯೦ ರೂ. ಪ್ರಕಾಶನ - ಪೂಜ್ಯ ಮಾತಾಜಿ ಪ್ರಕಾಶನ, ೧೬೬೮/ಬಿ, ಹೊಳಿಕಟ್ಟಿ ಗಲ್ಲಿ, ಅಥಣಿದಿ. ಪ್ರಭಾಕರ ಬಿಳ್ಳೂರ ಅವರ ಪುತ್ರ್ರರಾದ ಶ್ರೀ. ದೀಪಕ ಬಿಳ್ಳೂರ, ಅವರು ಉತ್ಸಾಹದಿಂದ ಲವಲವಿಕೆಯಿಂದ ಈ ಪುಸ್ತಕವನ್ನು ಪೂಜ್ಯ ಮಾತಾಜಿ ಪ್ರಕಾಶನ ಅಥಣಿಯಿಂದ ಪ್ರಕಟಿಸಿದ್ದಾರೆ.ಪ್ರಸಿದ್ದ ವಿಮರ್ಶಕ ಕೀರ್ತಿನಾಥ...

ವಿವಾದಿತ ಸಿಡಿ ಪ್ರಕರಣ ತನಿಖೆಗೆ ಆಗ್ರಹಿಸಿ ಕೌಜಲಗಿಯಲ್ಲಿ ಪ್ರತಿಭಟನೆ

ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ. ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಗ್ರಾಮದ...

ಒಂದು ದೇಶ ಒಂದೇ ಚುನಾವಣೆಗೆ ಕಾಂಗ್ರೆಸ್ ವಿರೋಧ

ಬೆಂಗಳೂರು - ದೇಶದಲ್ಲಿ ಏಕ ಕಾಲದಲ್ಲಿ ಚುನಾವಣೆ ನಡೆಸಲು ಆಸ್ಪದ ನೀಡುವ ಒಂದು ದೇಶ ಒಂದೇ ಚುನಾವಣೆ ಎಂಬ ಮಹತ್ವಾಕಾಂಕ್ಷಿ ಪ್ರಸ್ತಾಪಕ್ಕೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ತೀವ್ವ ವಿರೋಧ ವ್ಯಕ್ತಪಡಿಸಿದರು.ರಾಜ್ಯ ಸಂಪುಟದ ಬಜೆಟ್ ಅಧಿವೇಶನ ಇಂದಿನಿಂದ ಆರಂಭಗೊಂಡಿದ್ದು ಸದನದಲ್ಲಿ ಸ್ಪೀಕರ್ ಕಾಗೇರಿಯವರು ಒಂದು ದೇಶ ಒಂದೇ ಚುನಾವಣೆಯ ಬಗ್ಗೆ ಚರ್ಚೆಗೆ ಅವಕಾಶ ನೀಡಿದರು.ಈ ವಿಷಯ...

ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ವೃದ್ಧಿಸಿಕೊಳ್ಳುವುದು ಅಗತ್ಯ: ರಮೇಶ ಗೊಂಗಡಿ

ತುಕ್ಕಾನಟ್ಟಿ: ವ್ಯಕ್ತಿತ್ವ ಎಂಬುದು ಅನೇಕ ಶಕ್ತಿಗಳ ಸಂಗಮ. ಆದರ್ಶ,ಸದಾಚಾರ,ಶ್ರದ್ಧೆ, ನಿಷ್ಠೆ, ದಕ್ಷತೆ, ಎಚ್ಚರ-ಸನ್ನಿವೇಶಗಳೊಡನೆ ಹೊಂದಿಕೊಳ್ಳುವ ಸಾಮರ್ಥ್ಯ, ವೃತ್ತಿಪ್ರಿಯತೆ,ಪರೋಪಕಾರ ಬುದ್ಧಿ,ಪ್ರಾಮಾಣಿಕತೆಗಳು ವ್ಯಕ್ತಿತ್ವ ನಿರ್ಮಿಸುವ ಶಕ್ತಿಗಳು.ಈ ನಿಟ್ಟಿನಲ್ಲಿ ನೋಡಿದಾಗ ನಮಗೆ ವ್ಯಕ್ತಿ ಮುಖ್ಯವಲ್ಲ ವ್ಯಕ್ತಿತ್ವ ಮುಖ್ಯ ಎಂಬುದು ಅರ್ಥವಾಗುತ್ತದೆ. ಹೂವಿಗೆ ಪರಿಮಳವಿದ್ದಂತೆ ,ಮಾನವರಿಗೆ ವ್ಯಕ್ತಿತ್ವ ಅಷ್ಟೇ ಮುಖ್ಯ. ಪ್ರತಿಯೊಬ್ಬರ ಜೀವನದ ಒಳಿತು ಕೆಡಕುಗಳಿಗೆ ಅವರೇ ಶಿಲ್ಪಿಗಳಾಗಿರುತ್ತಾರೆ. ಮನುಷ್ಯ...

ಮಾ. 7 ರಿಂದ ಸಿದ್ಧ ಸಮಾಧಿ ಯೋಗ ಶಿಬಿರ

ಮೂಡಲಗಿ: ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರದಿಂದ ಜಮಖಂಡಿಯ ಅರುಣ ಗುರೂಜೀ ಅವರ ಮಾರ್ಗದರ್ಶನದಲ್ಲಿ ಮಾ. 7 ರಿಂದ ಬೆಳಿಗ್ಗೆ 5.30ಕ್ಕೆ ‘ಸಿದ್ಧ ಸಮಾಧಿ ಯೋಗ-ಎಸ್‍ಎಸ್‍ವೈ’ ಶಿಬಿರವನ್ನು ಸ್ಥಳೀಯ ಶಿವಬೋಧರಂಗ ಮಠದ ಆವರಣದಲ್ಲಿ ಏರ್ಪಡಿಸಿರುವರು.ಪ್ರಾಣಾಯಾಮ, ಧ್ಯಾನ, ಯೋಗಾಸನ, ಸೂರ್ಯ ನಮಸ್ಕಾರ, ಗಾಯತ್ರಿ ಮಹಾಮಂತ್ರೋಪದೇಶ ಇವುಗಳ ಜೊತೆಗೆ ಉದ್ವೇಗ, ಒತ್ತಡ ನಿವಾರಣೆ, ಆಹಾರ ಕ್ರಮ, ವಿವಿಧ...

ಬಾಬು ಕೃಷ್ಣಮೂರ್ತಿ ಅವರ “ವಿಶಿಷ್ಟ”

ಕಾದಂಬರಿಯ ರೂಪದಲ್ಲಿ ವ್ಯಕ್ತಿಗಳ ಜೀವನಚರಿತ್ರೆಯನ್ನು ಹೃದ್ಯವಾಗಿ ಕಟ್ಟಿಕೊಡುವುದರಲ್ಲಿ ಬಾಬು ಕೃಷ್ಣಮೂರ್ತಿ ಸಿದ್ಧಹಸ್ತರು. ಸುಮಾರು ನಾಲ್ಕೂವರೆ ದಶಕಗಳ ಹಿಂದೆ ಅವರು ಬರೆದ, ಚಂದ್ರಶೇಖರ ಆಜಾದ್ ಜೀವನಕೇಂದ್ರಿತ ಕಾದಂಬರಿ "ಅಜೇಯ" ಅಂದಿನ ಓದುಗರನ್ನು ಎಷ್ಟು ಪ್ರಭಾವಿಸಿತ್ತೆಂದರೆ ಅದನ್ನು ಓದಿದ ಸಾವಿರಾರು ಜನ ತಮ್ಮ ಮಕ್ಕಳಿಗೆ ಕಾದಂಬರಿಯ ಹೆಸರನ್ನೇ ಇಟ್ಟರು! ಈಗಲೂ ಬಹುತೇಕರಿಗೆ ಬಾಬು ಕೃಷ್ಣಮೂರ್ತಿಯವರ ಹೆಸರು ಕೇಳಿದಾಕ್ಷಣ...

ನಿವೃತ್ತ ಆರೋಗ್ಯ ನೌಕರ ಬರ್ಬರ ಹತ್ಯೆ: ಮೂವರ ಆರೋಪಿಗಳು ಅರೆಸ್ಟ್

ಬೀದರ - ೬೧ ವರ್ಷದ ನಿವೃತ್ತ ನೌಕರರೊಬ್ಬರನ್ನು ಅಮಾನುಷವಾಗಿ ಹತ್ಯೆಗೈದ ಪ್ರಕರಣದಲ್ಲಿ ಬೀದರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ದುಷ್ಕರ್ಮಿಗಳು ಮೈಲೊರ ನಗರದ ೬೧ ವರ್ಷದ ನಿವೃತ್ತ ನೌಕರರೊಬ್ಬರನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿ,ಪ್ರಕರಣ ಮುಚ್ಚಿ ಹಾಕಲು ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ ಚರಂಡಿ ಯಲ್ಲಿ ಬಿಸಾಡಿದ್ದರು ಆದರೆ ಪೊಲೀಸರು ಚಾಣಾಕ್ಷತೆಯಿಂದ ದುಷ್ಕರ್ಮಿಗಳ ಹೆಡೆಮುರಿ ಕಟ್ಡಿದ್ದಾರೆ.ನಗರದ...

ವಿಶ್ವ ವನ್ಯ ಜೀವಿಗಳ ದಿನ

ಮನುಷ್ಯ ತನ್ನ‌ ದುರ್ಬುದ್ದಿ‌ಯಿಂ ದ ಮೂಕ ಪ್ರಾಣಿಗಳ‌ ಆವಾಸ ಸ್ದಾನವಾದ ಕಾಡುಗಳನ್ನೆ ನಾಶ ಮಾಡುತ್ತಾ ಇದ್ದಾನೆ.. ಯಾಕೆ ಅಂದರೆ ಪಾಪ ಕಾಡು ಪ್ರಾಣಿ ಗಳಿಗೆ, ಅಲ್ಲಿರುವ ಮರ-ಗುಡ್ಡ ಗಳಿಗೆ ಆಗಲಿ ಮಾತನಾಡೋಕೆ ಆಗಲಿ ,ತನ್ನ ಹಕ್ಕುಗಳನ್ನು ಕೇಳೋಕೆ ಬರಲ್ಲ ಅಂತ ....ಅದು ಮೂಕ ಪ್ರಾಣಿ ಮಾತುಬರಲ್ಲ ,ಆದರೆ ಮನುಷ್ಯರಿಗೆ ಪ್ರಾಣಿಗಿಂತ ಹೆಚ್ಚಿಗೆ ವರ ಕೊಟ್ಟಿರೋದೆ...
- Advertisement -spot_img

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...
- Advertisement -spot_img
error: Content is protected !!
Join WhatsApp Group