Monthly Archives: April, 2021

ಸ್ಪಟಿಕದೊಳಗಣ ರತ್ನ – ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ. ಅದೇ ರೀತಿ ಒಬ್ಬರು ಇನ್ನೊಬ್ಬರಿಗೆ ತಮ್ಮಲ್ಲಿರುವ ಜ್ಞಾನ ಧಾರೆಯೆರೆದರೆ ಇಬ್ಬರ ಜ್ಞಾನವೂ ವೃದ್ಧಿಗೊಳ್ಳುತ್ತದೆ. ನಾವು ಪ್ರತಿಯೊಬ್ಬರಿಂದ ಕಲಿಯಬೇಕಾದುದು ಬಹಳಷ್ಟಿದೆ. ಸ್ಪಟಿಕದೊಳಗಣ ರತ್ನವಡಗಿದಂತೆ, ನಮ್ಮ ವ್ಯಕ್ತಿತ್ವ ನಮ್ಮ ಮಾನದಂಡವಾಗಿರಬೇಕು. ಅಂತರಂಗದ ತುಡಿತ ಕಾರ್ಯರೂಪದಲ್ಲಿರಬೇಕು. ದರ್ಪಣಕ್ಕೆ ದರ್ಪಣ ತೋರಿದಂತೆ ನಮ್ಮ ಕೆಲಸ ಕಾರ್ಯವಿರಬೇಕು ಅಲ್ಲವೇ. ಇಷ್ಟೆಲ್ಲ...

Bidar News: ತವರಿಗೆ ಬಂದಿದ್ದ ಮಹಿಳೆಯ ಕೊಲೆ

ಬೀದರ - ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಶವವು ಭಾಲ್ಕಿ ತಾಲೂಕಿನ ಸಯೈಗಾಂವ ಗ್ರಾಮದ ಹೊರವಲಯದಲ್ಲಿ ಸಿಕ್ಕಿದ್ದು ಆಕೆಯ ಕೊಲೆಯಾಗಿದೆ ಎನ್ನಲಾಗಿದೆ. ಕೊಲೆಯಾದ ಮನಿಶಾಳನ್ನು ಜಮಖಂಡಿಯ ಸಂತೋಷ ಎನ್ನುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈಗ ಮೂರು ತಿಂಗಳಿಂದ ಮನಿಶಾ ತವರು ಮನೆಯಾದ ಸಯೈಗಾಂವ ಗ್ರಾಮದಲ್ಲಿ ಇದ್ದು ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ರಾತ್ರಿಯಾದರೂ...

ಪುನೀತ್ ರಾಜ್‌ಕುಮಾರ್ ಬಿಗ್‌ಬಾಸ್‌ಗೆ ಏಕೆ ಬರುತ್ತಿದ್ದಾರೆ?

ಕನ್ನಡ ಕಿರುತೆರೆಯಲ್ಲಿ ಇದೀಗ ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಉತ್ತಮ ಟಿಆರ್ಪಿ ಪಡೆದು ಕೊಳ್ಳುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ‌ಕಳೆದ ಸೀಸನ್ ಗಳಿಗೆ ಹೋಲಿಸಿದರೆ ಕಡಿಮೆ ಪ್ರೇಕ್ಷಕರನ್ನು ಸೆಳೆದರು ಕೂಡ ದಿನೇ ದಿನೇ ‌ ತನ್ನ ಟಿಆರ್ಪಿ ಹೆಚ್ಚಿಸಿಕೊಳ್ಳುವ ಮೂಲಕ ‌ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ, ‌ ಹೀಗೆ ಮುಂದುವರೆದರೆ ಕಂಡಿತ...

ಹಿರೂರ: ಮತದಾನ ಯಂತ್ರ ಪ್ರಾತ್ಯಕ್ಷಿಕೆ

ಸವದತ್ತಿ: ತಾಲೂಕಿನ ಹಿರೂರ ಗ್ರಾಮದಲ್ಲಿ ಬೆಳಗಾವಿ ಲೋಕಸಭೆಯ ಉಪಚುನಾವಣೆಯ ನಿಮಿತ್ತ ಮತದಾನಕ್ಕೆ ಬಳಸುವ ವ್ಹಿ.ವ್ಹಿ.ಪ್ಯಾಟ್ ಮತ್ತು ಇ.ವ್ಹಿ.ಎಂ.ಯಂತ್ರಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು. ಮಷಿನ್‍ಗಳ ಕುರಿತು ಮತದಾರರ ಗೊಂದಲಗಳನ್ನು ಪರಿಹರಿಸಿ ಕಡ್ಡಾಯವಾಗಿ ಮತ ಚಲಾಯಿಸಲು ತಿಳಿಸಲಾಯಿತು. ಮತದಾನ ಹೊಂದಿದ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸುವಂತೆ ಚಿದಾನಂದ ಬಾರ್ಕಿ ಈ ಸಂದರ್ಭದಲ್ಲಿ ಕರೆ ನೀಡಿದರು. ಈ ಸಂದರ್ಭದಲ್ಲಿ ಸೆಕ್ಟರ್...

ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಾಗಲಿ – ವೈ.ಬಿ.ಕಡಕೋಳ

ಸವದತ್ತಿಃ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶಿಷ್ಟ ಸ್ಥಾನವಿದೆ. ಮಗಳಾಗಿ, ಸೋದರಿಯಾಗಿ, ಮಡದಿಯಾಗಿ,ತಾಯಿಯಾಗಿ,ಕುಟುಂಬದಲ್ಲಿನ ಅವಿಭಾಜ್ಯ ಅಂಗವಾಗುವ ಜೊತೆಗೆ ಧಾರ್ಮಿಕ,ಸಾಮಾಜಿಕ,ಆರ್ಥಿಕ,ರಾಜಕೀಯ,‌ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಪ್ರತಿನಿಧಿಸುತ್ತಿರುವಳು. ಇಂದು ಮುನವಳ್ಳಿಯಲ್ಲಿ ಹುಟ್ಟು ಹಾಕಿರುವ ಶ್ರೀ ದಾನೇಶ್ವರಿ ಮಹಿಳಾ ಸಂಘಟನೆ ತನ್ನ ಧ್ಯೆಯೋದ್ದೇಶಗಳೊಂದಿಗೆ ಮಹಿಳೆಯರಿಗೆ ಬದುಕಿನ ಮೌಲ್ಯಗಳನ್ನು ಮೂಡಿಸುವ ಜೊತೆಗೆ ಸ್ತ್ರೀ ಶಕ್ತಿ ಹೊರಹೊಮ್ಮುವಂತಹ ಚಟುವಟಿಕೆಗಳನ್ನು ಆಯೋಜಿಸಿ ಸ್ತ್ರೀಯರಿಗೆ ಅನುಕೂಲವಾಗುವ...

Benefits Of Sugarcane In Kannada- ಕಬ್ಬಿನ ಜ್ಯೂಸ್ ಪ್ರಯೋಜನಗಳು

ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸುವ ನೈಸರ್ಗಿಕ ಪರಿಹಾರಗಳಲ್ಲಿ ಕಬ್ಬಿನ ಹಾಲು ಕೂಡ ಒಂದು ಇದು ಬಿಸಿಲಿನ ಬೇಗೆಯನ್ನು ತಣಿಸು ವುದರ ಜೊತೆಗೆ ದೇಹ ಕಳೆದು ಕೊಂಡಿರುವ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಪ್ರಮಾಣ ಇರುತ್ತದೆ ಇದು ನಿಶ್ಯಕ್ತಿಯನ್ನು ದೂರಮಾ ಡುತ್ತದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ,...

ಹನಿಮೂನ್ ಗೆ ಹೋಗೊದು ಬೇಡ ಅಂತ ಹೆಂಡತಿಗೆ ಓದಲು ಕಳಿಸಿದ 2 ವರ್ಷದಲ್ಲೇ ಹೆಂಡತಿ PSI

ಈಗಿನ ಕಾಲದಲ್ಲಿ ಮದುವೆಯಾದರೆ ಸಾಕು ಮಡದಿಯೊಂದಿಗೆ ದೇಶವನ್ನು ಸುತ್ತಬೇಕು ಅವರ ಜೊತೆ ಕೆಲವೊಂದಷ್ಟು ಸಮಯ ಕಳೆಯಬೇಕು ಅಂತ ಅಂದುಕೊಳ್ಳುವ ಪುರುಷರೇ ಹೆಚ್ಚು. ಆದರೆ ಇಲ್ಲೊಬ್ಬ ಪುರುಷ ಮಾತ್ರ ತನ್ನ ಹೆಂಡತಿಯನ್ನು ಪಿಎಸ್ಐ ಯಾಗಿ ನೋಡುವ ಹಂಬಲ ಹೊಂದಿ ಮದುವೆಯಾದ ನಂತರ ಆಕೆಯೊಂದಿಗೆ ಎಲ್ಲೂ ಕೂಡ ಸುತ್ತಡದೆ ನಿರಂತರವಾಗಿ ಶಿಕ್ಷಣವನ್ನು ಕೊಡಿಸಿ ಪಿ.ಎಸ್.ಐ ಮಾಡಿಸಿದ್ದಾನೆ. ಇಂತಹದೊಂದು...
- Advertisement -spot_img

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -spot_img
close
error: Content is protected !!
Join WhatsApp Group