Monthly Archives: June, 2021

ಕವನ: ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ

ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ ಹಸಿರನೇ ಉಸಿರಾಡುತಿರುವ, ಓ ಅದೃಷ್ಟ ಪುರುಷ ನಿನಗೆ ಬಡತನವಿರಬಹುದು ಗುಡಿಸಲು ನಿನ್ನ ತಾಣವಾಗಿರಬಹುದು, ಸುಂದರ‌ ಪ್ರಕೃತಿ ಮಾತೆಯ ಭವ್ಯ ಮಡಿಲಲಿ ಬಾಳುತಿರುವ ನಿನ್ನ ಬದುಕೇ ಧನ್ಯ... ಕಾಂಕ್ರೀಟ್ ಕಾಡನು ಸೃಷ್ಟಿಸಿ, ಆಕಾಶದೆತ್ತರಕೆ ಕಟ್ಟಡಗಳ ನಿರ್ಮಿಸಿ , ಸ್ವಾರ್ಥಕಾಗಿ ಮರ-ಗಿಡಗಳ ನಾಶ ಮಾಡಿ, ಕೋಟಿ-ಕೋಟಿ ಹಣ ಎಣಿಸುತ್ತಿರುವವರಿಗೂ , ನಿನ್ನಷ್ಟು ಸುಖವಿಲ್ಲ..ಆರೋಗ್ಯವಿಲ್ಲ... ಪ್ರಕೃತಿಯ ಮಡಿಲಲೇ ನಿನ್ನ ಸ್ನಾನ, ಹಚ್ಚಹಸಿರ ತೆಂಗಿನಗರಿಗಳೇ, ನಿನ್ನ ಗುಡಿಸಲೆಂಬ ಅರಮನೆಯ ತಂಪು ಕಿರೀಟಗಳು, ಹರಿವ ನೀರೇ ಪವಿತ್ರ ಗಂಗಾಜಲ, ನೀ ಬೆಳೆಯುವ...

ಹುಮನಾಬಾದ ಶಾಸಕರ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಆರೋಪ

ಬೀದರ - ಕೆ.ಕೆ.ಆರ್.ಡಿ.ಬಿ ಕಾಮಗಾರಿ ಉದ್ಘಾಟನೆಯಲ್ಲಿ ಚುನಾಯಿತ ಪ್ರತಿನಿಧಿ, ಅಧಿಕಾರಿಗಳಿಂದ ಶಿಷ್ಟಾಚಾರ ಉಲ್ಲಂಘನೆಯಾಗಿದ್ದು ಇದಕ್ಕೆ ಪರೋಕ್ಷ ಕಾರಣರಾದ ಹುಮನಾಬಾದ ಶಾಸಕ ರಾಜಶೇಖರ ಪಾಟೀಲರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೋಮನಾಥ ಪಾಟೀಲ ಆಗ್ರಹಿಸಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಅನುದಾನದಲ್ಲಿ ಕೈಗೊಳ್ಳುತ್ತಿರುವ ಕುಡಿಯುವ ನೀರು, ರಸ್ತೆ ಮೊದಲಾದ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ವೇಳೆ ವಿವಿಧ ಹಂತದ ಚುನಾಯಿತ...

ಕರೋನ ಚುಟುಕುಗಳು

ಕರೋನ ಚುಟುಕುಗಳು ಕರೋನಾ ಡಾಕ್ಟರ ಕೈಯ್ಯಾನ ಸೂಜಿ ಒಂದ ಚುಚ್ಚಿದ್ರ ಆಕ್ಕಿನಿ ಅಲ್ಲೆ ಪೂಜಿ ಜನರಿಗೆ ಮಾಡಾಕ್ಹತ್ಶಾರ ಬಾಳ ಕಾಳಜಿ ಇನ್ನ ಕೆಲದಿನದಾಗ ಅಕ್ಕಿ ನೀ ಮಾಜಿ|| ಕರೋನಾ ಏನ !ನಿನ್ನ ಕೆಟ್ಟ ಸಂಗ ಎಲ್ಲೆಡೆ ಬಾರಿಸುತಿದೆ ಮರಣಮೃದಂಗ ಜನರಾಗಿದ್ದಾರೆ ನಿನಗಾಗಿ ದಂಗ ನೀ ಅಕ್ಕಿ ಒಂದಿ ಹುಚ್ಚಮಂಗ ಪ್ರಾಣಿ- ಪಕ್ಷಿಗಳಿಗಿಲ್ಲ ಕರೋನ ಅವುಗಳಿಗೆ ಬೇಕಾಗಿಲ್ಲ ಹಣ ಮಾನವ ಕುಲಕೆ ಅಂಟಿ ಕರೋನ ಅವನ ದುರಾಸೆಯಿಂದ ಬಿಳುತ್ತವೆ ಹೆಣಾ ಬಾಳ ಮಂದಿಗೆ ಹಾಕಿದಿ...

ಬೀದರ: ಪೊಲೀಸರ ಭರ್ಜರಿ ಬೇಟೆ, ಮೂವರು ಕಳ್ಳರ ಬಂಧನ

ಬೀದರ್ ಗ್ರಾಮೀಣ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಕಳ್ಳರನ್ನು ಬಂಧಿಸಿ ಅವರಿಂದ ಅಪಾರ ಪ್ರಮಾಣದ ನಗದು ಹಾಗೂ ಚಿನ್ನ ವಶಪಡಿಸಿಕೊಂಡಿದ್ದಾರೆ. ಎಂಟು ಪ್ರಕರಣಗಳನ್ನ ಭೇದಿಸಿದ ಪೊಲೀಸರು ಮೂವರು ಖದೀಮರನ್ನ ಬಂಧಿಸಿದ್ದು ಕೃಷ್ಣ(40), ವಿಜಯ(26), ಶಿವಮಣಿ(20) ಬಂಧಿತ ಆರೋಪಿಗಳು. ಬಂಧಿತರಿಂದ 24 ಲಕ್ಷ ನಗದು,25 ತೊಲೆ ಬಂಗಾರ,40 ತೊಲೆ ಬೆಳ್ಳಿ ಹಾಗೂ ಒಂದು ಬೈಕ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ...

ಟಂಕಾ: ರೈತಪ್ಪ

ರೈತಪ್ಪ ಉತ್ತಿ ಬಿತ್ತುವ ರೈತ ನಿನ್ನ ಇರುವ ಕಂಡು ನಮಿಸಿ ಶಿರಬಾಗಿದೆ ತಂದೆ ಭೂತಾಯಿಯ ಸುತ ನಾಡಿನ ದೊರೆ ನಿನಗಿಲ್ಲ ವಿರಾಮ ಹಗಲಿರುಳು ದುಡಿವೆ ಪರರಿಗೆ ಹಸಿದ ಹೊಟ್ಟೆಗಾಗಿ ಏನೇ ಇರಲಿ ನಿಂಗಿಲ್ಲ ಅತೀ ಆಸೆ ದುಡಿತ ಒಂದೇ ತನುಮನದ ತುಂಬ ನಿಸ್ವಾರ್ಥ ಜೀವಿ ರೈತ ಲಾಕ್ ಡೌನಲ್ಲೂ ಉತ್ತುವದ ಬಿಟ್ಟಿಲ್ಲ ಸೀಲ್ ಡೌನಲ್ಲೂ ಬಿತ್ತುವದ ಬಿಟ್ಟಿಲ್ಲ ಬಿಟ್ಟಿಲ್ಲ್ಯಾವ ಕೆಲಸ ಸಮಯಾರಿಲ್ಲ ರೈತಪ್ಪ ನಿನ್ನೆಂದಿಗೂ ಕೈ ಬಿಡಲೊಲ್ಲೆ ಪ್ರಮಾಣ ವಿದೋ ಕೇಳು ಭೂತಾಯಿಯ ಮಾತಿದು. ಜ್ಯೋತಿ ಕೋಟಗಿ

ಕವನ: ಬಲೂನು

ಬಲೂನು ಹರಕು ಗುಡಿಸಲಲ್ಲಿ ಅರಳಿದ ಹೂ ನಾನು ಅಪ್ಪ ಗೋಡೆಯ ಮೇಲೆ ನೇತಾಡುತ್ತಿದ್ದಾನೆ ಅಮ್ಮ ತುರುಬು ಕಟ್ಟಿ ಮನೆಯ ಮುಂದೆ ತಳಿ ಹಾಕುತ್ತಿದ್ದಾಳೆ ಅಪ್ಪನಿಲ್ಲ ಅಮ್ಮನಿದ್ದಾಳೆ ಯಾರೋ ಬರುವರು ಯಾರೋ ಹೋಗುವರು ಅವರು ಬಂದಾಗ ಅಮ್ಮ ದುಡ್ಡು ಕೊಡುವಳು ನಾನು ಅಂಗಡಿಗೆ ಹೋಗಿ ಬಲೂನು ತರಲು ಅವರು ಒಳಗೆ ಹೋಗುವರು ಯಾರವರು? ತಲೆ ನೇವರಿಸುವರು ಮತ್ತೆ ದುಡ್ಡು ಕೊಡುವರು ಅಮ್ಮ ಒಳಗಿನಿಂದ ಬಟ್ಟೆ ಸರಿಮಾಡಿಕೊಂಡು ನನ್ನ ನೋಡಿ ನಗುವಳು ನಕ್ಕೆ...

ಅಪ್ಪ ಐ ಲವ್ ಯು…

ಜೂನ್ 20 ವಿಶ್ವ ತಂದೆಯಂದಿರ ದಿನದ ಪ್ರಯುಕ್ತ ಈ ಲೇಖನ "ಅಪ್ಪನೆಂಬ ಅದ್ಭುತ" ಅಪ್ಪನ ಬಗ್ಗೆ ಒಂದಿಷ್ಟು..... ಅಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..! ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ! ಅಪ್ಪ ಅತ್ತಿದ್ದು ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ! ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ...

ಅಪ್ಪಂದಿರ ದಿನದ ಕವಿತೆಗಳು

(ಎ.ಎನ್.ರಮೇಶ, ರಾಜಪ್ಪ ಎಕೆ, ಸುರೇಶ ಕಂಬಳಿ, ಡಾ.ನಾಗೇಶ ಬಸಪ್ಪ, ಲಕ್ಷ್ಮೀದೇವಿ ಕಮ್ಮಾರ, ಯೋಗೇಂದ್ರ ನಾಯಕ ) ಇದು ಕವಿತೆಯಲ್ಲ.. ಕುಟುಂಬದ ಸುರಕ್ಷೆ-ಸೌಖ್ಯಕ್ಕಾಗಿ ಕರ್ಪೂರದಂತೆ ಉರಿಯುತ್ತಿದ್ದರೂ ನಮ್ಮೆಲ್ಲರ ಕಂಗಳಿಗೆ ಅವ್ಯಕ್ತವಾಗಿಯೇ ಉಳಿದುಬಿಡುವ ಅಪ್ಪನೆಂಬ ದೈವತ್ವದ ಅನಾವರಣದ ಅಕ್ಷರ ಪ್ರಣತೆ. ಅನುಕ್ಷಣ ಅಂಬರವಾಗಿ ಪ್ರತಿಮನೆ ಮನೆಯ ಕಾಪಿಟ್ಟು ಕಾಯುತಿರುವ ಲೋಕದ ಸಮಸ್ತ ತಂದೆಯರಿಗೆ ಅರ್ಪಣೆ ಈ ಕವಿತೆ." ಅಪ್ಪನೆಂದೂ ಅವ್ಯಕ್ತ.! ತನ್ನೆಲ್ಲ...

ಕ.ರ.ವೇ ಜಿಲ್ಲಾ ಅಧ್ಯಕ್ಷನ ಮೇಲೆ ಸಚಿವರ ಬೆಂಬಲಿಗರಿಂದ ಹಲ್ಲೆ ಆರೋಪ

ಬೀದರ್ - ಜಿಲ್ಲೆಯ ಉಸ್ತುವಾರಿ ಸಚಿವರು ಸರಕಾರಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಕ.ರ.ವೇ ಜಿಲ್ಲಾ ಅಧ್ಯಕ್ಷ ಸೋಮನಾಥ ಮುಧೋಳಕರ ಅವರು ಗಂಭೀರ ಆರೋಪ ಮಾಡಿದ್ದಾರೆ. ಸಚಿವರ ವಿರುದ್ಧ ಜಿಲ್ಲಾ ಅಧಿಕಾರಿಗಳಿಗೆ ಮನವಿ ನೀಡಲು ಹೋದಾಗ ಸಚಿವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದೂ ಸೋಮನಾಥ ಅವರು ಆರೋಪಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಮೇಲೆ...

ಕವನ: ಗುಲಾಬಿ ಸಖಿಯರು

ಗುಲಾಬಿ ಸಖಿಯರು ಹಾದಿ ಬೀದಿಗಳಲ್ಲಿ ತಿರುತಿರುಗಿ ಮಾಡುತಿಹರು ಎಲ್ಲರ ಕಾಳಜಿ ಸಮಸ್ಯೆ ಏನಿದ್ದರೂ ಇವರದೇ ಸರದಿ ಪರಿಹರಿಸಲು ಸುತ್ತುವರು ಭರದಿ ಅತೀವೃಷ್ಟಿ, ಅನಾವೃಷ್ಟಿ ಇರಲಿ ಮಾಹಿತಿ ನೀಡುವರು ಸ್ಪಷ್ಟೀಕರಿಸಿ ಜನನ ಮರಣಗಳ ಲೆಕ್ಕ ಮಾಡಿಕೊಡುವರು ಪಕ್ಕ ಕರೋನ ಬೀತಿ ಇವರಿಗಿಲ್ಲ ರೋಗಿಗಳ ಆರೈಕೆ ಹೊತ್ತಿರುವರಲ್ಲ ಪೋಲೀಸ್, ವೈದ್ಯರಿಗೆ ಸಾಥ್ ಕೊಡುವರಲ್ಲ ಊರಿನವರ ಚಿಂತೆ ತಮ್ಮದನ್ನುವರೆಲ್ಲ ಗರ್ಭಿಣಿಯರಿಗೂ, ಬಾಣಂತಿಯರಿಗೂ ಮಕ್ಕಳಿಗೂ, ಹಸುಳೆಗಳಿಗೂ ಹಿರಿಯರಿಗೂ, ವಯಸ್ಕರಿಗೂ ಇವರೇ ಪ್ರಥಮ ವೈದ್ಯರು ಎಲ್ಲರಿಗೂ ಗುಲಾಬಿ ಉಡುಪಿನ ಇವರು ಆರೊಗ್ಯ ಯೋಜನೆಯ ಮಾಹಿತಿ ನೀಡುವವರು ತಿಳಿವಳಿಕೆ ಹೇಳುವ...
- Advertisement -spot_img

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -spot_img
close
error: Content is protected !!
Join WhatsApp Group