Monthly Archives: September, 2021
ಸುದ್ದಿಗಳು
ನರೇಂದ್ರ ಸಿಂಗ್ ಹಾಗೂ ಕರಂದ್ಲಾಜೆಗೆ ಸನ್ಮಾನ
ಮೂಡಲಗಿ: ಬೆಂಗಳೂರಿನಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ರಾಜ್ಯ ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಕೃಷಿ ಸಚಿವ ಬಿ. ಸಿ ಪಾಟೀಲ, ರಾಜ್ಯ...
ಸುದ್ದಿಗಳು
ಎಲ್ಲಾ ಹುದ್ದೆ ಅಲಂಕರಿಸಿದರೂ ಶಿಕ್ಷಕ ಹುದ್ದೆಗೆ ಗೌರವ ನೀಡಿದವರು ರಾಧಾಕೃಷ್ಣನ್ – ವಿಜುಗೌಡ ಪಾಟೀಲ
ಸಿಂದಗಿ: ಜೀವನದಲ್ಲಿ ಎಷ್ಟೇ ಸಂಪತ್ತು ಗಳಿಸಿದರೂ ಅದು ಬದುಕಿರುವವರೆಗೂ ಮಾತ್ರ ಉಳಿಯುತ್ತದೆ ಆದರೆ ಕೊನೆಯವರೆಗೂ ನಮ್ಮ ಜೊತೆ ಬರುವುದು ಶಿಕ್ಷಣ ಮಾತ್ರ ಅದನ್ನು ಯಾರು ಕಸಿದುಕೊಳ್ಳಲು ಸಾಧ್ಯವಿಲ್ಲ ಅಂತೆಯೇ ದೇಶದಲ್ಲಿ ಎಲ್ಲ ಹುದ್ದೆಗಳನ್ನು ಅಲಂಕರಿಸಿದರೂ ಕೂಡಾ ಶಿಕ್ಷಕರಿಗೆ ಹೆಚ್ಚು ಗೌರವಿಸಿದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ರು ಎಂದು ಕರ್ನಾಟಕ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ...
ಸುದ್ದಿಗಳು
ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ
ಶಿಕ್ಷಕರ ದಿನಾಚರಣೆಗೆ ಶುಭ ಕೋರಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ: ಶಿಕ್ಷಕರು ಈ ರಾಷ್ಟ್ರದ ಶಿಲ್ಪಿಗಳು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ನಿಮಿತ್ತ ಇಲ್ಲಿಯ ಈರಣ್ಣ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಂದೇಶ ನೀಡಿರುವ...
ಲೇಖನ
ಸುಜ್ಞಾನದ ಬಾಗಿಲು ತೆರೆಯುವ ಶಿಕ್ಷಕ
ಮಗುವಿನ ಶಿಕ್ಷಣ ಆರಂಭವಾಗುವುದು ಮನೆಯಲ್ಲಿ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಪಾಠಶಾಲೆಯು ಮಗುವಿನ ಶಿಕ್ಷಣದ ಒಂದು ಅಂಗ ಮಾತ್ರ ಎಂಬುದನ್ನು ಮರೆಯಲಾಗದು. ಸಫಲ ಹಾಗೂ ಸಮಗ್ರ ಜೀವನಕ್ಕೆ ಅಗತ್ಯವಾದ ಓದು, ಬರಹ, ಲೆಕ್ಕ, ವಿವಿಧ ರೀತಿಯ ಅನುಭವ, ಅಭ್ಯಾಸ, ಕುಶಲತೆ, ಭಾವನೆ, ವರ್ತನೆ ಮೊದಲಾದ ಬಹುಮುಖ ಶಿಕ್ಷಣವು ದೊರಕಲು ಅನೇಕ ಸಂಸ್ಥೆಗಳ...
ಸುದ್ದಿಗಳು
ಮೌಲ್ಯಗಳೇ ಮಾನವನ ಬದುಕಿಗೆ ಮಾರ್ಗದರ್ಶಿ – ವಾಯ್. ಬಿ. ಕಳ್ಳಿಗುದ್ದಿ
ಮೂಡಲಗಿ - “ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಕಾರ್ಯ ಮಹತ್ತರವಾಗಿದ್ದು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಮೌಲ್ಯಗಳು ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿದ್ದು ಅಳಿದು ಹೋಗುವ ಶರೀರದ ವ್ಯಾಮೋಹವನ್ನು ತೊರೆದು ದೇಶ ಅಭಿಮಾನಪಡುವಂತಹ ಮಕ್ಕಳು ನೀವಾಗಬೇಕು” ಎಂದು ಎಸ್.ಆರ್.ಸಂತಿ ಸರಕಾರಿ ಪದವಿ ಪೂರ್ವ ಕಾಲೇಜು ಹಳ್ಳೂರಿನ ಉಪನ್ಯಾಸಕರಾದ ವಾಯ್. ಬಿ. ಕಳ್ಳಿಗುದ್ದಿ ಕರೆ ನೀಡಿದರು.ಅವರು...
ಸುದ್ದಿಗಳು
ಸಚಿವರ ತವರೂರು ಕ್ಷೇತ್ರದಲ್ಲಿ ಹದಗೆಟ್ಟ ಹಾಸ್ಟೆಲ್ ವ್ಯವಸ್ಥೆ ; ವಿದ್ಯಾರ್ಥಿಗಳ ಗೋಳು ಕೇಳುವವರಾರಿಲ್ಲ
ಔರಾದ್ ಸಮಾಜ ಕಲ್ಯಾಣ ಬಾಲಕರ ವಸತಿ ನಿಲಯದಲ್ಲಿ ಅವ್ಯವಸ್ಥೆ
ಬೀದರ- ಜಿಲ್ಲೆಯ ಔರಾದ ಪಟ್ಟಣ ಅಂದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮಂತ್ರಿ ಪಟ್ಟ ಪಡೆದುಕೊಂಡ ಕ್ಷೇತ್ರ ಎಂದು ಇಡೀ ದೇಶ ಹಾಗು ರಾಜ್ಯದ ಜನರ ಗಮನಸೆಳೆಯುತ್ತದೆ. ಎಲ್ಲರೂ ಅಭಿಮಾನದಿಂದ ಹೇಳುತ್ತಾರೆ. ಇದು ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದ ಕ್ಷೇತ್ರ ಕೂಡ. ಉದಾಹರಣೆಗೆ ಬೆಂಗಳೂರು ಕಮಿಷನರ್ ಆಗಿದ್ದ ಔರಾದಕರ್...
ಸುದ್ದಿಗಳು
ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ
ಮುಂದೆ ಗುರಿಯಿರಲಿ
ಹಿಂದೆ ಗುರುವಿರಲಿ
ಶಿಷ್ಯ ಕೋಟಿಯು
ನಡುವೆ ಸಾಗಲಿ ನಿರಂತರ
ಮಕ್ಕಳ ಮುಕ್ತ ಮನಸ್ಸಿನ ಅನಂತ ಕನಸು-ಕಲ್ಪನೆಗಳಿಗೆ ಬಣ್ಣ ತುಂಬುವ,ಚಿತ್ತಾರ ಬಿಡಿಸುವ ವಿಶಿಷ್ಟ ಬದುಕು ಶಿಕ್ಷಕರದು. ಶಿಕ್ಷಕರ ದಿನಾಚರಣೆಗೆ ನಾವೆಲ್ಲ ಅಣಿಯಾಗುತ್ತಿದ್ದೇವೆ.ಇತರೇ ವೃತ್ತಿಗಳಿಗಿಂತ ಭಿನ್ನವಾದ ಮತ್ತು ವಿಭಿನ್ನವಾದ ವೃತ್ತಿ ಇದು.ಅಕ್ಷರ ಸಂಸ್ಕೃತಿಯ ವಾರಸುದಾರಿಕೆಯ ಮಿಡಿತ ತುಂಬಿದ ತೃಪ್ತಿಯೊಂದಿಗೆ ಬೀಗುವ ದೇಶವನ್ನು ಕಟ್ಟಿ ಬೆಳೆಸುವ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಕೊಡುವ...
ಕವನ
ಕವನ: ಅಕ್ಷರ ಲೋಕದ ಚಕ್ರವರ್ತಿ
ಅಕ್ಷರ ಲೋಕದ ಚಕ್ರವರ್ತಿ
ಸಾಸಿರ ಅಕ್ಷಿಗಳೊಳ್ ಎನ್ನ ತಿದ್ದಿದ ಸಿದ್ದಾಂತಿ
ವಿದ್ಯೆಯ ಪರ್ವತವನು ಸೀಳಿದ ಬೆಳಕು
ಸಮುದ್ರ ಮಥನದ ಸಿಹಿ ಅಮೃತ ನೀನು
ಕಲಿಸಿದ ಗುರುವಿಗೆ ಸಾವಿರದ ಶರಣು
ಕಾಲಜ್ಞಾನ ಬರೆದ ಮಹಾ ಯೋಗಿ ನೀನು
ಶಬ್ದ ಭಂಡಾರದ ಮಹಾ ಸಂಪುಟ ನೀನು
ಅರಿವು ಹೆಚ್ಚಿಸಿ ಅಜ್ಞಾನ ಅಳಿಸಿದ ಸುಧಾರಕ
ಅಂಧ ಲೋಕದಿ ಬೆಳ್ಳಿ ಕಿರಣ ಕಾಣಿಸಿದವನು
ಸದ್ಗುಣಗಳ ಬಿತ್ತಿ ದೈವತ್ವದ ಹಣ್ಣುಂಡವನು
ಅಕ್ಷರಗಳ ಜೋಡಿಸಿ ಜೀವದ ಹಸಿ...
ಕವನ
ಕವನ: ವಿಶ್ವ ಮಾನವ
ವಿಶ್ವ ಮಾನವ
ಸಮಾಜದ ಭವಿಷ್ಯ ನಿರೂಪಕ,
ಭೂತಕಾಲದ ಅನುಭವಗಳ ಮೂಸೆಯಲಿ,
ವರ್ತಮಾನದ ಆಗುಹೋಗುಗಳ ಹೊಸೆದು,
ಭವಿಷ್ಯತ್ತಿಗೆ ಉತ್ತಮ ಹೊಂಗಿರಣ ನೀಡುವ ನಿರ್ದೇಶಕ,
ನಮ್ಮೆಲ್ಲರ ಬಾಳಿನ ದಾರಿದೀಪ ಈ ಮಾದರಿ ಶಿಕ್ಷಕ...
ಶಾಲೆಗೆ ಬರುವ ಎಲ್ಲ ಮಕ್ಕಳ
ಜಾತಿ-ಮತ-ಧರ್ಮ-ಭಾಷೆಗಳ ಎಣಿಸದೇ,
ತನ್ನ ಮಕ್ಕಳಂತೆ ನೋಡಿಕೊಳ್ಳುವ 'ವಿಶ್ವಮಾನವ'
ಎಲ್ಲಾ ಮಕ್ಕಳಿಗೂ ಮಾದರಿ ಈ ನಮ್ಮ ಶಿಕ್ಷಕ...
ಮುಗ್ಧ ಮಕ್ಕಳಿಗೆ ಅಕ್ಷರ-ಮಗ್ಗಿ-ಕಾಗುಣಿತ ಕಲಿಸಿ,
ಅಶೋಕ-ಬುದ್ಧ-ಗಾಂಧಿ-ಅಂಬೇಡ್ಕರ್-
ಕಲಾಂರಂಥ ಸಾಧಕರ
ಜೀವನ-ಸಾಧನೆ ಬೋಧಿಸಿ,
'ನೀವೂ ಅವರಂತೆ ಬೆಳೆಯಿರಿ' ಎನ್ನುವ
ನಮ್ಮ ಶಿಕ್ಷಕ
ನಿರಂತರ ಉತ್ಸಾಹಿ,ವಾಗ್ಮಿ,...
ಸುದ್ದಿಗಳು
ಮುಂಬರುವ ಸೆ. 5 ರ ವೇಳೆಗೆ ಗುರುಭವನ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುವುದು – ಎಸ್.ವ್ಹಿ.ಬೆಳವಡಿ
ಮುನವಳ್ಳಿಃ “ಸವದತ್ತಿ ತಾಲೂಕಿನ ಗುರುಭವನದ ನಿರ್ಮಾಣದ ಹಿಂದೆ ಬಹುದೊಡ್ಡ ಕನಸಿದೆ. ಅದರ ಚಾಲನೆ ದೊರೆತಾಗ ಹಲವು ಅಡ್ಡಿ ಆತಂಕಗಳು ಬರಬಹುದು ಎಂದು ನಿರೀಕ್ಷಿಸಿರಲಿಲ್ಲ. ಅದು ಕೋರ್ಟ ಮೆಟ್ಟಿಲನ್ನು ಏರಿದರೂ ನ್ಯಾಯ ಶಿಕ್ಷಕರ ಪರವಾಗಿದೆ. ಈಗ ಮತ್ತೆ ಕಾಮಗಾರಿ ಪುನರಾರಂಭಗೊಂಡಿದೆ. ನನ್ನ ನಿವೃತ್ತಿಯ ಈ ದಿನಗಳನ್ನು ಗುರುಭವನ ನಿರ್ಮಾಣದ ಕಾಮಗಾರಿಗಳ ಉಸ್ತುವಾರಿಯನ್ನು ವಹಿಸಿಕೊಂಡು ಮುಂಬರುವ ಸೆಪ್ಟೆಂಬರ್...
Latest News
ಯಶಸ್ವಿ ಹಾಸನಾಂಬ ಫಿಲಂ ಫೆಸ್ಟಿವಲ್
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮ್ಯಾಕ್ಸ್ ಕಾನ್, ಡ್ರೀಮ್ ಸ್ಟುಡಿಯೋ ಎಂಟರ್ಟೈನ್ಮೆಂಟ್, ವೆಂಚರ್ ಮೂವೀಸ್ ವತಿಯಿಂದ ಹಾಸನಾಂಬ ಚಲನಚಿತ್ರೋತ್ಸವ 2025 ಕಾರ್ಯಕ್ರಮವನ್ನು...