Monthly Archives: October, 2021

ಪ್ರಚಾರದ ಪರವಾನಿಗೆ ನೀಡಿ ರದ್ದುಗೊಳಿಸಿದ ಪೊಲೀಸ್ ಇಲಾಖೆ, ದಲಿತ ಸಂಘದ ಆಕ್ರೋಶ

ಬೀದರ - ಇದೇ ದಿ. ೧೧ ರಂದು ಬೀದರ ಬಂದ್ ಪ್ರಚಾರ ನಡೆಸಲು ನೀಡಿದ ಪರವಾನಿಗೆಯನ್ನು ಪೊಲೀಸ್ ಇಲಾಖೆ ರದ್ದುಗೊಳಿಸಿದ್ದು ದಲಿತ ಒಕ್ಕೂಟದ ಆಕ್ರೋಶಕ್ಕೆ ಕಾರಣವಾಗಿದ್ದು ಇಲಾಖೆಯು ಜಿಲ್ಲಾ ಉಸ್ತುವಾರಿ ಸಚಿವರ ಕೈ ಗೊಂಬೆ ಆಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಹಕ್ಕು ಇದೆ. ಔರಾದ ಪಟ್ಟಣದಲ್ಲಿ ಮೊದಲು ಬಂದ್...

ತಳವಾರ ಸಮುದಾಯಕ್ಕೆ ಎಸ್ ಟಿ ಪ್ರಮಾಣ ಪತ್ರ ; ಕಾರಜೋಳ ನಿರ್ಲಕ್ಷ್ಯಕ್ಕೆ ಖಂಡನೆ

ಸಿಂದಗಿ: ಉಪ ಚುನಾವಣೆ ಹಿನ್ನೆಲೆ ಬಿಜೆಪಿ  ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ಎಸ್ ಟಿ ಪ್ರಮಾಣ ಪತ್ರದ ಕುರಿತು ಪ್ರಶ್ನೆ ಕೇಳಿದ್ದು ಅದಕ್ಕೆ ಅವರು ತಳವಾರ ಎಸ್‍ಟಿ ಅದನ್ನು ಕೇಳಬೇಡಿ ಬೇರೆ ಪ್ರಶ್ನೆ ಇದ್ದರೆ ಕೇಳಿ ಎಂದು ಪ್ರತಿಕ್ರಿಯಿಸಿದ್ದನ್ನು ವಿವಿಧ ಸಂಘಟನೆಗಳ ಪ್ರಮುಖರು ಉಗ್ರವಾಗಿ ಖಂಡಿಸಿದ್ದಾರೆ.ಈ...

ಶ್ರೀಕಾಂತಯ್ಯ ಮಠ ಚುಟುಕುಗಳು

ಕೈ ಹಿಡಿಯುತ್ತೇನೆ ಕೊನೆಯವರೆಗೂ ಅದೆ ‌ನೆನಪಿತ್ತು ಕೈ ಬಿಟ್ಟು ಹೋದಾಗ ನಿನ್ನದೆ ನೆನಪು ಕಾಡುತಿತ್ತು.ಮಾತು ಹೇಳುವಾಗ ಬಹಳ ಚಂದ ಅದೆ ಮಾತು ನಡೆಯದಿದ್ದಾಗ ಏನೈತೆ ಜೀವನದಾಗ ಬದ್ನೆಕಾಯಿ ಅಂದ !ರತ್ನ ನನ್ನ ಒಡಲ ಮುತ್ತು ನೀನು ನನ್ನ ಒಡಲಾಳದ ರತ್ನ ನೀನು ಪ್ರಯತ್ನ ಪಟ್ಟೆ ಹೇಳಲು ಕಪ್ಪೆ ಚಿಪ್ಪಿನೊಳಗಿದ್ದೆ ಬಿಡಿಸಲು ಆಗಲಿಲ್ಲ ಈ ಬಂಧನ ಆಗಲಿಲ್ಲ.ಹೆಜ್ಜೆ ಅವಳು ಹೆಜ್ಜೆ ಹೆಜ್ಜೆ ಇಟ್ಟಾಗಲೂ ಒಂದೊಂದು ಮಾತು ಹೇಳುತ್ತಿದ್ದೆ ನಾ ನಿನ್ನ ಬಿಡಲಾರೆ ಎಂದು ಈಗ ಆ ಹೆಜ್ಜೆಗಳೆ ಇಲ್ಲ ಹೇಳಲು...

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಯವರ ಛಾಯಾ ಚಿತ್ರಗಳೆ ವನ್ಯಜೀವಿ ಛಾಯಾಗ್ರಹಣ ಮಾಡಲು ಸ್ಪೂರ್ತಿ – ವನ್ಯಜೀವಿ ಛಾಯಾಗ್ರಾಹಕ ವಿನಾಯಕ್ ಗುಜ್ಜಾರ್

ವನ್ಯಜೀವಿ ಸಪ್ತಾಹ 2021 - ಭಾರತದಲ್ಲಿ ಈ ವರ್ಷ, ಅಕ್ಟೋಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹ ವನ್ನು ಆಚರಿಸಲಾಯಿತು, ಈ ಆಚರಣೆಯು ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸಂದರ್ಭದಲ್ಲಿ ಪತ್ರಿಕೆಯ ಓದುಗರಿಗೆ ಈ ವಿಶೇಷ ಲೇಖನ.ವನ್ಯಜೀವಿ ಸಪ್ತಾಹ ದಂದು ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ, ವನ್ಯಜೀವಿ ರಕ್ಷಣೆಗೆ...

ಪೊಲೀಸರಿಂದ ವಾಹನ ವಶ ; ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಸಿಂದಗಿ: ಉಪಚುನಾವಣೆ ನಿಮಿತ್ತ ಸಿಂದಗಿಯಲ್ಲಿ ನಡೆಯುತ್ತಿರುವ ಕಾರ್ಯಕರ್ತರ ಸಭೆಗೆ ಆಗಮಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ 4 ಕ್ರೂಸರ್ ಹಾಗೂ 4 ಬೈಕ್‍ಗಳನ್ನು ನೀತಿ ಸಂಹಿತೆ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಿಂದಗಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆಯನ್ನು ಖಂಡಿಸಿ ಪಟ್ಟಣದ ಪೊಲೀಸ ಠಾಣಾ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ  ನಾಮಪತ್ರ ...

ನವರಾತ್ರಿಯ ಮೂರನೇ ದಿನದ ಅವತಾರ; ಚಂದ್ರ ಘಂಟಾ ದೇವಿ

ನವರಾತ್ರಿಯ ಮೂರನೇ ದಿನದ ಅವತಾರ ಚಂದ್ರ ಘಂಟಾ ದೇವಿ ವಧುವಿನಂದದಿ ವಸ್ತ್ರ ಧರಿಸಿದ ಸುಧೆಯು ಭಕುತರ ತಾಯಿ ಪಾರ್ವತಿ ನಿಧಿಯು ಶಿವನಿಗೆ ಚಂದ್ರಘಂಟಾ ದೇವಿಗೊಂದಿಪೆನು/ ನಿದಿರೆಯಿಲ್ಲದ ಹಸಿವು ಕಾಣದ ಮಧುರ ಸಂಗಮಗೊಳುವ ತವಕದಿ ಮದುವೆ ಕನ್ಯೆಯು ಚಂದ್ರಘಂಟಾ ದೇವಿಗೊಂದಿಪೆನು//೧ ನೈಜ ರೂಪದಿ ಹರನು ಬರುತಿರೆ ರಾಜಮಾತೆಯು ಮೂರ್ಚೆ ಹೋಗಲು ರಾಜಪುತ್ರನ ವೇಷದಿಂದಲಿ ಶಿವನು ಕಾಣಿಸಲು/ ಜಾಜಿ ಮಲ್ಲಿಗೆ ಹೂವ ಮುಡಿಯುತ ತೇಜ‌ ರೂಪದಿ ದೇವಿ ಪಾರ್ವತಿ ರಾಜವೈಭವದಿಂದ ಮದುವೆಯ ಮಾಡಿಕೊಂಡಿರಲು/೨ ಸುತ್ತ ಕಾಡುವ ದುಷ್ಟರಳಿಸಲು ಹತ್ತು...

ಜಲಜೀವನ ಮಿಶನ್ ಯೋಜನೆಯಲ್ಲಿ ನಕಲಿ ಪೈಪ್ – ಲಕ್ಕಣ್ಣ ಸವಸುದ್ದಿ ಆರೋಪ

ಮೂಡಲಗಿಯಲ್ಲಿದೆಯೇ ನಕಲಿ ಪೈಪ್ ಮೇಲೆ ಪ್ರತಿಷ್ಠಿತ ಕಂಪನಿಗಳ ಹೆಸರು ಹಾಕುವ ಜಾಲ ? ಮೂಡಲಗಿ - ಪ್ರತಿ ಮನೆಗೂ ಶುದ್ಧ ನೀರಿನ ಸಂಪರ್ಕ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಪೈಪ್ ಗಳನ್ನು ಗುತ್ತಿಗೆದಾರ ಬಳಕೆ ಮಾಡಿದ್ದು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು...

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ” ಚಿಂತನ- ಚಾವಡಿ ಗೋಷ್ಠಿ” ಎರಡನೇ ಕಾರ್ಯಕ್ರಮ

ಬೆಳಗಾವಿ - ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಉದಯೋನ್ಮುಖ ಸಾಹಿತಿಗಳ ಬಳಗ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳುತ್ತಿರುವ "ಚಿಂತನ ಚಾವಡಿ ಗೋಷ್ಠಿ" ಎರಡನೇ ಕಾರ್ಯಕ್ರಮ ಇದೇ ಶನಿವಾರ ದಿ. 9 ರಂದು ಮ.3:30ಕ್ಕೆ ಜರುಗಲಿದೆ.ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ಚಿಂತನ ನಡೆಯಲಿದ್ದು ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಸಾಹಿತಿ ಎಸ್ ಆರ್...

ಗೋಕಾಕದಲ್ಲಿ ಆಕ್ಸಿಜನ್ ಘಟಕ ಉದ್ಘಾಟಿಸಿದ ಈರಣ್ಣ ಕಡಾಡಿ

ಗೋಕಾಕ: ಕರೋನಾ ಸಂದರ್ಭದಲ್ಲಿಯ ಆಕ್ಸಿಜನ್ ಕೊರತೆಯನ್ನು ಗಮನಿಸಿ ಭಾರತದ ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಪಿಎಂ ಕೇರ್ಸ್ ಅಡಿ ಸಾರ್ವಜನಿಕ ಉದ್ಯಮಿಗಳ ಮುಖಾಂತರ ಮೊದಲ ಹಂತದಲ್ಲಿ 1230 ಆಕ್ಸಿಜನ್ ಘಟಕಗಳನ್ನು ಇಂದು ಲೋರ್ಕಾಪಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ...

ಮುಚಳಂಬಿ ಅವರಿಗೆ ಪ್ರೆಸ್‍ಕ್ಲಬ್ ವತಿಯಿಂದ ಶ್ರದ್ಧಾಂಜಲಿ

ಮೂಡಲಗಿ: ಕಲ್ಯಾಣರಾವ ಮುಚಳಂಬಿಯವರು ದಿಟ್ಟ ಪತ್ರಕರ್ತರಾಗಿದ್ದರು ಮತ್ತು ಹೋರಾಟವನ್ನೆ ತಮ್ಮ ಉಸಿರಾಗಿಸಿಕೊಂಡಿದ್ದರು ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಹಾಗೂ ರೈತ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.ಗುರುವಾರದಂದು ಪ್ರೆಸ್‍ಕ್ಲಬ್ ಕಾರ್ಯಾಲಯದಲ್ಲಿ ಬುಧವಾರ ನಿಧನರಾದ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ. ಕಲಬುರ್ಗಿ ಜಿಲ್ಲೆಯವರಾದ ಮುಚಳಂಬಿ ಅವರು 40 ವರ್ಷಗಳ...
- Advertisement -spot_img

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...
- Advertisement -spot_img
error: Content is protected !!
Join WhatsApp Group