Monthly Archives: January, 2022

ಲೂಸಿ ಸಾಲ್ಡಾನಾ 85ನೆ ಯ ದತ್ತಿ ನಿಧಿಚೆಕ್ ವಿತರಣೆ

ಸವದತ್ತಿ: ಲೂಸಿ ಸಾಲ್ಡಾನಾ 85ನೆ ಯ ದತ್ತಿ ನಿಧಿ ಚೆಕ್ ನ್ನು ಯರಗಟ್ಟಿ ಮಾದರಿ ಶಾಲೆಯ ಪ್ರಧಾನ ಗುರುಗಳಾದ ಶಿವಾನಂದ ಮಿಕಲಿಯವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಎನ್. ಕಂಬೋಗಿ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಬಿಇಒ ಎ ಎನ್ ಕಂಬೋಗಿ,"ಲೂಸಿ ಸಾಲ್ಡಾನ ಒಬ್ಬ ಶ್ರೇಷ್ಠ ಶಿಕ್ಷಕಿ ನಿವೃತ್ತಿಯಾಗಿ ಹನ್ನೆರಡು ವರ್ಷಗಳಾಗಿದ್ದರೂ ಕೂಡ ತನ್ನ ಪಿಂಚಣಿಯಲ್ಲಿ ಪ್ರತಿ...

Rajmata Jijabai Information in Kannada- ಮಹಾಮಾತೆ ಜೀಜಾಬಾಯಿ

ಮಹಿಳೆ ತೊಟ್ಟಿಲು ತೂಗಬಲ್ಲಳು. ಸಂಸಾರವನ್ನೂ ನಿಭಾಯಿಸಬಲ್ಲಳು. ಜೊತೆಗೆ ರಾಷ್ಟ್ರದ ಚುಕ್ಕಾಣಿಯನ್ನೂ ಹಿಡಿಯಬಲ್ಲಳು ಎಂಬುದಕ್ಕೆ ನಮ್ಮ ಇತಿಹಾಸದಿಂದಲೂ ಬಹಳಷ್ಟು ದೃಷ್ಟಾಂತಗಳು ಲಭ್ಯವಾಗುತ್ತವೆ. ತೊಟ್ಟಿಲು ತೂಗುವ ಈ ಕೈಗಳು ದೇಶವನ್ನಾಳುವುದಕ್ಕೆ ಅಥವಾ ಪುರುಷರ ಹಿಂದೆ ಅಜ್ಞಾತವಾಗಿದ್ದು ಕಾರ್ಯಭಾರ ಮಾಡುವುದೆಂದರೆ ಅದು ಸುಲಭದ ಮಾತೇನೂ ಅಲ್ಲ!.ಇಂತಹ ಸ್ತ್ರೀಯರು ಅದೆಷ್ಟು ಕಷ್ಟ-ಕಾರ್ಪಣ್ಯಗಳನ್ನು ನುಂಗಿ; ತಮ್ಮ ಗುರಿ ಸಾಧಿಸುತ್ತಾರೆ ಎಂದರೆ ಅಚ್ಚರಿಯಾಗುತ್ತದೆ....

ಚಿಕ್ಕಪೇಟೆ ಕ್ಷೇತ್ರ ಬೆಂಗಳೂರಿನ ಸುಂದರ ಕ್ಷೇತ್ರಗಳಲ್ಲಿ ಒಂದಾಗಲಿದೆ – ಉದಯ್ ಗರುಡಾಚಾರ್

ಬೆಂಗಳೂರು : ಮುಂದಿನ ಒಂದೂವರೆ ವರ್ಷದೊಳಗೆ ಚಿಕ್ಕಪೇಟೆ ಕ್ಷೇತ್ರ ಬೆಂಗಳೂರಿನ ಸುಂದರ ಕ್ಷೇತ್ರಗಳಲ್ಲಿ ಒಂದಾಗಲಿದೆ ಎಂದು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಭರವಸೆ ನೀಡಿದರು.ಕಲಾಸಿಪಾಳ್ಯದ ಪಾಪುಲರ್ ಆಟೊ ಮೊಬೈಲ್ ವೃತ್ತದಲ್ಲಿ  ಕಮ್ಯುನಿಟಿ ಸಂಕ್ರಾಂತಿ ಸಂಭ್ರಮದ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ಉತ್ಸವದಲ್ಲಿ ಮಂಗಳವಾರ ಅವರು ಮಾತನಾಡಿದರು.ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕೈದು ವರ್ಷಗಳ...

ಚಂಪಾ, ಒಂದು ನೆನಪು- ಚಂದ್ರಶೇಖರ ಪಾಟೀಲ

ಕನ್ನಡಪರ ಚಿಂತಕರಾಗಿದ್ದ ಚಂದ್ರಶೇಖರ ಪಾಟೀಲರು ನಮ್ಮಿಂದ ದೂರವಾಗಿದ್ದಾರೆ ಬಿಟ್ಟೂ ಬಿಡದ ನೋವು ಕಾಡುತ್ತಿದೆ. 1996 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅವರು ನನ್ನನ್ನು ಜಾಗೃತ ಸಮಿತಿಯ ಸದಸ್ಯರನ್ನಾಗಿ ನೇಮಿಸಿದರು ಮುಂದೆ ಚಂಪಾ ಅವರ ಕಾಗೆ ಬಳಗದ ಸದಸ್ಯನಾಗಿ ಸಾಗುತ್ತಾ ಸಂಕ್ರಮಣ ಪತ್ರಿಕೆಯೊಂದಿಗೆ ಸಂಬಂಧ ಬೆಳೆಯಿತು.ಚಂಪಾ ಅವರು ಕಸಾಪ ಅಧ್ಯಕ್ಷರಾಗಿ ಕರ್ನಾಟಕ ರಕ್ಷಣಾ ವೇದಿಕೆಯ...

Swami Vivekananda Full Information in Kannada- ಬೆಳಗಾವಿಯಲ್ಲಿ ಸ್ವಾಮಿ ವಿವೇಕಾನಂದರು

ಇಂದು ಸ್ವಾಮಿ ವಿವೇಕಾನಂದರ ಜಯಂತಿ.ಈ ದಿನ ವಿವೇಕಾನಂದರ ಬದುಕಿನ ಘಟ್ಟಗಳನ್ನು ಪರಿಚಯಿಸುವ ಅವರ ಆದರ್ಶಗಳ ಕುರಿತು ಅನೇಕ ಕಾರ್ಯಕ್ರಮಗಳು ಜರುಗುತ್ತವೆ.ವಿವೇಕಾನಂದರು ಕರ್ನಾಟಕದಲ್ಲಿಯೂ ಕೂಡ ಹಲವು ಸ್ಥಳಗಳಿಗೆ ಭೇಟಿ ನೀಡಿರುವರು.ಅವರ ಭೇಟಿಯ ಸ್ಥಳಗಳಲ್ಲಿ ಬೆಳಗಾವಿಯೂ ಒಂದು.ಅವರು ಬೆಳಗಾವಿಗೆ ಬಂದಾಗಿನ ವಿವರವನ್ನು ಒಂದು ಕ್ಷಣ ಹಿನ್ನೋಟದೊಂದಿಗೆ ಸ್ಮರಿಸೋಣಉತ್ತರ ಕರ್ನಾಟಕದ ಗಂಡು ಮೆಟ್ಟಿನ ನೆಲವೆಂದೇ ಖ್ಯಾತಿ ಪಡೆದ ಬೆಳಗಾವಿಯು...

ಕೋವಿಡ್ ನಿಯಮ ಉಲ್ಲಂಘನೆ ; ಸಚಿವ ಪ್ರಭು ಚವ್ಹಾಣ್ ವಿರುದ್ಧ ದೂರು

ಬೀದರ - ಔರಾದ್ ತಾಲೂಕಿನ ಎಕ್ಕಂಬಾ ಗ್ರಾಮದಲ್ಲಿ ಕೋವಿಡ್ ನಿಯಮ ಉಲಂಘಿಸಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಬಂಟಿ ದರಬಾರೆ ದೂರು ನೀಡಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರ ತವರೂರು ಔರಾದ ತಾಲೂಕು ಎಕ್ಕಂಬಾ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋವಿಡ್...

ಇಂದಿನ ರಾಶಿ ಭವಿಷ್ಯ ಬುಧವಾರ (12-01-2022

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಹಿರಿಯರ ಸಹಕಾರದಿಂದ ನೀವು ಯಾವುದೇ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಅವರ ಬೆಂಬಲವು ನಿಮ್ಮ ಧೈರ್ಯ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ನಿಮ್ಮ ಯಾವುದೇ ದೌರ್ಬಲ್ಯಗಳನ್ನು ಸಹ ನೀವು ಜಯಿಸಲು ಸಾಧ್ಯವಾಗುತ್ತದೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಕ್ರಮವೂ ನಡೆಯಬಹುದು. ನಿಮಗೆ ಕೋಪವನ್ನು ಉಂಟುಮಾಡುವ ವಿಷಯಗಳಿಗೆ ಗಮನ ಕೊಡಲು ಪ್ರಯತ್ನಿಸಿ...

ಮನೆಯಲ್ಲಿರಬೇಕಾದ ಎರಡು ಪುಸ್ತಕಗಳು!

ವಿದ್ವಾನ್ ಎನ್. ರಂಗನಾಥಶರ್ಮರು ಸಂಪಾದಿಸಿರುವ ಕನ್ನಡ ರಾಮಾಯಣ ಮತ್ತು ಪ್ರೊ|| ಎಲ್. ಎಸ್. ಶೇಷಗಿರಿರಾವ್ ಅವರ ಶ್ರೀಮಹಾಭಾರತ ಇವೆರಡೂ ನಮ್ಮ ಮನೆಗಳಲ್ಲಿ ಇರಲೇಬೇಕಾದ ಪುಸ್ತಕಗಳು.ನಿಜ, ಬಹಳಷ್ಟು ಜನರಿಗೆ 'ಇಷ್ಟು ದೊಡ್ಡ ಪುಸ್ತಕಗಳನ್ನು ಓದುವುದು ಹೇಗೆ?'- ಎಂಬ ಚಿಂತೆ. ವಿಶೇಷವೆಂದರೆ, ಇವೆರಡನ್ನೂ ಪುರಸೊತ್ತಾದಾಗ ಆದಾಗ ಯಾವ ಪುಟವನ್ನು ಬೇಕಾದರೂ ತೆರೆದು ಓದಬಹುದು; ಅಲ್ಲೊಂದು ವಿಶೇಷ ಸಂಗತಿ,...

ಚಂಪಾ ಹಾಗೂ ಹಿರೇಮಠ ನಿಧನಕ್ಕೆ ಸಂತಾಪ

ಬೆಳಗಾವಿ - ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಸವದತ್ತಿ ಘಟಕಗಳ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಬಸವಲಿಂಗಯ್ಯ ಹಿರೇಮಠ ಮತ್ತು ಬಂಡಾಯ ಕವಿ ಚಂದ್ರಶೇಖರ ಪಾಟೀಲರ ಅಗಲಿಕೆಯ ಶೃದ್ಧಾಂಜಲಿ ಸಭೆ ನೆರವೇರಿತು.ಕ.ಸಾ.ಪ ಘಟಕದ ಅಧ್ಯಕ್ಷರಾದ ದೊಡಗೌಡರ, ಚು ಸಾಪ.ಘಟಕದ ಅಧ್ಯಕ್ಷರಾದ ಕರಮಲ್ಲಪ್ಪ, ಹಿರಿಯರಾದ ಬಿ.ವಿ.ಬಿ.ನರಗಂದ ಸರ್ , ಬಿ.ಎನ್ ಹೊಸೂರ,...

ಮೇಕೆದಾಟು ಪಾದಯಾತ್ರೆಯಲ್ಲಿ ಯುವಕನ ದೀರ್ಘದಂಡ

ಸಿಂದಗಿ: ಕುಡಿಯುವ ನೀರಿಗಾಗಿ ನಡೆದ ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆದ ಪಾದಯಾತ್ರೆಯಲ್ಲಿ ಕನಕಪುರ ಸಮೀಪದ ಮೇಕೆದಾಟುವಿನಿಂದ ಬೆಂಗಳೂರಿನವರೆಗೆ ಧೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ವಿಜಯಪುರ ಜಿಲ್ಲೆಯ ಚಿಕ್ಕರೂಗಿ ಗ್ರಾಮದ ಯುವಕನೊಬ್ಬ ಕೇಂದ್ರ ಬಿಂದುವಾಗಿದ್ದಾನೆ.ಕಳೆದ ದಿ. 09 ರಿಂದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ವಿಜಯಪುರ ಜಿಲ್ಲೆಯ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group