Monthly Archives: March, 2022

ದಿ. ಸಾವಿತ್ರಿ ಶಿವಪೂಜಿ ದತ್ತಿ ಕಾರ್ಯಕ್ರಮ: ಗ್ರಾಮೀಣ ಭಾಗದಲ್ಲಿ ಆರೋಗ್ಯ ಸಹಾಯಕಿಯರ ಕಾರ್ಯ ಶ್ಲಾಘನೀಯ – ಮಂಗಲಾ ಮೆಟಗುಡ್

ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಮಾತೆಯರಾಗಿ ಸೇವೆ ಸಲ್ಲಿಸಿದ ಹಿರಿಯ ಆರೋಗ್ಯ ಸಹಾಯಕಿಯರನ್ನು ಸಮಾಜ ಗುರುತಿಸಿ ಕೃತಜ್ಞತೆ ಸಲ್ಲಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ನುಡಿದರು .ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬುಧವಾರ ಲೇಖಕಿಯರ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ದಿ. ಸಾವಿತ್ರಿ ಬಾಬುರಾವ್ ಶಿವಪೂಜಿ ದತ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ...

ಮುಕ್ತ ವಿಶ್ವವಿದ್ಯಾನಿಲಯದ ಪ್ರಚಾರ ಪರದೆಯಲ್ಲಿ ಕನ್ನಡ ಭಾಷೆಗೆ ತಿಲಾಂಜಲಿ- ಡಾ.ಭೇರ್ಯ ರಾಮಕುಮಾರ್ ದೂರು

ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಇತ್ತೀಚೆಗೆ ಅಳವಡಿಸಿರುವ ಜಾಹೀರಾತು ಪರದೆಯಲ್ಲಿ ಕನ್ನಡ ಭಾಷೆಗೆ ತಿಲಾಂಜಲಿ ನೀಡಿದೆ ಎಂದು ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ನೀಡಿದ್ದಾರೆ.ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರಿಗೆ ದೂರು...

ಸಮರೋಪಾದಿಯಲ್ಲಿ ಎಸ್ಎಸ್ಎಲ್ ಸಿ ಪರೀಕ್ಷಾ ತಯಾರಿ; ವಿದ್ಯಾರ್ಥಿಗಳಿಗೆ ಯಾವುದೇ ಭಯ ಬೇಡ – ಬಿಇಓ ಮನ್ನಿಕೇರಿ

ಮೂಡಲಗಿ: ಪ್ರಸಕ್ತ ಸಾಲಿನ ೨೦೨೨ ರ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ೮೧ ಪ್ರೌಢ ಶಾಲೆಗಳ ೨೬ ಪರೀಕ್ಷಾ ಕೇಂದ್ರಗಳಲ್ಲಿ ಮೂಡಲಗಿ ವಲಯದ ೭೦೪೧ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಪರೀಕ್ಷೆಗಳು ಸುಗಮ ರೀತಿಯಲ್ಲಿ ಸಾಗುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಅವರು ಗುರುವಾರ ಪಟ್ಟಣದ ಕ್ಷೇತ್ರ...

ಭಾವದೀವಿಗೆ ಕಾರ್ಯಕ್ರಮ; ಮೂಡಲಗಿಯಲ್ಲಿ ಹರಿದ ಭಾವ ಗಾನ, ತುಂಬಿದ ಮನ

ಮೂಡಲಗಿ - ಅಪ್ಪಟ ವಾಣಿಜ್ಯಿಕ ಪ್ರದೇಶವಾದ ಮೂಡಲಗಿಯಲ್ಲಿ ಒಂದು ಸಂಗೀತಮಯ ಪ್ರಪಂಚ ಬುಧವಾರ ಸಂಜೆ ತೆರೆದುಕೊಂಡಿತು. ಉದಯೋನ್ಮುಖ ಗಾಯನ ಪ್ರತಿಭೆಗಳೂ ಸೇರಿದಂತೆ ರವೀಂದ್ರ ಸೋರಗಾಂವಿ, ಮೃತ್ಯುಂಜಯ ದೊಡ್ಡವಾಡ, ಬಸವರಾಜ ಮುಗಳಖೋಡ, ಶಬ್ಬೀರ ಡಾಂಗೆಯವರಂಥ ಹಿರಿಯ ಗಾಯಕರೂ ಸೇರಿ ಸ್ಥಳೀಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗಾನ ಸುಧೆಯನ್ನು ರಸಿಕರಿಗೆ ಉಣಬಡಿಸಿದರು.ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್...

ಮಂಗಳ ದೋಷವಿದೆಯೇ…? ಈ ಪರಿಹಾರಗಳನ್ನು ತೆಗೆದುಕೊಳ್ಳಿ..!

ಭೌಮ ಪ್ರದೋಷದ ದಿನ. ಈ ದಿನ ನಾವು ಹನುಮಂತನನ್ನು ಹೀಗೆ ಪೂಜಿಸಿದರೆ ಮಂಗಳ ದೋಷವು ದೂರಾಗುವುದು. ಭೌಮ ಪ್ರದೋಷ ದಿನದಂದು ನಾವು ಏನು ಮಾಡಬೇಕು..? ಮಂಗಳ ದೋಷಕ್ಕೆ ಪರಿಹಾರಗಳಾವುವು..?ಶಿವನ ಆರಾಧನೆಗೆ ಪ್ರದೋಷ ವ್ರತವು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಪ್ರತಿ ತಿಂಗಳು ತ್ರಯೋದಶಿಯಲ್ಲಿ ಪ್ರದೋಷ ವ್ರತವನ್ನು ಆಚರಿಸಲಾಗುತ್ತದೆ ಮತ್ತು ಈ ವ್ರತ ಮಂಗಳವಾರ ಬಿದ್ದಾಗ ಅದನ್ನು...

ದಿನ ಭವಿಷ್ಯ ಗುರುವಾರ (24/03/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕ಮೇಷ ರಾಶಿ: ಈ ರಾಶಿಚಕ್ರದ ವ್ಯಾಪಾರಿಗಳು ಇಂದು ನಿಮ್ಮ ವ್ಯವಹಾರಕ್ಕೆ ಹೊಸ ನಿರ್ದೇಶನ ನೀಡುವ ಬಗ್ಗೆ ಯೋಚಿಸಬಹುದು. ಕಳೆದ ಕೆಲವು ದಿನಗಳಿಂದ ತುಂಬಾ ಕಾರ್ಯನಿರತವಾಗಿದ್ದವರು ಇಂದು ತಮಗಾಗಿ ಉಚಿತ ಸಮಯವನ್ನು ಪಡೆಯಬಹುದು. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು.ಅದೃಷ್ಟದ ದಿಕ್ಕು: ಪಶ್ಚಿಮ ...

ಭಾವಬಂಧ ಕಥಾಸಂಕಲನ ಲೋಕಾರ್ಪಣೆ

ವಿದೇಶದಲ್ಲಿದ್ದರೂ ಕನ್ನಡ ಸಾಹಿತ್ಯದ ಕೃಷಿ ಶ್ರೀಮಂತಗೊಳಿಸಿದ ಸೋಮಶೇಖರ ಪಾಟೀಲ- ಡಾ. ವನಿತಾ ಮೆಟಗುಡ್ಡ ಬೆಳಗಾವಿ: ವಿದೇಶದಲ್ಲಿ ನೆಲಸಿದ್ದ ಲಿಂಗೈಕ್ಯ ಸೋಮಶೇಖರ ಆರ್ ಪಾಟೀಲರು ಕಳೆದ ಐದು ದಶಕಗಳ ಹಿಂದೆಯೇ ಕಥೆ, ಕವನ, ಸಾಹಿತ್ಯ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಕಥೆ, ಕವನಗಳನ್ನು ರಚಿಸಿ ಕನ್ನಡ ಸಾಹಿತ್ಯದ ಕೃಷಿಯಲ್ಲಿ ನಿರಂತರವಾಗಿ ತೊಡಗಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು...

ನಕ್ಷತ್ರ ಮಾಲೆ: ಆಶ್ಲೇಷಾ ನಕ್ಷತ್ರ

ಆಶ್ಲೇಷಾ ನಕ್ಷತ್ರ 🌷 ಆಶ್ಲೇಷ ನಕ್ಷತ್ರದವರು ಬುದ್ಧಿವಂತರು ಮತ್ತು ಶಾಸ್ತ್ರಗಳನ್ನು ಕಲಿತು ಅದರಂತೆ ಜೀವನ ನಡೆಸುವವರು ಆಗಿರುತ್ತಾರೆ ಇವರು ಅತ್ಯುತ್ತಮವಾದ ಬರವಣಿಗೆಯನ್ನು ಹೊಂದಿರುವವರು ಆಗಿದ್ದು ವಿದ್ಯೆ ಬುದ್ಧಿ ಮತ್ತು ಲೇಖನ ಸಾಹಿತ್ಯದಲ್ಲಿ ಪ್ರವೃತ್ತಿಯನ್ನು ಸಾಧಿಸುವ ರಾಗಿರುತ್ತಾರೆ ಕುಟುಂಬದ ಜೀವನವನ್ನು ಇವರು ನಡೆಸುತ್ತಾರೆ ಮನಸ್ಸಿನಲ್ಲಿ ಮನೆ ಕಟ್ಟುವ ಮಹತ್ವ ವಂಶದವರು ಆಗಿರುತ್ತಾರೆ ಇವರ ನಿರ್ಧಾರವು ಯಾವಾಗ ಬೇಕಾದರೂ...

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಕಲಿಸಿಕೊಡಬೇಕು – ಪ್ರಭುಸಾರಂಗದೇವ ಶ್ರೀಗಳು

ಸಿಂದಗಿ: ಇಂದಿನ ವಿದ್ಯುನ್ಮಾನಕ್ಕೆ ಮಾರು ಹೋಗಿ ಸಂಸ್ಕಾರ ನಶಿಸಿ ಹೋಗಿ ಅನೇಕ ದುರ್ನಡೆತೆಗಳಿಗೆ ಕಾರಣವಾಗುತ್ತಿದೆ ಕಾರಣ ಶಿಕ್ಷಕರು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಶಿಸ್ತು ತನ್ಮಯತೆ ಧನಾತ್ಮಕ ಚಿಂತನೆಯ ಮೂಲಕ ಮಕ್ಕಳಿಗೆ ಮಾನವೀಯತೆಯ ಮೌಲ್ಯಗಳನ್ನು ಅವರ ಜೀವನದಲ್ಲಿ ತುಂಬಬೇಕು ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಕರೆ ನೀಡಿದರು.ತಾಲೂಕಿನ ಬಂದಾಳ ಗ್ರಾಮದ ಶ್ರೀ ಹುಡೇದ ಲಕ್ಷ್ಮೀ ಜಾತ್ರಾಮಹೋತ್ಸವ...

ಭಾವದೀವಿಗೆಯಿಂದ ಸಂಗೀತದ ಬೆಳಕು ಬೆಳಗುತ್ತಿರಲಿ – ಮೃತ್ಯುಂಜಯ ದೊಡ್ಡವಾಡ

ಮೂಡಲಗಿ - ಭಾವನೆಯ ಬೆಳಕಿನಲ್ಲಿ ನಡೆಯುವ ಕಾರ್ಯಕ್ರಮ ಈ ಭಾವದೀವಿಗೆ. ಯಾವತ್ತೂ ಸಂಗೀತದ ಬೆಳಕು ಬೀರಲಿ ಎಂದು ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಹೇಳಿದರು.ಇಂಡಿಯನ್ ಮ್ಯೂಜಿಕ್ ಅಸೋಸಿಯೇಶನ್ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಆಶ್ರಯದಲ್ಲಿ ಬುಧವಾರ ಸಂಜೆ ನಡೆದ ಭಾವದೀವಿಗೆ ಸಂಗೀತ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group