Monthly Archives: August, 2022

ಸಮಾಜಮುಖಿ ಚಿಂತನೆಯ ಶಿಕ್ಷಕರ ಧ್ವನಿ ಗುರು ತಿಗಡಿ

ಧಾರವಾಡ: ಸತತ ೩ ದಶಕಗಳ ಕಾಲ ಓರ್ವ ಆದರ್ಶ ಅಧ್ಯಾಪಕರಾಗಿ ಸೇವೆಸಲ್ಲಿಸಿ ಶ್ರೇಷ್ಠ ಸಂಘಟಿಕರಾಗಿ, ಸಮಾಜಮುಖಿ ಚಿಂತನೆಯ ಶಿಕ್ಷಕರ ಧ್ವನಿಯಾಗಿರುವ ಗುರು ತಿಗಡಿ ಸಮುದ್ರದಂತೆ ವಿಶಾಲ ಗುಣವಿಶೇಷತೆಯನ್ನು ಹೊಂದಿದ್ದಾರೆ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀಕುಮಾರ ವಿರೂಪಾಕ್ಷ ಸ್ವಾಮೀಜಿ ಬಣ್ಣಿಸಿದರು.ಅವರು ಶನಿವಾರ ಇಲ್ಲಿಯ ಕ.ವಿ.ವ. ಸಂಘದ ಡಾ. ಪಾಪು ಸಭಾ ಭವನದಲ್ಲಿ ಗುರು ತಿಗಡಿ ಅಭಿನಂದನಾ...

ನಾಗ ಪಂಚಮಿ

ನಾಗಾರಾಧನೆ ನಮ್ಮ ದೇಶದ ಚಾರಿತ್ರಿಕ ಇತಿಹಾಸದಲ್ಲಿ ಅಡಕವಾಗಿದೆ. ಮಹಾಭಾರತದಲ್ಲಿ ನಾಗ ಜನಾಂಗದ ಕಥೆ ಬರುತ್ತದೆ. ಅರ್ಜುನ ಉಲೂಪಿ ಎಂಬ ನಾಗಕನ್ಯೆಯನ್ನು ಮದುವೆಯಾಗಿದ್ದ ಮುಂದೆ ಕಾರಣಾಂತರಗಳಿಂದ ಅವರಲ್ಲಿ ವೈಷಮ್ಯ ಬರಲು ನಾಗರಾಜ ಪರೀಕ್ಷಿತನನ್ನು ಕಚ್ಚುತ್ತದೆ.ಪರೀಕ್ಷಿತನ ಮಗ ಜನಮೇಜಯನು ತನ್ನ ತಂದೆಯನ್ನು ಕೊಂದ ನಾಗ ಸರ್ಪದ ಜನಾಂಗವನ್ನೇ ನಾಶ ಮಾಡಲು ಸರ್ಪಯಾಗ ಮಾಡುತ್ತಾನೆ.ಆಗ ಆಸ್ತಿಕ ಋಷಿಯ ಮಧ್ಯಸ್ಥಿಕೆಯಿಂದಾಗಿ...

ಆಗಸ್ಟ್ ತಿಂಗಳ ರಾಶಿ ಭವಿಷ್ಯ (01.08. 2022 to 31.08. 2022)

ಮೇಷ ರಾಶಿ: ಈ ತಿಂಗಳ ಎರಡನೇ ವಾರದಲ್ಲಿ, ಶುಕ್ರ ಮತ್ತು ಸೂರ್ಯನು ಮೇಷ ರಾಶಿಯ ನಾಲ್ಕನೇ ಮನೆಯಲ್ಲಿ ಸ್ಥಾನದಲ್ಲಿರುವ ಕಾರಣ ಕೆಲಸದ ಸ್ಥಳದಲ್ಲಿ ನಿಮಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಗೋಚರಿಸುತ್ತಿದೆ. ನಿಮ್ಮ ಕಾರ್ಯಗಳ ಅಧಿಪತಿಯಾದ ಶನಿಯು ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಳ್ಳಲು ನಿಮ್ಮನ್ನು ಪ್ರೇರೇಪಿಸಬಹುದು.ತಿಂಗಳ ದ್ವಿತೀಯಾರ್ಧದಲ್ಲಿ, ಸೂರ್ಯನು ಬುಧದೊಂದಿಗೆ ಸಂಯೋಗ ಹೊಂದಿ ಬುಧಾದಿತ್ಯ ಯೋಗದ ರಚನೆಯಾಗುವುದು....
- Advertisement -spot_img

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...
- Advertisement -spot_img
error: Content is protected !!
Join WhatsApp Group