Monthly Archives: November, 2022
ಕವನ
ಕವನ: ವೈಣಿಕನ ಕೈ ಸೇರಿದ ವೀಣೆ…
ವೈಣಿಕನ ಕೈ ಸೇರಿದ ವೀಣೆ..
ವೈಣಿಕನ ಕೈ ಸೇರಿದ ವೀಣೆಯಿಂದ
ಹೊಮ್ಮುವುದು ಸುಮಧುರ ಸಂಗೀತವು
ಕಲೆಗಾರನ ಕುಂಚದಲಿ ಗೀಚಿದ ಗೆರೆಗಳು
ಆಗುವುದು ಸುಂದರ ಚಿತ್ರಗಳು
ದರ್ಜಿಯ ಕೈ ಸೇರಿದ ತುಂಡು ಬಟ್ಟೆಯು
ರೂಪುಗೊಳ್ಳುವುದು ಅಂದದ ಉಡುಪಾಗಿ
ಕಮ್ಮಾರನ ಬಡಿತದಿಂದ ಮಾತ್ರ ಕಬ್ಬಿಣವು
ರೂಪುಗೊಳ್ಳಲು ಸಾಧ್ಯ ಆಯುಧಗಳಾಗಿ
ಕುಂಬಾರನ ಕರಸ್ಪರ್ಶದಿಂದ ಮಣ್ಣಿನ ರೂಪವು-
ಬದಲಾಗಿ ಪಾತ್ರೆ, ಹಣತೆಗಳಾಗುವುದು
ಸೋನಗಾರನ ಕೈಚಳಕದಿಂದ ಮಣ್ಣಾಗಿದ್ದ-
ಚಿನ್ನವು ಚಂದದ ಆಭರಣಗಳಾಗುವುದು
ಕಡಲಿನಾಳವನು ಸೇರಿದ ಮಳೆಹನಿ ಮಾತ್ರವೇ
ಕಣ್ಮನ ಸೆಳೆಯುವ ಮುತ್ತಾಗುವುದು
ಸಪಾತ್ರವನು...
ಸುದ್ದಿಗಳು
ಲಕ್ಷ್ಮಿನಗರದ ಹಾಳು ಬಾವಿ ಮುಚ್ಚಿದ ಮೂಡಲಗಿ ಪುರಸಭೆ
ಮೂಡಲಗಿ: ಸ್ಥಳೀಯ ಲಕ್ಷ್ಮೀ ನಗರದ ನಿವಾಸಿಗಳ ಬಹು ದಿನದ ಬೇಡಿಕೆಯಾಗಿದ್ದ ಹಾಳು ಬಿದ್ದಿದ್ದ ಪುಠಾಣಿ ಭಾವಿಯನ್ನು ಮುಚ್ಚುವ ಕಾರ್ಯ ಮಂಗಳವಾರ ಸಂಜೆ ಆರಂಭಗೊಂಡಿತು.ಹಲವಾರು ವರ್ಷಗಳಿಂದ ಈ ಭಾವಿಯ ಉಪಯೋಗ ನಿಂತು ಹೋಗಿದ್ದು ಒಳಗೆಲ್ಲ ಮುಳ್ಳು ಕಂಟಿಗಳು ಬೆಳೆದು ಹಾವುಗಳು ವಾಸ ಮಾಡುವ ತಾಣವಾಗಿತ್ತು ಈ ಬಗ್ಗೆ ಇಲ್ಲಿನ ನಿವಾಸಿಗಳು ಹಲವು ಬಾರಿ ಪುರಸಭೆಯವರಿಗೆ ಮನವಿ...
ಸುದ್ದಿಗಳು
ಉಚಿತ ಸ್ಪರ್ಧಾತ್ಮಕ ತರಬೇತಿಗೆ ಅರ್ಜಿ ಆಹ್ವಾನ
ಮೂಡಲಗಿ: ಮೂಡಲಗಿ ಪಟ್ಟಣದಲ್ಲಿ ಅರಭಾಂವಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ಕಹಾಮ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಸ್ಪರ್ಧಾ ವಿವೇಕ ಸಂಸ್ಥೆಯಿoದ ಸುಮಾರು ಎರಡು ನೂರುಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ವಿವಿಧ ಹುದ್ದೆಗಳ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೂರು ತಿಂಗಳ ಕಾಲ ತರಬೇತಿ ನೀಡಲಾಗುವುದು, ಆಸ್ತಕ ವಿದ್ಯಾರ್ಥಿಗಳಿಂದ...
ಸುದ್ದಿಗಳು
ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಒಯ್ಯುವ ಕೆಲಸವಾಗಬೇಕು – ಸರ್ವೋತ್ತಮ ಜಾರಕಿಹೊಳಿ
ಮೂಡಲಗಿ: ಕನ್ನಡ ನಾಡು, ನುಡಿಗಾಗಿ ಅನೇಕ ಕವಿಗಳು, ಸಂತರು, ಶರಣರು, ಮಹಾತ್ಮರು ಹುಟ್ಟಿ ಬೆಳೆದು ನಾಡಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನೆಲದಲ್ಲಿ ನಾವು ಕನ್ನಡಿಗರಾಗಿ ಹುಟ್ಟಿದ್ದು ನಮ್ಮೆಲ್ಲರ ಸೌಭಾಗ್ಯ, ಕನ್ನಡಿಗರು ಸೌಮ್ಯ ಸ್ವಭಾವದವರಾಗಿದ್ದು ಪರ ಭಾಷೆಗಳ ಜೊತೆ ಕನ್ನಡ ಭಾಷೆಯನ್ನು ಉತ್ತುಂಗಕ್ಕೆ ಒಯ್ಯಲು ಕನ್ನಡ ಪರ ಸಂಘಟನೆಗಳ ಜೊತೆ ಪ್ರತಿಯೊಬ್ಬರು ಕೈಜೋಡಿಸ ಬೇಕೆಂದು ಯುವ...
ಸುದ್ದಿಗಳು
ಲಿಂಗಾಯತ ಸಂಘಟನೆ ವತಿಯಿಂದ ಆರೋಗ್ಯ ಕುರಿತು ಅರಿವು ಕಾರ್ಯಕ್ರಮ
ಸದೃಢ ಶರೀರಕ್ಕೆ ನಿಯಂತ್ರಿತ ಆಹಾರ ಪದ್ಧತಿಯೇ ಮದ್ದು- ಡಾ. ಜೇಂಡೆ.
ನಮ್ಮ ದೇಹದ ಸದೃಢತೆಗೆ ನಾವು ಯೋಜನಾ ಬದ್ಧವಾದ ಆಹಾರ ಪದ್ಧತಿಯನ್ನು ಅನುಸರಿಸುವುದರ ಮೂಲಕ ಮತ್ತು ಶುದ್ಧ ಮನಸ್ಸಿನಿಂದ ನಮ್ಮ ಜೀವನ ಪದ್ಧತಿಯನ್ನು ನಿಯಮಾನುಸಾರ ಕಂಡುಕೊಂಡದ್ದೆ ಆದರೆ ನಮ್ಮ ಶರೀರವನ್ನು ಸದೃಢವಾಗಿ ಕಾಯ್ದುಕೊಂಡು ಹೋಗಬಹುದು ಎಂದು ಆಯುಷ್ ಇಲಾಖೆಯ ಉಪ ವೈದ್ಯಾಧಿಕಾರಿ ಡಾ. ಬಸವರಾಜ ಜೇಂಡೆ...
ಸುದ್ದಿಗಳು
ನಗರೋತ್ಥಾನದಡಿ ರಸ್ತೆ ಕಾಮಗಾರಿಗೆ ಚಾಲನೆ
ಸಿಂದಗಿ: ಪಟ್ಟಣದ ವಿದ್ಯಾನಗರ 4ನೇ ಕ್ರಾಸ್ನಲ್ಲಿ ಡಾ. ಪ್ರಭು ಬಿರಾದಾರ ಅವರ ಮನೆಯಿಂದ ಬಜಂತ್ರಿ ಲೇಔಟ್ವರೆಗೆ ನಗರೋತ್ಥಾನ ಹಂತ 4ರ ಪ್ಯಾಕೇಜ್ 1 ಮತ್ತು 2ರ ರೂ. 35 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ರಮೇಶ ಭೂಸನೂರ ಹಾಗೂ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಅವರು ಪೂಜೆ ನೆರವೇರಿಸಿದರು.ಶಾಸಕ ರಮೇಶ...
ಸುದ್ದಿಗಳು
29 ರಂದು ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸನಾ ಶಿಬಿರ
ಮೂಡಲಗಿ - ಸನ್ 2022-23 ನೇ ಸಾಲಿನ 1 ರಿಂದ 10 ನೇ ತರಗತಿಯಲ್ಲಿರುವ ಮೂಡಲಗಿ ವಲಯದ ಎಲ್ಲ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸನಾ ಶಿಬಿರವನ್ನು ನ.29 ರಂದು ಮುಂಜಾನೆ 10 ಗಂಟೆಯಿಂದ ಸಾಯಂಕಾಲ 5-30 ರ ವರೆಗೆ ನಾಗನೂರ...
ಸುದ್ದಿಗಳು
ಪ್ರತಿಯೊಬ್ಬ ಮನುಷ್ಯನಿಗೆ ಗೌರವ ಸಿಗುವುದು ಸಂವಿಧಾನದಿಂದ – ನ್ಯಾಯವಾದಿ ಅಂಗಡಿ
ಸಿಂದಗಿ: ಸಂವಿಧಾನ ನಮ್ಮ ಜೀವ, ಸಂವಿಧಾನ ನಮ್ಮ ಉಸಿರು, ಸಂವಿಧಾನ ರಚನೆಗೆ ಎರಡು ವರ್ಷ ಹನ್ನೊಂದು ತಿಂಗಳು ಹದಿನೆಂಟು ದಿನ ಬೇಕಾಗಿದೆ. ಮೊದಲು ಈ ದಿನವನ್ನು ರಾಷ್ಟ್ರೀಯ ಕಾನೂನು ದಿನವೆಂದು ಕರೆಯುತ್ತಿದ್ದರು. ಭಾರತದ ಸಂವಿಧಾನದ ಆಧಾರದ ಮೇಲೆ ದೇಶದ ಸಂಸತ್ತಿನ ಕಾನೂನುಗಳನ್ನು ಮಾಡಲಾಗಿದೆ. ಸಂವಿಧಾನವು ನಮ್ಮ ದೇಶದ ಬೆನ್ನೆಲುಬು, ಅದು ದೇಶವನ್ನು ಒಟ್ಟಿಗೆ ಇರಿಸಲು...
ಸುದ್ದಿಗಳು
ಟೇಕ್ವಾಂಡೋ ಸ್ಪರ್ಧೆಯಲ್ಲಿ ಸಾಧನೆ
ಸಿಂದಗಿ: 21ನೆಯ ಕರ್ನಾಟಕ ರಾಜ್ಯಮಟ್ಟದ ಟೇಕ್ವಾಂಡೋ ಕರಾಟೆ ಸ್ಪರ್ಧೆಯಲ್ಲಿ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸ್ಪರ್ಧೆಗೆ ಒಟ್ಟು 4 ವಿದ್ಯಾರ್ಥಿಗಳಲ್ಲಿ ಅನುಶ್ರೀ ಅವಟಿ ಚಿನ್ನದ ಪದಕ, ವೇದಾಂತ ಹೊಸಮನಿ ಬೆಳ್ಳಿ ಪದ, ಸುಲೇಮಾನ ಬೆಳ್ಳಿ ಪದಕ, ಸಿದ್ಧಾರ್ಥ ಚಿವುಟೆ ಕಂಚಿನ ಪದಕವನ್ನು ಗಿಟ್ಟಿಸಿಕೊಂಡಿದ್ದಾರೆ.ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳೂರು...
ಸುದ್ದಿಗಳು
ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ
ಬೆಳಗಾವಿ - ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ವತಿಯಿಂದ ಪ್ರತಿಭಾ ಪೋಷಕ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 55 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣಾ ಕಾರ್ಯಕ್ರಮ ಗೋಕಾಕ ನಗರದ ರೋಟರಿ ಸೇವಾ ಸಂಸ್ಥೆಯ ಭವನದಲ್ಲಿ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ರಾಜಲಕ್ಷ್ಮಿ ಚಿಲ್ಡ್ರನ್ ಫೌಂಡೇಶನ್ ನ ಸಂಸ್ಥಾಪಕ ನಿರ್ದೇಶಕರಾದ ಡಾ. ಶಶಿಕಾಂತ ವಾಯ್. ಕುಲಗೋಡ ರವರು ಪ್ರತಿಭಾ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



