Yearly Archives: 2022

ಜ. 3ರಿಂದ ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ

ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಲಬುರಗಿ: 25 ವರ್ಷಗಳ ನಂತರ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನ ನಡೆಯಲಿದ್ದು, ಸಿದ್ದತೆಗಳು ಭರದಿಂದ ನಡೆದಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ...

ಹೊಸವರ್ಷದ ಕವನಗಳು: ಓ ಹೊಸ ವರ್ಷವೆ…

ಓ ಹೊಸ ವರ್ಷವೆ... ಓ ಹೊಸ ವರ್ಷವೇ ನೀನು ಲಂಡನ್ನಿನವನೋ, ಪಾಶ್ಚಾತ್ಯ ಮೂಲೆಯವನೋ, ನಿನ್ನ ಪಟಾಕಿ ಸುಟ್ಟು, ಮೋಜು-ಮಸ್ತಿ ಮಾಡಿ ಸ್ವಾಗತ ಮಾಡುತ್ತಾರೆಂದೋ ಇನಿತೂ ಬೇಸರವಿಲ್ಲ, ಜಗದ ಕೊಳೆಯ ತೊಳೆದು ಬಿಡು, ಮಾನವ ಮನದೊಳಡಗಿರುವ ಮೋಸ,ವಂಚನೆ,ದ್ವೇಷ,ಸ್ವಾರ್ಥ ಮನೋಭಾವಗಳ ನೀಗಿಸಿಬಿಡು, ಕಳೆದೆರಡು ವರ್ಷಗಳ ಕರೋನಾ ಮರಣ ಮೃದಂಗವ ನೀಗಿಸಿಬಿಡು, ಮಾನವ ಮಾನವನ ಕೊಲ್ಲುವ, ಹಿಂಸೆ,ಅಮಾನವೀಯ ಪಾತಕಗಳ...

ರೈತ ಮಹಿಳಾ ಸಮಾವೇಶ

ಮುನವಳ್ಳಿ: ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲ್ಲಿ ಜೇಂಟ್ಸ ಗ್ರುಪ್ ಆಫ್ ರಾಣಿ ಚೆನ್ನಮ್ಮ ಸಹೇಲಿ ಹಾಗೂ ಜೇಂಟ್ಸ ಗ್ರುಪ್ ಆಫ್ ಮುನವಳ್ಳಿ ಇªರ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ ೧೦ ಗಂಟೆಗೆ ರೈತ...

ಮಹಾಂತೇಶ ತ್ಯಾಪಿ ಕವನಗಳು

ಸಾವಿತ್ರಿಬಾಯಿ ಅಕ್ಷರದವ್ವ ಸಾವಿತ್ರಿಬಾಯಿ ಶಾಲೆಯ ತೆರೆದಾಳ ಅಕ್ಷರದ ಅರಿವಿನ ಬೀಜವ ಬಿತ್ತುತ ಹೆಸರನು ಪಡೆದಾಳ ಹೆಣ್ಣುಮಕ್ಕಳ ಸಾಕ್ಷರ ಮಾಡ್ಯಾಳ // ಸತ್ಯಶೋಧಕ ಸಮಾಜ ಕಟ್ಟಿದ ಪತಿ ಸಹಕಾರ ಪಡೆದಾಳ ಹದಿನಾರು ಕಡೆಯಲಿ ಶಾಲೆಯ ತೆರೆದು ಶೋಷಣೆ ತೊಡೆದಾಳ ಜನರಿಗೆ ಅರಿವನು ನೀಡ್ಯಾಳ // ಭಾರತ ದೇಶದ ಪ್ರಥಮ ಶಿಕ್ಷಕಿ ಪದವಿಯ ಪಡೆದಾಳ ಅಕ್ಷರ ದೀವಿಗೆ ಜ್ಯೋತಿಯ ಬೆಳಗಿ ಬೆಳಕನು ಹರಡ್ಯಾಳ ಹೆಣ್ಣುಮಕ್ಕಳ ಬಾಳ್ವೆಯ...

ಕೆಸಿಡಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಡಾ. ಶಿವಾನಂದ ಚೌಗಲಾ

ಧಾರವಾಡ: ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಕರ್ನಾನಾಟಕ ವಿಜ್ಞಾನ ಕಾಲೇಜಿನ ಭೂ-ಗರ್ಭಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ.ಶಿವಾನಂದ ಚೌಗಲಾ ಅವರು ಡಾ.ಎ.ಎಸ್ ಬೆಲ್ಲದ ಅವರಿಂದ ಅಧಿಕಾರ ವಹಿಸಿಕೊಂಡರು.ಡಾ.ಎಸ್ ಬೆಲ್ಲದ ಅವರು ನಿವೃತ್ತಿ ಹೊಂದಿದ...

Most Read

error: Content is protected !!
Join WhatsApp Group