Monthly Archives: February, 2024

ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದ 88ನೇ ಅನ್ನದಾಸೋಹ

‘ಅನ್ನದಾನವು ಶ್ರೇಷ್ಠ ದಾನವಾಗಿದೆ’  ಮೂಡಲಗಿ: ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಒಳ ಮತ್ತು ಹೊರ ರೋಗಿಗಳಿಗೆ 88ನೇ ಪಾಕ್ಷಿಕ ಅನ್ನದಾಸೋಹವನ್ನು ಏರ್ಪಡಿಸಿದ್ದರು.ಅತಿಥಿ ಮೂಡಲಗಿಯ ಪಶು ಸಂಗೋಪನಾ ಇಲಾಖೆಯ ತಾಲ್ಲೂಕಾ ಸಹಾಯಕ ನಿರ್ದೇಶಕ  ಡಾ. ಮೋಹನ ಕಮತ  ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ‘ಅನ್ನದಾನವು ಶ್ರೇಷ್ಠದಾನವಾಗಿದೆ, ಹಸಿದರವರಿಗೆ ಅನ್ನ ನೀಡುವುದು...

ಕರ್ನಾಟಕದ ಸಂಕ್ಷಿಪ್ತ ಮರಾಠ ಸಾಂಸ್ಕೃತಿಕ ಪರಂಪರೆ

ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಸಂಪಾದಕತ್ವದಲ್ಲಿ ಪ್ರಕಟವಾಗಿರುವ ಸಂಶೋಧನಾತ್ಮಕ ಕಿರುಸಂಪುಟ ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮರಾಠ ಸಮಾಜ ವಹಿಸಿರುವ ಪಾತ್ರ ಅವಿಸ್ಮರಣೀಯ. ಇತಿಹಾಸ ಕಾಲದಿಂದಲೂ ಮರಾಠ ರಾಜವಂಶಗಳು ಕರ್ನಾಟಕದ ಚರಿತ್ರೆಯನ್ನು ರೂಪಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. 1637ರಲ್ಲಿ  ಷಹಜಿಯು ಬೆಂಗಳೂರನ್ನು  ಜಹಗೀರನ್ನಾಗಿ ಪಡೆದ ಮೇಲೆ  ಕರ್ನಾಟಕದಲ್ಲಿ ಮರಾಠರ ರಾಜಕೀಯ...

ಡಿಎಸ್‍ಎಸ್ ರಾಜ್ಯ ಘಟಕಕ್ಕೆ ತೆಳಗಡೆ ಮತ್ತು ಬನ್ನಟ್ಟಿ ನೇಮಕ

ಮೂಡಲಗಿ: ದಲಿತ ಸಂಘರ್ಷ ಸಮಿತಿ- ಕರ್ನಾಟಕ ಸಂಘಟನೆಗೆ ರಾಜ್ಯ ಸಂಘಟನಾ ಸಂಚಾಲಕರಾಗಿ ಮೂಡಲಗಿ ತಾಲೂಕಿನ ಧರ್ಮಟ್ಟಿ ಗ್ರಾಮದ ಲಕ್ಕಪ್ಪ ಯಶವಂತ ತೆಳಗಡೆ ಮತ್ತು ಪಟಗುಂದಿ ಗ್ರಾಮದ ಬಾಳೇಶ ನಾಗಪ್ಪ ಬನ್ನಟ್ಟಿ ಅವರನ್ನು ಸಮಿತಿಯ ಮಂಜು ಅಣ್ಣಯ್ಯನವರ ಅಧ್ಯಕ್ಷತೆಯಲ್ಲಿ ಶನಿವಾರದಂದು   ಬೆಂಗಳೂರದಲ್ಲಿ ಜರುಗಿದ ಸಭೆಯಲ್ಲಿ ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯ ಸಂಘಟನಾ ಆಂತರಿಕ...

ಫೆ.18ರಂದು ಸರ್ವ ಧರ್ಮದ ವಧೂ-ವರರ ಬೃಹತ್ ಸಮಾವೇಶ

ಮೂಡಲಗಿ: ಪಟ್ಟಣದ ಲಕ್ಷ್ಮೀ ನಗರದ ಕರೆಮ್ಮಾದೇವಿ ದೇವಸ್ಥಾನದ ಆವರಣದಲ್ಲಿ ರವಿವಾರ ಫೆ.18 ರಂದು ಮುಂಜಾನೆ 9 ರಿಂದ 5 ಗಂಟೆಯವರೆಗೆ ಗೋಕಾಕದ ಬನವಿ ಫೌಂಡೇಶನ್ ಸಹಯೋಗದೊಂದಿಗೆ ಉಚಿತವಾಗಿ ಸರ್ವ ಧರ್ಮದ ವಧು-ವರರ ಬೃಹತ್ ಮುಖಾ ಮುಖಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಬಾಲಚಂದ್ರ ಬನವಿ ತಿಳಿಸಿದರು.ಬುಧವಾರದಂದು ಮೂಡಲಗಿಯಲ್ಲಿ ಏರ್ಪಡಿಸಿದ ಪ್ರತಿಕಾಗೋಷ್ಠಿಯಲ್ಲಿ ವಧು-ವರರ ಸಮಾವೇಶದ...

ಅಂತಾರಾಜ್ಯ ಎಟಿಎಮ್ ಕಳ್ಳರ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು

ಬೀದರ: ರಾಜ್ಯ ಸೇರಿದಂತೆ ನೆರೆ ರಾಜ್ಯಗಳಲ್ಲಿ ಎಟಿಎಮ್ ದೋಚುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅನ್ನು ಬೀದರ ಪೊಲೀಸರು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.ರಾಜ್ಯದ 8 ಕಡೆ ಹಾಗೂ ನೆರೆರಾಜ್ಯದ 4 ಕಡೆ ಎಟಿಎಮ್ ದೋಚಿದ್ದ ಖದೀಮರ ಗ್ಯಾಂಗಿನ ಮೂವರನ್ನ ಬಂಧಿಸಿ, 12 ಎಟಿಎಮ್ ಕಳ್ಳತನವನ್ನು  ಬೀದರ್ ಪೊಲೀಸರು ಭೇದಿಸಿದ್ದಾರೆ.ಇತ್ತೀಚೆಗೆ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್‌ನಲ್ಲಿ ಎಟಿಎಮ್ ದೋಚಿದ್ದ...

ಮುಖ್ಯಮಂತ್ರಿಗಳ ಪರಿಹಾರ ನಿಧಿ ಮಂಜೂರು-ಸಂಸದ ಈರಣ್ಣ ಕಡಾಡಿ

ಮೂಡಲಗಿ: ಮೂಡಲಗಿ ತಾಲೂಕಿನ ಅರಳಿಮಟ್ಟಿ ಗ್ರಾಮದ ಬಸವರಾಜ ಕುದ್ರೆಮನಿ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಯೋಜನೆಯಡಿ ಇವರ ಚಿಕಿತ್ಸೆಗೆ ಸಂಸದ ಈರಣ್ಣ ಕಡಾಡಿಯವರ ಶಿಫಾರಸ್ಸಿನ ಮೇರೆಗೆ ವೈದ್ಯಕೀಯ ಚಿಕಿತ್ಸೆಗಾಗಿ 25 ಸಾವಿರ ರೂ.ಗಳ ಮೊತ್ತ ಮಂಜೂರಾಗಿದೆ ಎಂದು ತಿಳಿಸಿದ್ದಾರೆ.ಮಂಗಳವಾರ ಫೆ-13 ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ಆದೇಶ ಪ್ರತಿಯನ್ನು ವಿತರಿಸಿ ಮಾತನಾಡಿದ...

ಸಮ್ಮೇಳನದ ಸರ್ವಾಧ್ಯಕ್ಷರಿಗೆ ವಿಧ್ಯುಕ್ತ ಆಹ್ವಾನ

ಬೆಳಗಾವಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ೯ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ಇದೇ ತಿಂಗಳು ೨೪-೨-೨೦೨೪ ರಂದು ಮಹಾಂತೇಶ ನಗರದ ಮಹಾಂತಭವನದಲ್ಲಿ ಜರುಗಲಿದ್ದು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಬೆಳಗಾವಿಯ ಹಿರಿಯ ಮಹಿಳಾ ಸಾಹಿತಿ ಶ್ರೀಮತಿ ಜ್ಯೋತಿ ಬದಾಮಿ ಇವರಿಗೆ ವಿಧ್ಯುಕ್ತ ಆಹ್ವಾನವನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ...

ಹೊಸಪುಸ್ತಕ ಓದು: ಇಷ್ಟಲಿಂಗ ವಿವಿಧ ಆಯಾಮಗಳು

ಪುಸ್ತಕದ ಹೆಸರು: ಇಷ್ಟಲಿಂಗ ವಿವಿಧ ಆಯಾಮಗಳು ಸಂಪಾದಕರು: ಡಾ. ಮೃತ್ಯುಂಜಯ ರುಮಾಲೆ ಪ್ರಕಾಶಕರು: ಅರಿವು ಪ್ರಕಾಶನ, ಶಿವಮೊಗ್ಗ, ೨೦೨೨ ಪುಟ: ೩೮೬ ಬೆಲೆ: ರೂ. ೪೦೦(ಸಂಪರ್ಕವಾಣಿ : ೮೬೧೮೨೮೮೨೯೯)೧೨ನೇ ಶತಮಾನದಲ್ಲಿ ಬಸವಣ್ಣನವರಿಂದ ಆವಿಷ್ಕರಿಸಲ್ಪಟ್ಟ ಒಂದು ವಿನೂತನ ಧಾರ್ಮಿಕ ಆಚರಣೆ- ಇಷ್ಟಲಿಂಗೋಪಾಸನೆ. ಪ್ರಾಚೀನ ಕಾಲದಿಂದಲೂ ಲಿಂಗಪೂಜೆ ಭಾರತದಲ್ಲಿ ಬೆಳೆದು ಬಂದಿತ್ತು, ಆದರೆ ಆ ಲಿಂಗವನ್ನು...

ಕಾದಿರುವೆ ನಿನಗಾಗಿ

(ಕಗ್ಗತ್ತಲು ಆವರಿಸಿರುವ ಬಾಳನ್ನು ಬೆಳಗಲು ನೀನು ಬಂದೇ ಬರ್ತೀಯ ಅಂತ ನಿನಗಾಗಿ ಕಾದಿರುವೆ) ಪ್ರಿಯ ಹೃದಯದರಸಿಗೆ,ಕುರುಚಲು ಗಿಡದಂತೆ ಬೆಳೆದ ನನ್ನ ಗಡ್ಡ , ಕೆದರಿದ ಕೂದಲು, ನಿಸ್ತೇಜ ಕಣ್ಣುಗಳು ಭಗ್ನಪ್ರ್ರೇಮಿಯಂತಾಗಿರುವ ನನ್ನ ಗುರುತು ನಿನಗೆ ಸಿಗಲಿಲ್ಲ ಅಂತ ಅನಿಸಿತು. ನಿನ್ನ ಸವಿನೆನಪುಗಳೇ ನನ್ನ ಜೀವನಕ್ಕೆ ಆಧಾರ ಎಂದು ಭಾವಿಸಿ, ಬಾಲಂಗೋಚಿಯಿಲ್ಲದ ಗಾಳಿಪಟದಂತೆ ಗೊತ್ತು ಗುರಿಯಿಲ್ಲದ ಬದುಕು...

ಪ್ರೇಮಿಗಳ ದಿನ ಕುರಿತು ಕೆಲವು ವಿಚಾರಗಳು; ಪ್ರೀತಿ ವ್ಯಕ್ತಪಡಿಸುವ ಸುದಿನ

ಚಳಿಗಾಲದ ರಜಾದಿನಗಳು ಮುಗಿದು ಹೋದವು, ನಮ್ಮ ಹೊಸ ವರ್ಷ ಮುಂತಾದ ಆಚರಣೆಗಳು ಮುಗಿದು ಹೋದವು ಎಂದು ಕೊರಗಬೇಡಿ. ನಮಗಾಗಿ ಈಗ ಕಾದಿದೆ ಪ್ರೇಮಿಗಳ ದಿನಾಚರಣೆ. ಈ ಸಂದರ್ಭದಲ್ಲಿ ಪ್ರೇಮಿಗಳ ದಿನಾಚರಣೆಯ ಕುರಿತಾದ ಒಂದಷ್ಟು ವಿಚಾರಗಳನ್ನು ನಿಮಗಾಗಿ ತಂದಿದ್ದೇನೆ.ಪ್ರೇಮಿಗಳಿಗಷ್ಟೇ ಅಲ್ಲದೆ ಪ್ರೀತಿಯನ್ನು ಬಯಸುವ, ಪ್ರೀತಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರೀತಿ ಪಾತ್ರ ಕುಟುಂಬ ಸದಸ್ಯರು,...
- Advertisement -spot_img

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...
- Advertisement -spot_img
error: Content is protected !!
Join WhatsApp Group