Monthly Archives: February, 2024
ಕವನ
ಅಮ್ಮನ ಬಗ್ಗೆ ಕವನಗಳು
ಅಮ್ಮ - ಒಂದು ಪವಿತ್ರ ಪದ, ಜಗತ್ತಿನ ಪ್ರತಿಯೊಂದು ಜೀವಿಗೂ ಅತ್ಯಂತ ಪ್ರೀತಿಯ ಪದ. ಅಮ್ಮನ ಪ್ರೀತಿ, ಕಾಳಜಿ, ತ್ಯಾಗ, ಸ್ನೇಹ - ಎಲ್ಲವೂ ಅನನ್ಯ ಮತ್ತು ಅಮೋಘ.
ಅಮ್ಮನ ಬಗ್ಗೆ ಕವಿಗಳು ಬರೆದ ಕೆಲವು ಕವನಗಳು ಇಲ್ಲಿವೆ:"ಅಮ್ಮ" - ಕುವೆಂಪು
ಅಮ್ಮ - ಜಗದೊಲವು ನನ್ನ
ಅಮ್ಮ - ಜೀವದ ನಲವು ನನ್ನ
ಅಮ್ಮ - ನನ್ನ ಉಸಿರಿನ...
ಸುದ್ದಿಗಳು
Yash-Darshan: ಮತ್ತೊಮ್ಮೆ ಸುಮಲತಾ ಜೊತೆಗೆ ಪ್ರಚಾರಕ್ಕೀಳೀತಾರ ಯಶ್-ದರ್ಶನ್?
ಕರ್ನಾಟಕದ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಮಂಡ್ಯ ಜಿಲ್ಲೆಯು ಮತ್ತೊಮ್ಮೆ ರಾಜಕೀಯ ಕುತೂಹಲದ ಕೇಂದ್ರವಾಗಿ ಹೊರಹೊಮ್ಮಿದೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ನಿಕಿಲ್ ಕುಮಾರಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದ ಕಳೆದ ಚುನಾವಣೆಯ ನಂತರ, ಈಗ ಪರಿಸ್ಥಿತಿ ಬದಲಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಯಾಗಿ ನಿಕಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ, ತನ್ನ ಮಂಡ್ಯ...
Viral News
Drone Prathap: ಡ್ರೋನ್ ಪ್ರತಾಪ್ಗಾಗಿ ಹುಡುಗಿ ಹೇಗಿರಬೇಕು? ಅವರ ಮಾತು ಕೇಳಿ!
ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 10ನೇ ಸೀಸನ್ನ ಉಪವಿಜೇತ ಡ್ರೋನ್ ಪ್ರತಾಪ್ ಮದುವೆ ಯಾವಾಗ? ಯಾವ ರೀತಿಯ ಹುಡುಗಿಯನ್ನು ಮದುವೆ ಮಾಡಿಕೊಳ್ಳಬೇಕು ಅಂದುಕೊಂಡಿದ್ದಾರೆ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಅವರು ಇತ್ತೀಚೆಗೆ ಟಾಕ್ ಶೋ ಕೆಂಪಸಂಪಿಗೆಯಲ್ಲಿ ನೀಡಿದ್ದಾರೆ."ನನ್ನ ಮದುವೆಯ ವಿಚಾರದಲ್ಲಿ ನನ್ನ ತಂದೆ ನಿರ್ಧಾರ ಮಾಡುತ್ತಾರೆ" ಎಂದು ಪ್ರತಾಪ್ ಹೇಳಿದ್ದಾರೆ. "ಈ ವಿಷಯದಲ್ಲಿ ಅವರು...
ಸಿನಿಮಾ
Geeta Serial: ಗೀತಾ ಧಾರಾವಾಹಿಯಿಂದ ಹೊರನಡಿಯುತ್ತಿದ್ದಾರಾ ನಟಿ ಭವ್ಯ ಗೌಡ?
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ನಲ್ಲಿ, ಗೀತಾ ಪಾತ್ರಕ್ಕೆ ಹೆಸರುವಾಸಿಯಾದ ನಟಿ ಭವ್ಯ ಗೌಡ, ಧಾರಾವಾಹಿಯಿಂದ ತಮ್ಮ ನಿರ್ಗಮನದ ಸುಳಿವು ನೀಡಿದ್ದಾರೆ. ಇದರಿಂದಾಗಿ ಅಭಿಮಾನಿಗಳು ಗೀತಾ ಧಾರಾವಾಹಿಯ ಭವಿಷ್ಯದ ಬಗ್ಗೆ ಕುತೂಹಲದಲ್ಲಿದ್ದಾರೆ.2020ರ ಜನವರಿ 6 ರಂದು ಪ್ರಥಮ ಪ್ರಸಾರವಾಗಿದ್ದು, ಈಗಾಗಲೇ 1016 ಕಂತುಗಳನ್ನು ಪೂರೈಸಿರುವ ಗೀತಾ ಧಾರಾವಾಹಿ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಭಾನುಮತಿ (ಶರ್ಮಿತಾ...
ಸುದ್ದಿಗಳು
ಆಲಮಟ್ಟಿಯಿಂದ 900 ಕ್ಯೂಸೆಕ್ಸ ನೀರು ಬಿಡಲು ಶಾಸಕ ಮನಗೂಳಿ ಆಗ್ರಹ
ಸಿಂದಗಿ: ವಿಜಯಪುರ ಜಿಲ್ಲೆಗೆ ಬರಗಾಲದ ಛಾಯೆ ಆವರಿಸಿದ ಪರಿಣಾಮ ದೇವರ ಹಿಪ್ಪರಗಿ, ಸಿಂದಗಿ, ನಾಗಠಾಣ ಕ್ಷೇತ್ರಗಳ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆಗಳಿದ್ದು ಕಾರಣ ಕೊರವಾರ, ನಾಗಠಾಣ ಮುಖ್ಯ ಕಾಲುವೆಗಳಿಗೆ ಆಲಮಟ್ಟಿ ಜಲಾಶಯದಿಂದ ಕೆ.ಬಿ.ಎಲ್ ಎನ್ಬಿಎಲ್ ಮುಖಾಂತರ 300 ಕ್ಯೂಸೆಕ್ಸ ನೀರುವ ಬಿಡುವ ವಾಗ್ದಾನ ಮಾಡಿದ್ದು ಈ ಮೂರು ಕ್ಷೇತ್ರದ 21 ಕೆರೆ...
ಸುದ್ದಿಗಳು
‘ಮಣ್ಣಿನ ಮಗ’ ಕೃತಿ ಸ್ವೀಕರಿಸಿದ ದೇವೇಗೌಡ
ಯುವ ಸಮುದಾಯವು ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕು - ದೇವೇಗೌಡ
ನಮ್ಮ ಸಾಹಿತ್ಯವು ದೇಶದ ಸಾಹಿತ್ಯಕ್ಕೆ ಸರಿಸಾಟಿಯಾಗಿ ಬೆಳೆಯುತ್ತ ಬಂದಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಯುವಸಮುದಾಯವು ಓದುವ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು, ಜೊತೆಜೊತೆಗೆ ಸಾಹಿತ್ಯಾಸಕ್ತಿಯನ್ನು ಹೆಚ್ಚಿಸಿಕೊಂಡು ಜ್ಞಾನವರ್ಧನೆ ಮಾಡಿಕೊಳ್ಳುವತ್ತ ಸಾಗಬೇಕು. ಸಮಾಜದ ಅಭಿವೃದ್ಧಿಗೆ ಈ ಮೂಲಕವಾಗಿ ಯುವಸಮುದಾಯ ಕಾರಣವಾಗಬೇಕು, ಎಂದು ಹಿರಿಯ ಮುತ್ಸದ್ಧಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಭಿಪ್ರಾಯ ಪಟ್ಟಿದ್ದಾರೆ.ಸ್ನೇಹ...
ಸುದ್ದಿಗಳು
ತ್ರಿಪದಿ ಬ್ರಹ್ಮ ಸರ್ವಜ್ಞನ ಕುರಿತು ಉಪನ್ಯಾಸ
ದಿ. ೨೫-೦೨-೨೯೨೪ ರಂದು ಬೆಳಗಾವಿಯ ಲಿಂಗಾಯತ ಸಂಘಟನೆ ವತಿಯಿಂದ, ವಾರದ ಸಾಮೂಹಿಕ ಪ್ರಾರ್ಥನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಜರುಗಿತು. ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸಮ್ಮ ಗಂಗನಳ್ಳಿ, ಇವರು "ತ್ರಿಪದಿ ಬ್ರಹ್ಮ ಸರ್ವಜ್ಞ" ವಿಷಯ ಕುರಿತು ಉಪನ್ಯಾಸ ನೀಡಿದರು.ಬದುಕಿನ ವೈವಿಧ್ಯಮಯ ಸನ್ನಿವೇಶಗಳಲ್ಲಿ ಮನುಷ್ಯ ಒಳಿತಿನ ಕಡೆಗೆ ಸಾಗಬೇಕೆನ್ನುವ...
ಸುದ್ದಿಗಳು
ಸಿಂದಗಿ ಜಿಲ್ಲೆ ಘೋಷಣೆ ಮಾಡಲು ಮನವಿ
ಸಿಂದಗಿ: ಸಿಂದಗಿ ಜಿಲ್ಲಾ ಹೋರಾಟ ಸಮಿತಿಯಿಂದ ಶನಿವಾರ ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಜಿಲ್ಲೆಯನ್ನು ವಿಭಜಿಸುವುದಾದಲ್ಲಿ ಸಿಂದಗಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕರಾದ ರಮೇಶ ಭೂಸನೂರ ಹಾಗೂ ಅರುಣ ಶಹಾಪೂರ ಅವರು ಮಾತನಾಡಿ, ಇಂಡಿ ಜಿಲ್ಲೆಯನ್ನಾಗಿ ಸೃಜಿಸುವ ನಿಟ್ಟಿನಲ್ಲಿ, ಇಂಡಿ ಬದಲಾಗಿ ಸಿಂದಗಿಯನ್ನು ಪರಿಗಣಿಸಿ...
ದೇಶ/ವಿದೇಶ
ಹರ್ಯಾಣದ INLD ಮುಖ್ಯಸ್ಥ ನಫೆ ಸಿಂಗ್ ರಾಥಿ ಹತ್ಯೆ
ಹರ್ಯಾಣ ರಾಜ್ಯದ ಭಾರತೀಯ ರಾಷ್ಟ್ರೀಯ ಲೋಕ ದಳ (INLD) ರಾಜ್ಯ ಘಟಕದ ಮುಖ್ಯಸ್ಥ ನಫೆ ಸಿಂಗ್ ರಾಥಿ ಅವರನ್ನು ಬಹದ್ದುರ್ ಗಡ್ (Bahadurgarh) ಪಟ್ಟಣದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಖಂಡನೆ ಮತ್ತು ಆಂದೋಲನಕ್ಕೆ ಕಾರಣವಾಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭುಪೇಂದರ್ ಸಿಂಗ್ ಹೂಡಾ...
Viral News
ITR: ಇದನ್ನು ಓದದೇ ನಿಮ್ಮ ತೆರಿಗೆಗಳನ್ನು ಕಟ್ಟಬೇಡಿ! ITR ಫಾರ್ಮ್ಗಳಲ್ಲಿ ಇತ್ತೀಚಿನ ಬದಲಾವಣೆಗಳನ್ನು ತಿಳಿದುಕೊಳ್ಳಿ
ಆದಾಯ ತೆರಿಗೆ ಇಲಾಖೆಯು 2024-25 ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫಾರ್ಮ್ಗಳನ್ನು ಬಿಡುಗಡೆ ಮಾಡಿದೆ, ಅವು ಕೆಲವು ಮಹತ್ವದ ಬದಲಾವಣೆಗಳನ್ನು ತಂದಿವೆ. ತೆರಿಗೆದಾರರು ತಮ್ಮ ರಿಟರ್ನ್ಗಳನ್ನು ಸಮಯೋಚಿತವಾಗಿ ಮತ್ತು ನಿಖರವಾಗಿ ಸಲ್ಲಿಸಲು ಈ ನವೀಕರಣಗಳನ್ನು ಗಮನಿಸಬೇಕು.ITR-1 (ಸಹಜ್):
ವಾರ್ಷಿಕವಾಗಿ ₹50 ಲಕ್ಷದವರೆಗೆ ಗಳಿಸುವ ವೈಯಕ್ತಿಕರಿಗೆ ITR-1 (ಸಹಜ್) ಅನ್ವಯಿಸುತ್ತದೆ, ಇದು ಸಂಬಳ, ಮನೆ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



