Monthly Archives: June, 2024

ಕವನ

ಸಮ್ಮಿಲನ ಭಾವನೆಗಳ ತಳುಕಾಟ ಸ್ನೇಹ ಪ್ರೀತಿಯ ಹುಡುಕಾಟ ಭವ ಬಂಧನ ಸೀಮೆ ದಾಟಿ ಗಟ್ಟಿಗೊಳ್ಳ ಬೇಕು ಮನಸ್ಸು ಕನಸುಗಳ ಸಮ್ಮಿಲನ ಹೃದಯ ಬೆಸುಗೆ ಯಾರೂ ಇರದ ಪುಟ್ಟ ವಿಶ್ವ ಆನಂದ ಸಂತಸ ಸಂಭ್ರಮದ ಜಪ ಯಾರ ಕಡೆಗೂ ಅತ್ತ ಇತ್ತ ನೋಡದೆ ಮುಂದೆ ಮುಂದೆ ಸಾಗಬೇಕು ದೂರ ಅನಂತಕೆ ಒಲವ ಪ್ರೇಮ ಹಂಚಿಕೊಂಡು ______________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕಾಂಗ್ರೆಸ್ ಬಣ್ಣ ಬಯಲಾಗುತ್ತಿದೆ

    ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಪ್ರಮಾಣವಚನ ಸ್ವೀಕಾರ ಮಾಡುವಾಗ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಇತರರು ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ ನಡೆಸುತ್ತಿದ್ದುದು ತೀರಾ ನಾಟಕೀಯ ಹಾಗೂ ನಾಚಿಕೆಗೇಡಿನ ಸಂಗತಿ. ಅದೂ ರಾಹುಲ್ ಗಾಂಧಿಯ ಅಜ್ಜಿ ಸಂವಿಧಾನವನ್ನು ಎಲ್ಲಾ ರೀತಿಯಲ್ಲೂ ಮಗ್ಗುಲು ಮುರಿದು ತುರ್ತು ಪರಿಸ್ಥಿತಿ ಹೇರಿ...

ದಿನಕ್ಕೊಬ್ಬ ಶರಣ ಮಾಲಿಕೆ

ಮಹಾಜ್ನಾನಿ ಚಂದಿಮರಸ 12ನೇ ಶತಮಾನದ ಶರಣ ಯುಗ ನಾನಾ ಕಾರಣಗಳಿಂದ ವಿಶಿಷ್ಟವಾದುದ್ದು. ಜಾತಿ, ಮತ ವರ್ಗ, ವರ್ಣ ಗಳನ್ನು ಮೀರಿದ ಮಾನವ ಸಮಾಜವನ್ನು ಕಟ್ಟಿದ ಮಾನವೀಯತೆಯ ಸುವರ್ಣಯುಗ. ತಾವು ಮಾಡುವ ಕಾಯಕದ ಮೂಲಕ ತಮ್ಮನ್ನು ಗುರುತಿಸಿಕೊಂಡು ಕಾಯಕದಲ್ಲಿ ಅರಿವು ,ಅಜ್ಞಾನ ಗುರು ಶಿಷ್ಯರ ಸಂಬಂಧ ಹಾಗೂ ಆತ್ಮ ಜ್ಞಾನವನ್ನು ಕಂಡವರು ಹಲವರು, ಅವರಲ್ಲಿ ಬಸವಣ್ಣನವರ ಹಿರಿಯ...

ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಪ್ರಮಾಣ ಪತ್ರ ವಿತರಣೆ

ಮೂಡಲಗಿ: ದಲಿತ ಸಂಘರ್ಷ ಸಮಿತಿ-ಕರ್ನಾಟಕ ಸಂಘಟನೆಯ ಬೆಳಗಾವಿ ಜಿಲ್ಲಾ ಘಟಕದಿಂದ ಮೂಡಲಗಿ ಹಾಗೂ ತಾಲೂಕಿನ ಪಟ್ಟಗುಂದಿ ಹಾಗೂ ಗೋಕಾಕ ತಾಲೂಕಿನ ಉದಗಟ್ಟಿ ಗ್ರಾಮ ಘಟಗಳ ಪದಾಧಿಕಾರಿಗಳ ಪ್ರಮಾಣ ಪತ್ರ ಹಾಗೂ ಗುರ್ತಿನ ಚೀಟಿ ವಿತರಣಾ ಸಮಾರಂಭ ತಾಲೂಕಿನ ಗುರ್ಲಾಪುರ ಪ್ರವಾಸಿ ಮಂದಿರದಲ್ಲಿ ಶುಕ್ರವಾರದಂದು ಜರುಗಿತು. ಸಮಾರಂಭದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಬಾಳೇಶ ಬನಹಟ್ಟಿ ಮಾತನಾಡಿ,...

ಕರ್ನಾಟಕ ಏಕೀಕರಣ ಅಗ್ರ ಹೋರಾಟಗಾರ್ತಿ ಜಯದೇವಿ ತಾಯಿ ಲಿಗಾಡೆ

ಡಾ.ಜಯದೇವಿ ತಾಯಿ ಲಿಗಾಡೆ ಅವರ 112 ಜಯಂತಿ ಕನ್ನಡ ಮತ್ತು ಮರಾಠಿ ಭಾಷೆಯ ಸೇತುವೆ ಬಾಂಧವ್ಯದ ಕೊಂಡಿ ಅಂದರೆ ಶರಣೆ ಜಯದೇವಿ ತಾಯಿ ಲಿಗಾಡೆ. ಹೆಸರಾಂತ ಮನೆತನದಲ್ಲಿ ಹುಟ್ಟಿದ ಜಯದೇವಿ ತಾಯಿ ತಮ್ಮ ಎಪ್ಪತ್ನಾಲ್ಕು ವರುಷ ಶರಣರ ಮತ್ತು ಕನ್ನಡದ ಸೇವೆ ಸಲ್ಲಿಸಿದರು. ಏಕೀಕರಣ ಹೋರಾಟದಲ್ಲಿ  ನಿಜಲಿಂಗಪ್ಪ ಇವರ ಜೊತೆ ಕೂಡಿ ಅಂದಿನ ಪ್ರಧಾನಿ  ನೆಹರು...

ಹಾಸನದಲ್ಲಿ ವಸಂತಕುಮಾರ್ ಅವರ ಪ್ರಕೃತಿ ಚಿತ್ರ ಪ್ರದರ್ಶನ:ಬಹುಮಾನ ವಿತರಣೆ

ಹಾಸನದ ಒಡನಾಡಿ ಚಿತ್ರಕಲಾ ಬಳಗ ವತಿಯಿಂದ ಚಿತ್ರ ಕಲಾವಿದರು ಚಿತ್ರಕಲಾ ಶಿಕ್ಷಕರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಸಂತಕುಮಾರ್ ಅವರ ನೂತನ ರಚನೆಯ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನವನ್ನು ಹಾಸನಾಂಬ ಕಲಾಕ್ಷೇತ್ರದ ಹೊರ ಆವರಣದಲ್ಲಿ ದಿ. ಜೂನ್ 30 ಮತ್ತು ಜುಲೈ 1 ರಂದು ಬೆಳಿಗ್ಗೆ 10 ರಿಂದ ಸಂಜೆ 7 ಗಂಟೆವರೆಗೆ ಏರ್ಪಡಿಸಲಾಗಿದೆ. ಭಾನುವಾರ...

ದಿನಕ್ಕೊಬ್ಬ ಶರಣ ಮಾಲಿಕೆ

ಶಂಕರ ದಾಸಿಮಯ್ಯ ಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ.ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಇತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ.ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದನೂರಿನಲ್ಲಿ ಜೇಡರ ದಾಸಿಮಯ್ಯನ ಅಹಂಕಾರವನ್ನು ನಿರಸನ ಮಾಡಿದ ಪ್ರಸಂಗಗಳು ಈತನ ಚರಿತ್ರೆಯಲ್ಲಿ ಬರುತ್ತದೆ. ಕಾಲ 1130,...

ದಿನಕ್ಕೊಬ್ಬ ಶರಣ ಮಾಲಿಕೆ

ಶಂಕರ ದಾಸಿಮಯ್ಯ ಈ ಶರಣ ಮೂಲತಃ ಬ್ರಾಹ್ಮಣ ಜಾತಿಯವ.ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಂದಗಲ್ಲ ಈತನ ಸ್ಥಳ. ನವಿಲೆಯ ಜಡೆಯ ಶಂಕರಲಿಂಗ ಆರಾಧ್ಯ ದೈವ. ಶಿವದಾಸಿ ಈತನ ಹೆಂಡತಿ. ಶಿವನಿಂದ ಕಣ್ಣು ಪಡೆದ ಸಂಗತಿ. ಕಲ್ಯಾಣದಲ್ಲಿ ವಿಷ್ಣುವಿನ ವಿಗ್ರಹ ದಹಿಸಿದ ಘಟನೆ, ಮುದನೂರಿನಲ್ಲಿ ಜೇಡರ ದಾಸಿಮಯ್ಯನ ಅಹಂಕಾರವನ್ನು ನಿರಸನ ಮಾಡಿದ ಪ್ರಸಂಗಗಳು ಈತನ ಚರಿತ್ರೆಯಲ್ಲಿ ಬರುತ್ತದೆ. ಕಾಲ...

ಕವನ

ಜಗವೆ ಕೂಡಲ ಸಂಗಮ ಬಸವ ಬಳ್ಳಿ ಲಿಂಗ ಜಂಗಮ ಜಗವೆ ಕೂಡಲ ಸಂಗಮ. ಅರಿವೇ ಗುರುವು ,ನಡೆಯು ಲಿಂಗ ನುಡಿಯೇ ಅಮರ ಜಂಗಮ . ಅಂಗವಳಿದು ಲಿಂಗವಿಡಿದು ಶರಣ ಬಾಳು ಸ್ಪಂದನ . ಲಿಂಗ ಮಜ್ಜನ ಪಾದದುದಕ ಅರಿವು ಸ್ಪೂರ್ತಿಯ ಸಿಂಚನ . ಸತ್ಯವೆಂಬುದೆ ನಿತ್ಯ ಪಠಣ, ನೀತಿ ಪಾಠದ ಮಂಥನ . ನೆಲದ ಮೇಲೆ ಬೆಳಕು ಚೆಲ್ಲಿದೆ ಜಗದಿ ನಿತ್ಯ ವಚನ ಚಿಂತನ . ಒಂದು ಮಾಡಿದ ಹಿರಿದು ಕಿರಿದು ಸಮತೆವೆಂಬ ದೀಪವು...

ದಿ.ರಾವ್ ಸಾಹೇಬ ಪಾಟೀಲ ಕುಟುಂಬಕ್ಕೆ ಬಾಲಚಂದ್ರ ಜಾರಕಿಹೊಳಿ ಸಾಂತ್ವನ

ಗೋಕಾಕ- ಕಳೆದ ಮಂಗಳವಾರದಂದು ನಿಧನರಾದ ಅರಿಹಂತ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಸಹಕಾರಿ ರಂಗದ ಹಿರಿಯ ಮುಖಂಡರೂ ಆಗಿದ್ದ ರಾವಸಾಹೇಬ್ ಪಾಟೀಲ ಅವರ ಬೋರಗಾಂವ ನಿವಾಸಕ್ಕೆ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರಿಂದು ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವನ ಸೂಚಿಸಿದರು. ಈ ಸಂದರ್ಭದಲ್ಲಿ ದಿವಂಗತರ ಪುತ್ರರಾದ ಉದ್ಯಮಿಗಳಾದ ಅಭಿನಂದನ್ ಪಾಟೀಲ, ಉತ್ತಮ ಪಾಟೀಲ, ಲೆಕ್ಕ...
- Advertisement -spot_img

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -spot_img
close
error: Content is protected !!
Join WhatsApp Group