Monthly Archives: July, 2024

ಡಾ. ಬಿದಾನ್ ಚಂದ್ರ ರಾಯ್ ನೆನಪಿಗೆ ವೈದ್ಯರ ದಿನ ಆಚರಣೆ

ರಾಷ್ಟ್ರೀಯ ವೈದ್ಯರ ದಿನಾಚರಣೆ ಕೊರೋನಾ ವೈರಸ್ ಕಾರಣದಿಂದ ಹಾಗೂ ಇತ್ತೀಚೆಗೆ ಬರುತ್ತಿರುವ ಹತ್ತು ಹಲವು ವಿವಿಧ ರೀತಿಯ ಕಾಯಿಲೆಗಳಿಂದ ಇಡೀ ವಿಶ್ವವೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೂ ದೇವರಾಗಿ ಕಾಣುತ್ತಿರುವುದು ವೈದ್ಯರು. ಹಾಗಾಗಿ ಇಡೀ ವೈದ್ಯ ಸಮೂಹಕ್ಕೆ ನಮ್ಮ ಸಮಾಜ ಕೃತಜ್ಞರಾಗಿರಬೇಕು. ಈ ಜುಲೈ 1 ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ವೈದ್ಯ ಸಂಗಣ್ಣ ಮಾನವನ ಮೈ ಮನಕ್ಕೆ ಮದ್ದನ್ನೀಯುವ ವೈದ್ಯ ಶರಣ ಸಂಗಣ್ಣ. ಶರೀರಕ್ಕೆ ಬರುವ ಬಾಹ್ಯಕಾಯಿಲೆಗಳಂತೆ ಮನಸ್ಸಿಗೆ ಬರುವ ಕಾಯಿಲೆಗಳು ಅಷ್ಟೇ ಅಪಾಯಕಾರಿ. ತನು-ಮನಗಳೆರಡನ್ನೂ ಶುದ್ಧವಾಗಿಟ್ಟುಕೊಂಡಾಗಲೇ ಮನುಷ್ಯ ಆರೋಗ್ಯದಿಂದಿರಲು ಸಾಧ್ಯ ಎಂದು ವೈದ್ಯ ಸಂಗಣ್ಣ ತೋರಿಸಿಕೊಟ್ಟಿದ್ದಾರೆ. ಕನಾ೯ಟಕದ ಇತಿಹಾಸದಲ್ಲಿ 12ನೇಯ ಶತಮಾನವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಹೊಂದಿದೆ. ಕಾರಣ ಅಣ್ಣ ಬಸವಣ್ಣನವರು ಲಿಂಗ-ವಗ೯-ವಣ೯ ರಹಿತ ಲಿಂಗಾಯತ...
- Advertisement -spot_img

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -spot_img
close
error: Content is protected !!
Join WhatsApp Group