Monthly Archives: July, 2024
ಸುದ್ದಿಗಳು
ತಾಲೂಕಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕರು
ಸಿಂದಗಿ: ಕ್ಷೇತ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಬೇಕು. ಗ್ರಾಮೀಣ ಜನತೆಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅವರಿಗೆ ಶಾಸಕ ಅಶೋಕ ಮನಗೂಳಿ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನಾ...
ಲೇಖನ
ಹೋರಾಟದ ಬದುಕಿನ ಸಾಹಿತ್ಯ ದಿಗ್ಗಜ ; ಗೊರೂರು ರಾಮಸ್ವಾಮಿ ಅಯ್ಯಂಗಾರ
ಗೊರೂರು ರಾಮಸ್ವಾಮಿ ಅಯ್ಯಂಗಾರ್ ನಮ್ಮೂರಿನ ಹೆಮ್ಮೆಯ ಪುತ್ರ, ಹೇಮಾವತಿ ನದಿ ತಟದ ಗೊರೂರು ಎಂಬ ಪುಟ್ಟ ಗ್ರಾಮದ ಕೀರ್ತಿಪತಾಕೆಯನ್ನು ಸಪ್ತ ಸಾಗರಗಳನ್ನೂ ದಾಟಿಸಿ ದೂರದ ಅಮೆರಿಕದಲ್ಲಿ ಹಾರಾಡಿಸಿದ ಖ್ಯಾತ ಬರಹಗಾರ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಜನ್ಮದಿನ.ವಿಷಯ ಸಂಗ್ರಹ : ಗೊರೂರರ ಸುಪುತ್ರಿ ಶ್ರೀಮತಿ ವಸಂತಮೂರ್ತಿ ( ಹಾಲಿ ವಾಸ ಕೆನಡಾ )...
ಲೇಖನ
ಡಾ.ಗೊರೂರು ಜನ್ಮದಿನ ಸ್ವಾತಂತ್ಯದ ಬದುಕು ಒಂದು ನೆನಪು
ಇಂದು ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. ಅವರ ನೆನಪಿನಲ್ಲಿ ನಮ್ಮೂರಿನತ್ತ ಒಮ್ಮೆ ತಿರುಗಿ ನೋಡಿದರೆ ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು.ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ...
ಸುದ್ದಿಗಳು
ಮೂಡಲಗಿ ಹಳೆಯ ಸೇತುವೆ ಈಗ ವಾಹನಗಳ ನಿಲ್ಲಿಸುವ ಸ್ಥಳ !
ಮೂಡಲಗಿ - ಪಟ್ಟಣದ ಬಸ್ಟ್ಯಾಂಡ್ ಹತ್ತಿರ ಇರುವ ಜೋಡು ಸೇತುವೆಯಲ್ಲಿ ಹಳೆಯ ಸೇತುವೆ ಈಗ ಪಾರ್ಕಿಂಗ್ ಜಾಗವಾಗಿ ಪರಿವರ್ತಿತವಾಗಿದೆ.ಸುಮಾರು ಐವತ್ತಕ್ಕಿಂತ ಹೆಚ್ಚು ವರ್ಷವಾಗಿರಬಹುದು ಈ ಹಳೆಯ ಸೇತುವೆಗೆ ಇನ್ನೂ ಗಟ್ಟಿಮುಟ್ಟಾಗಿದ್ದು ವಾಹನಗಳು ಓಡಾಡಲು ಪ್ರಶಸ್ತವಾಗಿದೆ ಆದರೆ ಸ್ಥಳೀಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಡಾಂಬರಿಕರಣ ಕಾಣದೆ ಅದರ ಮೇಲೆ ಯಾವ ವಾಹನಗಳೂ ತಿರುಗಾಡುತ್ತಿಲ್ಲ. ಈ ಹಳೆಯ...
ಸುದ್ದಿಗಳು
ಅಧಿಕಾರ ಸ್ವೀಕರಿಸಿದ ನೂತನ ಎಸ್ಪಿ ಪ್ರದೀಪ್ ಗುಂಟಿ
ಬೀದರ - ಬೀದರ ಜಿಲ್ಲೆಯ ನೂತನ ಪೋಲಿಸ್ ವರಿಷ್ಠಾಧಿಕಾರಿಯಾಗಿ ಪ್ರದೀಪ ಗುಂಟೆ ಅವರು ಅಧಿಕಾರಿ ಸ್ವೀಕರಿಸಿದರು..ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆಗೆ ಅವರು ಮಾತನಾಡಿದರುಬೀದರ ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ನನ್ನ ಕರ್ತವ್ಯ ಹಾಗೂ ಗಂಭೀರ ಪ್ರಕರಣವನ್ನು ತಡೆಗಟ್ಟಲು ಪ್ರಯತ್ನವನ್ನು ಮಾಡುತ್ತೇನೆ ಮತ್ತು ನಿಮ್ಮ ಎಲ್ಲರ ಸಹಕಾರದಿಂದ ಒಟ್ಟಿಗೆ ಕೂಡಿಕೊಂಡು ಕೆಲಸವನ್ನು ಮಾಡುವುದು ಎಂದು ನೂತನ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಶರಣೆ ಸತ್ಯಕ್ಕ12ನೆಯ ಶತಮಾನವೆಂದರೆ ಅದು ಸಾಮಾಜಿಕ ಕ್ರಾಂತಿಯ ಪರ್ವ ಎಂದು ಹೇಳಬಹುದು. ಕಾಯಕ ಮತ್ತು ದಾಸೋಹಗಳೆಂಬ ಎರಡು ತತ್ವಗಳನ್ನು ಜಾರಿಗೆ ತರುವ ಮೂಲಕ ಹೊಸ ಕ್ರಾಂತಿ ಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸರ್ವ ಸಮಾನತೆಯನ್ನು ನಾಂದಿ ಹಾಡಿದವರು ನಮ್ಮ ಬಸವಣ್ಣನವರು.12ನೇ ಶತಮಾನದಲ್ಲಿ ಶೋಷಣೆಯಲ್ಲಿ ಜೀವ ಹಣ್ಣಾದ ಕಾಲಘಟ್ಟದಲ್ಲಿ ಬಸವಣ್ಣನವರ ಸಮಕಾಲೀನರಾದ ಕಾಯಕನಿಷ್ಠೆ ಪ್ರಾಮಾಣಿಕತೆ ಮತ್ತು ಆತ್ಮ...
ಸುದ್ದಿಗಳು
ರೈತರು ಆತ್ಮಹತ್ಯೆಯಂಥ ಕ್ರೂರ ಕೃತ್ಯಕ್ಕೆ ಬಲಿಯಾಗಬೇಡಿ – ಬಾಲಚಂದ್ರ ಜಾತಕಿಹೊಳಿ
ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ವಿತರಣೆಗೋಕಾಕ - ರೈತ ಬಾಂಧವರು ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗದೇ ಧೈರ್ಯದಿಂದ ಎದುರಿಸುವಂತೆ ಶಾಸಕ ಹಾಗೂ ಬೆಳಗಾವಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದ ಎನ್ಎಸ್ಎಫ್ ಅತಿಥಿಗೃಹದಲ್ಲಿ ಕೃಷಿ ಇಲಾಖೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರ್ಕಾರದ ಸಹಾಯಧನದ ಮಂಜೂರಾತಿ ಆದೇಶ ಪತ್ರಗಳನ್ನು...
ಸುದ್ದಿಗಳು
ವೇದಾಂತ ಫೌಂಡೇಶನ್ ವತಿಯಿಂದ 1700 ಪುಸ್ತಕ ಗಳ ವಿತರಣೆ
ಬೆಳಗಾವಿ :ಪುಸ್ತಕ ವಾಚನದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಸುಧಾರಣೆಯಾಗುವುದು. ಅದಕ್ಕಾಗಿ ಸದಾ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳಿಗೆ ವಿವಿಧ ಪುಸ್ತಕಗಳನ್ನು ಓದಲು ಶಿಕ್ಷಕರು ಪ್ರೋತ್ಸಾಹಿಸಬೇಕು. ಅಂತೆಯೇ ಗ್ರಾಮೀಣ ಪ್ರದೇಶದಲ್ಲಿ ಗ್ರಂಥಾಲಯಗಳು ಓದಲು ಪ್ರೋತ್ಸಾಹ ನೀಡುವುದು ಅವಶ್ಯಕ ಎಂದು ಮರಾಠಿ ಹಿ . ಪ್ರಾ.ಶಾಲೆ ನಂ. 9, ತಿಲಕವಾಡಿ ಶಾಲೆಯ ಮುಖ್ಯ ಅಧ್ಯಾಪಕರಾದ ಸತೀಶ್ ಪಾಟೀಲ...
ಸುದ್ದಿಗಳು
ಸಾಹಿತ್ಯದ ಅಧ್ಯಯನ ದೇಶಾಭಿಮಾನದ ಪ್ರತೀಕ : ಡಾ ಶೇಖರ ಹಲಸಗಿ
ಎಂ ಕೆ ಹುಬ್ಬಳ್ಳಿ : ಇಂದಿನ ಯುವ ಜನಾಂಗವು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಗತಿಸಿ ಹೋದ ಅನೇಕ ಸಂಗತಿ ಅರಿತುಕೊಂಡು, "ಭವಿಷ್ಯದ ಭಾರತ" ಕಟ್ಟಲು ವಿದ್ಯಾರ್ಥಿ ದೆಸೆಯಿಂದ ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ಸಂಸ್ಕಾರ ಮತ್ತು ಸಾಂಸ್ಕೃತಿಕ ನೆಲೆಯಲ್ಲಿ ಸುಭದ್ರವಾದ ನಾಡನ್ನು ಕಟ್ಟಲು ಸಾಧ್ಯವಿದ್ದು ಯುವಕರು ಮನಸ್ಸು ಮಾಡಬೇಕಿದೆ ಎಂದು, ಕಿತ್ತೂರು...
ಲೇಖನ
ದೋರನಹಳ್ಳಿ ಕಟ್ಟಾಯ ದೇವಿರಮ್ಮ ಕರಿಬೀರೇಶ್ವರ ದೇವಸ್ಥಾನಗಳು
ಮೊನ್ನೆ ಭಾನುವಾರ ಸೋನೆ ಮಳೆ ಸುರಿಯುತ್ತಿತ್ತು. ಅವತ್ತು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾಭವನದಲ್ಲಿ ಇತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ನಾನೂ ಓರ್ವ ಅತಿಥಿ ಆಗಿ ಹೋಗಿದ್ದೆನು. ಖ್ಯಾತ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್ ದೀಪ ಹಚ್ಚಿ ಉದ್ಘಾಟಿಸುತ್ತಿದ್ದರು. ಆ ವೇಳೆಗೆ ಹೋದೆ. ನನ್ನ ಕೈಗೂ ಮೇಣದಬತ್ತಿ ಬಂತು.ಭಾಷಣ ನಂತರ ಮಕ್ಕಳಿಗೆ ಬಹುಮಾನ ವಿತರಿಸಿ ಕಲಾಭವನ ಒಳಹೋದೆ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...