Monthly Archives: August, 2024
ಸುದ್ದಿಗಳು
ಕುರುವಿನಕೊಪ್ಪ ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ
ಬೆಳಗಾವಿ - ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರ ಆಶ್ರಯದಲ್ಲಿ ಶ್ರೀ ಕೆ ಎಮ್ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸವದತ್ತಿ ನೇತೃತ್ವದಲ್ಲಿ ಸವದತ್ತಿ ತಾಲ್ಲೂಕು ಕುರುವಿನಕೊಪ್ಪ ಗ್ರಾಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮುಖಾಂತರ ಏಳು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತುಈ ಸಂದರ್ಭದಲ್ಲಿ NSS ಅಧಿಕಾರಿಗಳಾದ ಡಾ.M.R.ದೊಡಮನಿ, ಸಹ NSS ಅಧಿಕಾರಿಗಳಾದ...
ಲೇಖನ
ಕೆಎಲ್ಇ ಸಂತ : ಡಾ. ಪ್ರಭಾಕರ ಕೋರೆ
ಕೆಎಲ್ಇ ಸಂತ : ಡಾ. ಪ್ರಭಾಕರ ಕೋರರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ಇತಿಹಾಸದಲ್ಲಿ 1916 ಅಂತ್ಯತ ಮಹತ್ವದ ವರ್ಷವಾಗಿತ್ತು. ಅಂದು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ ಸ್ಥಾಪನೆಗೊಂಡ ವರ್ಷವೂ ಹೌದು. 19 ನೆಯ ಶತಮಾನದ ಪ್ರಾರಂಭದಲ್ಲಿ ಭಾರತ ದೇಶದ ಅನೇಕ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡಿದವು. ಅಂತಹ ಹಲವು ಸಂಸ್ಥೆಗಳಲ್ಲಿ ಪ್ರತಿಷ್ಠಿತ ಕೆ...
ಸಂಪಾದಕೀಯ
ಬೆಳಗಾವಿ ಪ್ರವಾಹ : ಸಮೀಪ ಸುಳಿಯದ ಜಿಲ್ಲೆಯ ಜನನಾಯಕರು
ಸಂತ್ರಸ್ತರ ಸಂಕಷ್ಟಗಳು ತೀರುವುದ್ಯಾವಾಗ ?ಮೂಡಲಗಿ - ಬೆಳಗಾವಿ ಜಿಲ್ಲೆಯ ವಿವಿಧ ಪಕ್ಷಗಳ ಶಾಸಕರು, ಸಂಸದರು ಅಲ್ಲದೆ ಉಸ್ತುವಾರಿ ಸಚಿವರು ಕೂಡ ಅದೆಂಥ ಘನಂದಾರಿ ಜನಸೇವೆಯಲ್ಲಿ ತೊಡಗಿದ್ದಾರೋ ಏನೋ ಆದರೆ ಮಹಾ ಪ್ರವಾಹದಿಂದ ತೊಂದರೆಗೊಳಗಾದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನತ್ತ ತಿರುಗಿ ನೋಡಲೂ ಅವರಲ್ಲಿ ಸಮಯವಿಲ್ಲದಾಗಿದೆ.ಪ್ರತಿಸಲ ಹೆಚ್ಚು ಕಡಿಮೆ ಇದೇ ತಿಂಗಳಲ್ಲಿ ವರ್ಷಾಧಾರೆಯಿಂದ ಜಿಲ್ಲೆಯ ಘಟಪ್ರಭಾ,...
ಸುದ್ದಿಗಳು
ಹಂಸ ಸಾಂಸ್ಕೃತಿಕ ಸೌರಭ ಹಾಗೂ ಹಂಸ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭ
ಪಾರಂಪರಿಕ ಶ್ರೀಮಂತಿಕೆಯ ಹಿನ್ನೆಲೆಯ ಸಾಂಸ್ಕೃತಿಕ ಲೋಕದಲ್ಲಿ ನೈತಿಕತೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಭರವಸೆಯ ಆಶಾಕಿರಣವಾಗಿ ಯಾವುದೇ ಸದ್ದುಗದ್ದಲವಿಲ್ಲದೆ ತನ್ನ ಸಾಮಾಜಿಕ- ಕಲಾತ್ಮಕ ಕೈಂಕರ್ಯದಿಂದ ಹಂಸಜ್ಯೋತಿ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿ ನಿಂತಿರುವುದು ಒಂದು ಮೈಲಿಗಲ್ಲೇ ಸರಿ. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಾಧಕೋತ್ತಮರನ್ನು ಗೌರವಿಸುತ್ತಿರುವುದು ಅಭಿನಂದನೀಯ ಎಂದು ಹಿರಿಯರಂಗ ಸಂಘಟಕ, ಕರ್ನಾಟಕ ನಾಟಕ ಅಕಾಡೆಮಿ...
ಸುದ್ದಿಗಳು
ಸರ್ಕಾರದ ಎಲ್ಲ ಅಂಗಗಳು ಕಾನೂನು ಪಾಲಿಸಲೇಬೇಕು
ಸಿಂದಗಿ ; ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ತ್ರಿವಳಿಗಳು ಅವರದ್ದೆಯಾದ ಕಾನೂನುಗಳನ್ನು ಪಾಲಿಸಲೇಬೇಕು ಇವುಗಳನ್ನು ಮನವರಿಕೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಎಂದು ಪೊಲಿಸ್ ಸಬ್ ಇನ್ಸ್ ಪೆಕ್ಟರ್ ಆರಿಫ್ ಮುಶಾಪುರಿ ಸಲಹೆ ನೀಡಿದರು.ಪಟ್ಟಣದ ಹೊರ ವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರಮಾಣ ವಚನ ಸ್ವಿಕಾರ ಸಮಾರಂಭದಲ್ಲಿ...
ಸುದ್ದಿಗಳು
ಯುವಕರು ವ್ಯಸನಮುಕ್ತರಾಗಬೇಕು – ರವಿ ಗೋಲಾ
ಸಿಂದಗಿ: ಪ್ರಸಕ್ತ ದಿನಗಳಲ್ಲಿ ಯುವಕರು ವ್ಯಸನ ಮುಖಿ ಆಗುತ್ತಿದ್ದು ಇದರಿಂದ ಹೊರಬರಲು ಪ್ರಯತ್ನಿಸಬೇಕು, ಅಲ್ಲದೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ರವಿ ಗೋಲಾ ಹೇಳಿದರು.ಪಟ್ಟಣದ ಜಿ. ಪಿ. ಪೋರವಾಲ ಕಲಾ ವಾಣಿಜ್ಯ ಮತ್ತು ವಿ. ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಿಂ. ಪ. ಪೂ. ಶ್ರೀ ಮಹಾಂತ ಶಿವಯೋಗಿಗಳ...
ಸುದ್ದಿಗಳು
ವಿದ್ಯಾರ್ಥಿಗಳಿಂದ ಡೆಂಗ್ಯೂ ಜಾಗೃತಿ ಕಾರ್ಯಕ್ರಮ
ಸಿಂದಗಿ; ಡೆಂಗ್ಯೂಜ್ವರವು ಒಂದು ರೀತಿಯ ಸೊಳ್ಳೆಯಿಂದ ಹರಡುವ ಒಂದು ರೋಗ. ಇದು ಒಂದು ಹಳದಿ ಜ್ವರಕ್ಕೆ ಕಾರಣವಾಗುವ ವೈರಸ್ಗೆ ಸಂಬಂಧಿಸಿದೆ. ಸೋಂಕಿತ ಸೊಳ್ಳೆಯ ಕಡಿತದ ಮೂಲಕ ಈ ವೈರಸ್ಗಳು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ಸಂಗಮ ಸಂಸ್ಥೆಯ ನಿರ್ದೇಶಕರಾದ ಫಾದರ್ ಸಂತೋಷ್ ಹೇಳಿದರು.ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಬೆಂಗಳೂರಿನ ಸಂತ...
ಸುದ್ದಿಗಳು
“ಹೂ ಮುಡಿದ ಜಡೆ ” ಕೃತಿ ಲೋಕಾರ್ಪಣೆ
ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಇವರಿಂದ ಪ್ರತೀ ವರ್ಷದಂತೆ ನಡೆಯುವ ೪ ನೇ ಕನ್ನಡ ನುಡಿವೈಭವ ಕಾರ್ಯಕ್ರಮದಲ್ಲಿ ಮಧುನಾಯ್ಕ ಲಂಬಾಣಿ ಸಂಪಾದಕತ್ವದ ಕೃತಿ "ಹೂ ಮುಡಿದ ಜಡೆ"ಯ ಬಿಡುಗಡೆಗೆ ಕರ್ನಾಟಕ ಬಂಜಾರ ಭಾಷಾ ಅಕಾಡೆಮಿಯ ಅಧ್ಯಕ್ಷರಾದ ಡಾ.ಎ ಆರ್ ಗೋವಿಂದಸ್ವಾಮಿಯವರು ಆಗಮಿಸಲಿದ್ದಾರೆ.ಇವರು ಚಲನ ಚಿತ್ರ ನಟರು, ನಿರ್ದೇಶಕರು, ಸಾಹಿತಿಗಳು ಖ್ಯಾತ ರಂಗಭೂಮಿ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ಶ್ರೇಷ್ಠ ಶರಣ ಮಾದರ ಧೂಳಯ್ಯಮಾದರ ಧೂಳಯ್ಯ ಅವರು ಪಾದರಕ್ಷೆ ತಯಾರಿಸುವ ಕಾಯಕದಲ್ಲಿ ತೊಡಗಿದ್ದವರು. ಅವರ ತಂದೆ ಕಕ್ಕಯ್ಯ ಮತ್ತು ನುಲಿದೇವಿ ಅವರ ತಾಯಿ, ದಾರುಕಿ ಅವನ ಹೆಂಡತಿ. ಧೂಳಯ್ಯ ತನ್ನ ಕೆಲಸದ ಮೂಲಕ ಮಾತ್ರ ಭಗವಂತನನ್ನು ಅರಿತುಕೊಂಡನು. ಅವರ 106 ವಚನಗಳು ಕಾಮಧೂಮ ಧೂಳೇಶ್ವರ ಎಂಬ ಅಂಕಿತನಾಮದೊಂದಿಗೆ ಲಭ್ಯವಿವೆ.ಬಸವಪುರಾಣ, ರಾಘವಾಂಕ ಚರಿತದಲ್ಲಿ ಇವರ ಕುರಿತಾದ...
ಲೇಖನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಹದವರಿತು ಬೆದೆಯರಿತು ಬೀಜವನು ಬಿತ್ತುವೆನು ಸಜ್ಜನರ ಸದ್ಭಾವದೆದೆಗಳಲ್ಲಿ ಒಂದೆರಡು ಬೀಜಗಳು ಮೊಳೆತು ಬೆಳೆದರೆ ಸಾಕು ನನಗಷ್ಟೆ ಸಂತೋಷ - ಎಮ್ಮೆತಮ್ಮ ||೪||ಶಬ್ಧಾರ್ಥ
ಹದ - ಸರಿಯಾಗಿ ಬಿತ್ತನೆಗೆ(ಭೂಮಿ)ಪಕ್ವಗೊಂಡ ರೀತಿ
ಅರಿತು- ತಿಳಿದು.ಬೆದೆ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



