Monthly Archives: October, 2024

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.ಶುಕ್ರವಾರ ಅ-11ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ದಸರಾ, ದೀಪಾವಳಿ, ಕ್ರಿಸ್ ಮಸ್,...

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವು ಹುಡುಗಿಯರು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸುವ ಅಗತ್ಯತೆ ಮತ್ತು ಹುಡುಗಿಯರ ಸಬಲೀಕರಣ ಹಾಗೂ ಅವರ ಮಾನವ ಹಕ್ಕುಗಳನ್ನು ಬಲಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ.ಭಾರತದ ಅನೇಕ ಭಾಗಗಳಲ್ಲಿ ಈಗಲೂ ಹೆಣ್ಣು ಮಗು ಜನಿಸುವುದು ಬಹುತೇಕ ಕುಟುಂಬಗಳಿಗೆ ಸ್ವಾಗತಾರ್ಹ ಸಂಗತಿಯಲ್ಲ ಎಂಬುದು ಬಹಿರಂಗ ಸತ್ಯ. ಅವಳ ಆಗಮನದಿಂದಲೇ, ಅವಳು ಜೀವನದ ಪ್ರತಿಯೊಂದು ಹಂತದಲ್ಲೂ ತಾರತಮ್ಯ,...

ಶಿವರಾಮ ಕಾರಂತರ ನೆನಪು ಕೋಟಾದ ಥೀಮ್ ಪಾರ್ಕ್

ಕಾರಂತರ ಜನ್ಮದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಶಿವರಾಮ ಕಾರಂತ ಪ್ರಶಸ್ತಿ ಪ್ರತಿಷ್ಠಾನ ನಿಜಕ್ಕೂ ಅಭಿನಂದನಾರ್ಹ. ಪ್ರತಿ ವರ್ಷ ಅಕ್ಟೊಬರ್ ೧೦ ಬಂದರೆ ಶಿವರಾಮ ಕಾರಂತರ ನೆನಪಿನ ಕೋಟದಲ್ಲಿ ಕೋಟತಟ್ಟು ಗ್ರಾಮ ಪಂಚಾಯತಿ ಮತ್ತು ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಜಂಟಿಯಾಗಿ ಕಾರಂತ ಹುಟ್ಟೂರ ಪ್ರಶಸ್ತಿ ಕೊಡಮಾಡುತ್ತಿದ್ದು.ಈ...

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

 ಕೈಮುಗಿದು ಗುಡಿಸುತ್ತ ಸುತ್ತಿಬರುವುದು ಸುಲಭ ಕರಕಷ್ಟ ಮನಹಿಡಿದು ನಿಲ್ಲಿಸುವುದು ಪೂಜಿಸುವುದು ಸುಲಭ ಧ್ಯಾನಿಸುವುದತಿಕಷ್ಟ ವರಯೋಗಿಗಿದು ಸರಳ‌ - ಎಮ್ಮೆತಮ್ಮಶಬ್ಧಾರ್ಥ ಕರಕಷ್ಟ = ಬಹಳ ಕಷ್ಟ. ವರಯೋಗಿ = ಶ್ರೇಷ್ಠ ಯೋಗಿತಾತ್ಪರ್ಯ ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು| ಎತ್ತು ಗಾಣವನು ಹೊತ್ತು ತಾ ನಿತ್ಯದಿ | ಸುತ್ತಿಬಂದಂತೆ ಸರ್ವಜ್ಞ |ಎಂದು ಕವಿ ಸರ್ವಜ್ಞ ಹೇಳಿದ್ದಾನೆ. ನಾವು ಮನಸ್ಸನ್ನು ಎಲ್ಲಿಯೋ ಇಟ್ಟು ದೇವರನ್ನು ನೆನೆಯದೆ ಸುಮ್ಮನೆ ದೇವರಗುಡಿ...

“ಭಾರತ ಮಾತಾ ಕಾ ಅನಮೋಲ್ ರತನ್ “

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಓದಿ, ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವುದು ಸರ್ವೇ ಸಾಮಾನ್ಯ ಆಗಿದೆ, ಆದರೆ ನಮ್ಮ ದೇಶದ ಮಾನವ ಸಂಪನ್ಮೂಲ, ಯುವ ಶಕ್ತಿಯ ಬಳಕೆ ನಮ್ಮ ದೇಶದ ಆಸ್ತಿ ಅಲ್ಲವೆ.... ಇದು ಭಾರತದಲ್ಲಿ ಬಳಕೆ ಆಗಬೇಕು.ಎಷ್ಟೊ ಉದ್ಯಮಿಗಳು, ಶ್ರೀಮಂತರು, ನಟರು, ಕ್ರೀಡಾಪಟುಗಳು ಸ್ವಲ್ಪ ಹಣ, ಪ್ರಚಾರ, ಪಾಪುಲರಿಟಿ ಸಿಕ್ಕರೆ ಸಾಕು ವಿದೇಶಗಳಲ್ಲಿ ನೆಲೆಯೂರುತ್ತಾರೆ....

ವಿವಾದಿತ ವಚನ ದರ್ಶನ

ಬಸವಣ್ಣನವರ ಬೆನ್ನು ಬಿದ್ದ ಬೇತಾಳಗಳು ಮಾಲಿಕೆ ೧ಹನ್ನೆರಡನೆಯ ಶತಮಾನವು ಸಾರ್ವಕಾಲಿಕ ಸಮಾನತೆ ಸಮತೆ ಶಾಂತಿ ಪ್ರೀತಿ ಹಂಚಿಕೊಂಡ ಶ್ರೇಷ್ಠ ಸ್ವತಂತ್ರ ಧರ್ಮವಾಗಿದೆ. ವೈದಿಕ ವ್ಯವಸ್ಥೆಗೆ ಪ್ರತಿಯಾಗಿ ಹೊಸ ಬದುಕಿನ ಆಲೋಚನಾ ಕ್ರಮವನ್ನು ಕಂಡು ಕೊಂಡರು. ಬಸವಣ್ಣ ದಮನಿತರ ಶೋಷಿತರ ಅಸ್ಪ್ರಶ್ಯರ ಕಾರ್ಮಿಕರ ಬಡವರ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ನಾಡು ಕಂಡ ಸರ್ವ ಶ್ರೇಷ್ಠ...

ಹೆಣ್ಣು ಮಗುವಿನ ಹೆಸರಿಗೊಂದು ಗಿಡ ನೆಡಿ – ನ್ಯಾ. ಜ್ಯೋತಿ ಪಾಟೀಲ

ಮೂಡಲಗಿ : ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಕಿರುಕುಳ ಅಂತಹ ಕೃತ್ಯಗಳ ತಡೆಗಟ್ಟಿ, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿಯೊಂದು ಮನೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಸಸಿಯನ್ನು ನೆಡುವಂತಾಗಬೇಕು ಎಂದು ದಿವಾಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಜ್ಯೋತಿ ಪಾಟೀಲ ಹೇಳಿದರು.ಪಟ್ಟಣದ...

ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗುವದು ನಿಲ್ಲಲಿ- ದಾನಯ್ಯ ಹಿರೇಮಠ

ಸಿಂದಗಿ ; ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜಾ ಮನೋಭಾವ ಮೂಲಕ ಅವರಿಗೆ   ಕುಟುಂಬದಲ್ಲಿ ಹೆಚ್ಚು ಗೌರವ ಇದೆ ಎಂದು ದಾನಯ್ಯ ಮಲ್ಕಯ್ಯ ಹಿರೇಮಠ ಹೇಳಿದರು.ತಾಲೂಕಿನ  ಚಿಕ್ಕಸಿಂದಗಿ ಗ್ರಾಮದ ಹಿರೇಮಠದ ಪರಿವಾರದವರು ಹಮ್ಮಿಕೊಂಡ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವದಲ್ಲಿ 1108 ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಭಕ್ತರು  ಶೃದ್ಧಾ ಭಕ್ತಿಯಿಂದ...

ಕವನ : ಅನಾಥರ ನಾಥ

ಅನಾಥರ ನಾಥಅಬಲ ಅಶಕ್ತ ಅಸ್ಪ್ರಶ್ಯ ಅನಾಥ ಅನಾಥರ ನಾಥ ಸಂಗಮನಾಥ ಹೇ ಬಸವೇಶ್ವರ ಒಳಗೊಳಗೆ ಬೆಂದ ಶತಮಾನದ ಅಸಮತೆ ಜಾತಿ ವರ್ಗ ವರ್ಣ ಕಿತ್ತೆಸೆದೆ ವೀರ ಶಾಂತಿ ಪ್ರೀತಿಗೆ ಜೀವ ತೇಯ್ದ ಯೋಧ ಕೊನೆಗೊಳಿಸಿದೆ ಸನಾತನಿಗಳ ವಾದ ಇಲ್ಲವಾದವು ವೇದ ಆಗಮ ಪುರಾಣ ಶಾಸ್ತ್ರ ಶಕುನ ಮುಹೂರ್ತವು ಅಕ್ಷರ ಕಲಿಸಿ ವಚನ ರಚಿಸಿ ಬಟ್ಟೆಯಾದಿ ದೇವಲೋಕಕೆ ಶ್ರಮದ ಬೆವರೆ ಪುಣ್ಯ ತೀರ್ಥ ಹಂಚಿ ತಿಂದರೆ ಸ್ವರ್ಗವು ಕಟ್ಟಿಕೊಟ್ಟೆ ಮುಕ್ತ ಸಮಾಜವ ನಾವು ಬದುಕಲಾರದ ಹೇಡಿಯು ನಿನ್ನ ಸ್ಮರಣೆ ನಿತ್ಯ ಮಂತ್ರ ಲಿಂಗವಂತ ಸ್ವತಂತ್ರರು.. ಸತ್ಯ ಹಾದಿ ಹುಡಕಲಿರುವ ಬಸವ ಭಕ್ತರು ಶ್ರೇಷ್ಠರು. -------------------------------------- ಡಾ.ಶಶಿಕಾಂತ.ಪಟ್ಟಣ. ರಾಮದುರ್ಗ

ಅಗಲಿದ ರತನ್ ಟಾಟಾ ; ಶಾಸಕ ಬಾಲಚಂದ್ರ ಸಂತಾಪ

ಬೆಳಗಾವಿ- ಭಾರತಾಂಬೆಯ ಹೆಮ್ಮೆಯ ಸುಪುತ್ರ, ಪ್ರಸಿದ್ಧ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಗಲಿಕೆಗೆ ಅರಭಾವಿ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಟಾಟಾ ಅವರು ಅಪ್ಪಟ ರಾಷ್ಟ್ರಭಕ್ತ, ದೂರದೃಷ್ಟಿಯ ನಾಯಕ, ಭಾರತೀಯ ಕೈಗಾರಿಕೆ ಉದ್ಯಮದಲ್ಲಿ ಅಪ್ರತಿಮ ಸಾಧಕರಾಗಿದ್ದರು. ಟಾಟಾ ಅವರು ಕೇವಲ ಉದ್ಯಮಿಯಾಗಿರಲಿಲ್ಲ. ಸಮಗ್ರತೆ, ಅಚಲವಾದ ಬದ್ಧತೆ, ಭಾರತದ...
- Advertisement -spot_img

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...
- Advertisement -spot_img
error: Content is protected !!
Join WhatsApp Group