Monthly Archives: February, 2025

ಎಲ್ಲವನ್ನು ಬಲ್ಲಿದ ಜ್ಞಾನಿಯೇ ಸರ್ವಜ್ಞ

ಇಂದು ಫೆಬ್ರುವರಿ 20 ಸರ್ವಜ್ಞ ಅವರ ಜನ್ಮ ದಿನಾಚರಣೆ.ತಂದೆ _ ಬಸವರಸ ಕುಂಬಾರಮಲ್ಲ ಎಂತಲೂ ಕರೆಯುವರು . ಸಾಕುತಾಯಿ - ಮಲ್ಲಕ್ಕ ಹುಟ್ಟಿದ ಸ್ಥಳ :- ಹಾವೇರಿ ಜಿಲ್ಲೆ,ಅಂಬಲೂರ ತಾಲ್ಲೂಕಿನ ರಟ್ಟೆಹಳ್ಳಿ ಮೂಲ ನಾಮ :- ಪುಷ್ಪದತ್ತ 7070 ವಚನ ಲಭ್ಯ ಆದರೂ ಸುಮಾರು 1000 ತ್ರಿಪದಿಗಳು ದಾಖಲಾಗಿವೆ . ತ್ರಿ ಎಂದರೆ ಮೂರು ಪದಿ ಎಂದರೆ ಸಾಲು ಮೂರು ಸಾಲುಗಳನ್ನು ಹೊಂದಿದ ಪದ್ಯವೇ...

ಶಾಲಾ ಅಂಗಳದಲ್ಲಿ ಮಕ್ಕಳ ಅಪರೂಪದ ‘ ಮಕ್ಕಳ ಸಂತೆ’ ಕಾರ್ಯಕ್ರಮ

ಮೂಡಲಗಿ -ತಾಲೂಕಿನ ಹಳ್ಳೂರ ಗ್ರಾಮದ ತೋಟದ ಸರ್ಕಾರಿ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ/ಮಕ್ಕಳಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ಸಲುವಾಗಿ "ಸಂತೆ" ಕಾರ್ಯಕ್ರಮ ಜರುಗಿತು.ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಳ್ಳೂರ ಕ್ರಾಸ್, ತೋಟದ ಶಾಲೆಯಲ್ಲಿ ಮಕ್ಕಳಲ್ಲಿನ ವ್ಯಾವಹಾರಿಕ ಜ್ಞಾನದ ವೃದ್ಧಿಗಾಗಿ ಮಕ್ಕಳ ಹಳ್ಳಿ ಸಂತೆಯನ್ನ ಏರ್ಪಡಿಸಲಾಗಿತ್ತು.ಹಿರಿಯರಾದ ಬಾಬು ಪಾ. ಸಪ್ತಸಾಗರ ಮತ್ತು ಎಸ್‌ಡಿಎಂಸಿ ಅಧ್ಯಕ್ಷರಾದ...

ದೆಹಲಿಗೆ ಮಹಿಳಾ ಮುಖ್ಯಮಂತ್ರಿ ; ನಾರಿ ಶಕ್ತಿ ವಂದನ್ ಗೆ ಇನ್ನಷ್ಟು ಬಲ – ಈರಣ್ಣ ಕಡಾಡಿ ಹರ್ಷ

ಮೊದಲ ಬಾರಿಗೆ ದೆಹಲಿ ಶಾಸಕರಾಗಿ ಆಯ್ಕೆಯಾದ ಒಬ್ಬ ಮಹಿಳೆಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ನಾರಿ ಶಕ್ತಿ ವಂದನ್ ಮಸೂದೆಗೆ ಬಹು ದೊಡ್ಡ ಶಕ್ತಿ ತುಂಬಿದಂತಾಗಿದೆ. ಭಾರತೀಯ ಜನತಾ ಪಾರ್ಟಿ ಕೇಂದ್ರೀಯ ನಾಯಕತ್ವ ಮತ್ತೊಮ್ಮೆ ಸಾಬೀತು ಮಾಡಿದೆ ಇದು ಕಾರ್ಯಕರ್ತರ ಆಧಾರಿತ ಪಾರ್ಟಿ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.ಶ್ರೀಮತಿ ರೇಖಾ...

ಕವನ : ವಿಷವ ಕಕ್ಕಬೇಡಿ

ವಿಷವ ಕಕ್ಕಬೇಡಿನಮ್ಮೊಂದಿಗೆ ಹುಟ್ಟಿ ಬೆಳೆದು ನಮ್ಮ ನೆಲದಲ್ಲಿ ಬದುಕಿ ಮತ್ತೆ ಬೇರೆಯಾದ ಪಾಕಿಗಳೇ ನಮ್ಮ ಹಣವ ಕಿತ್ತುಕೊಂಡಿರಿ ನೆಲವ ಕಸಿದುಕೊಂಡಿರಿ ಸಂಧಾನ ನೆಪದಲ್ಲಿ ಕೊಂದಿರಿ ಶಾಸ್ತ್ರಿಯನು ನಿಮ್ಮ ಉಗ್ರಗಾಮಿಗಳ ಕಳುಹಿಸಿ ಕಾಶ್ಮೀರದ ಶಾಂತಿ ಕದಡಿದಿರಿ ಮುಗ್ಧ ಭಾರತೀಯರ ರಕ್ತದೋಕುಳಿ ಆಡಿದಿರಿ ತೃಪ್ತವಾಗಿಲ್ಲ ನಿಮ್ಮ ಬಂದೂಕಿನ ನಳಿಕೆಗಳು ಸಾಕು ಮಾಡಿ ಅಟ್ಟಹಾಸ ವಿಷವ ಕಕ್ಕಬೇಡಿ ಸಹನೆ ಕಟ್ಟೆ ಒಡೆದಿದೆ ಎಲಾ ನಾಯಿಗಳೆ ಒಮ್ಮೆ ಎರಗಿದರೆ ನಾವು ಜಗದ ಭೂಪಟಲದಲ್ಲಿ ಇರುವುದಿಲ್ಲ ನಿಮ್ಮ ನೆಲ ----------------------------------- ಡಾ.ಶಶಿಕಾಂತ ಪಟ್ಟಣ ರಾಮದುರ್ಗ

ರೈತರ, ನಾಗರಿಕರ ಅನೇಕ ಸಮಸ್ಯೆಗಳ ಪರಿಹಾರ ಶೀಘ್ರ – ಶಾಸಕ ಮನಗೂಳಿ ಭರವಸೆ

ಸಿಂದಗಿ : ರೈತರ ಸಮಸ್ಯೆಗಳಾದ ತಮ್ಮ ಹೊಲಕ್ಕೆ ಹೋಗಲು ರಸ್ತೆಗಳು, ಬೆಳೆದ ಕಬ್ಬು ಫ್ಯಾಕ್ಟರಿ ಗೆ ಸಾಗಿಸಲು ಸರಿಯಾದ ರಸ್ತೆಗಳು ಇರದೇ ಇರುವದು, ಶೌಚಾಲಯ ಸಮಸ್ಯೆಗಳನ್ನು ನಾಲ್ಕು ಹಳ್ಳಿಗಳು ಎದುರಿಸುತ್ತಿವೆ ಆದ್ದರಿಂದ ಅವುಗಳನ್ನು ಬೇಗ ಪರಿಹರಿಸಲಾಗುವದು ಹಾಗೂ ಕಳೆದ ೧೫ ದಿನಗಳಿಂದ ವಿದ್ಯುತ್ ಸಮಸ್ಯೆ ಆಗುತ್ತಿದ್ದು ಅದನ್ನು ಕೂಡ ಪರಿಹರಿಸಲಾಗುವದು ಎಂದು ಶಾಸಕ ಅಶೋಕ...

ಹಿಂದೂ ಸಾಮ್ರಾಜ್ಯಕ್ಕಾಗಿ ಶಿವಾಜಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದರು – ಇಂದಿರಾಬಾಯಿ ಬಳಗಾನೂರ

ಸಿಂದಗಿ; ಭಾರತ ಭೂಮಿ ಅನಾದಿ ಕಾಲದಿಂದಲೂ ಅನೇಕ ಬಲಿಷ್ಠ, ದೈರ್ಯವಂತ, ವೀರ ಯೋಧರು, ಸಾಹಸಿ ವನಿತೆಯರು, ಆಡಳಿತಗಾರರನ್ನು ಹೊಂದಿದೆ ತಮ್ಮ ತಾಯಿನಾಡು, ಸ್ವರಾಜ್ಯವನ್ನು ರಕ್ಷಿಸಲು ಅದೆಷ್ಟೋ ಮಹಾನಾಯಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಅದರಂತೆ ಹಿಂದೂ ಸಾಮ್ರಾಜ್ಯವನ್ನು ಉಳಿಸುವ ಸಲುವಾಗಿ ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಜೀವವನ್ನು ಲೆಕ್ಕಿಸದೇ ಹಿಂದೂಗಳ ರಕ್ಷಣೆ ಮಾಡಿದ್ದು ಇತಿಹಾಸವಿದೆ ಕಾರಣ...

ಹೆಚ್. ಆರ್. ಜಯರಾಮ್ ಅವರ ನೇತೃತ್ವದಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಾವಯವ ಸಂತೆ

ವ್ಯಕ್ತಿಯೊಬ್ಬ ಮನಸು ಮಾಡಿದರೆ ಹೋರಾಟಗಾರನಾಗಿ, ಕೃಷಿಕನಾಗಿ, ಸಮಯದಾಯ ಸಂಘಟಕನಾಗಿ, ಮ್ಯಾರಥಾನ್ ಪಟುವಾಗಿ, ಪ್ರಕೃತಿಯೊಂದಿಗೆ ಕ್ಷಣ ಕ್ಷಣವೂ ಸಂಭ್ರಮ ಪಡುತ್ತಾ ಯಶಸ್ವಿ ಉದ್ಯಮಿಯಾಗಿಯೂ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ... ಬೆಂಗಳೂರು - ರಾಜ್ಯ ಹಾಗೂ ರಾಷ್ಟ್ರಕ್ಕೆ ಅನೇಕ ಸಾಧಕರು ರಾಮನಗರ ದ ಮಡಿಲಿನಿಂದ ಹೊರಹೊಮ್ಮಿದ್ದು, ಅನೇಕರು ದೇಶದ ಹಲವು ಕ್ಷೇತ್ರಗಳಲ್ಲಿ ಅಪರಿಮಿತ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾನ್ಯ ಸಾಧಿಸುವ...

ಅಮೃತ 2.0 ಯೋಜನೆಯಡಿ ಅರಭಾವಿ ಪಟ್ಟಣದಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದ ಬಾಲಚಂದ್ರ ಜಾರಕಿಹೊಳಿ.

140.69 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅರಭಾವಿ, ಕಲ್ಲೋಳಿ, ನಾಗನೂರು, ಮೂಡಲಗಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ಭೂಮಿ ಪೂಜೆ.ಮೂಡಲಗಿ - ಅರಭಾವಿ, ಕಲ್ಲೋಳಿ, ನಾಗನೂರು ಮತ್ತು ಮೂಡಲಗಿ ಪಟ್ಟಣಗಳ ವ್ಯಾಪ್ತಿಯ ಸಾರ್ವಜನಿಕರಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸಿಕೊಡುವ ಅಮೃತ ಯೋಜನೆಗೆ ಚಾಲನೆ ನೀಡಲಾಗಿದ್ದು, ಮುಂದಿನ ವರ್ಷದೊಳಗೆ ಕಾಮಗಾರಿ ಮುಗಿಯಲಿದ್ದು, ಪ್ರತಿಯೊಂದೂ ಕುಟುಂಬಗಳಿಗೆ ಕುಡಿಯುವ...

ಲೇಖನ : ಅಡಿಗಡಿಗೆ ನೆನಪಾಗುವ ಅಡಿಗರು

ದಿ.೧೮ ಅಡಿಗರ ಜನ್ಮದಿನಬಾಲ್ಯದಲ್ಲಿ ಭಾವಗೀತೆಗಳನ್ನು ಹಾಡುತ್ತಿದ್ದ ಕಾಲದಲ್ಲಿ ನನಗೆ ಅತ್ಯಂತ ಪ್ರಿಯವಾದ ಎರಡು ಹಾಡುಗಳು - " ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿದೋಣಿ" ಮತ್ತು "ಯಾವ ಮೋಹನ ಮುರಲಿ ಕರೆಯಿತೊ ದೂರತೀರಕೆ ನಿನ್ನನು." ಗೋಪಾಲಕೃಷ್ಣ ಅಡಿಗರತ್ತ ನಾನು ಆಕರ್ಷಿತನಾದದ್ದೇ ಅವರ ಈ ಹಾಡುಗಳಿಂದ. ನಂತರ ಅದೇ ಅವರ ಕಾವ್ಯದ ಅಭ್ಯಾಸಕ್ಕೂ ಕಾರಣವಾಯಿತು. ಅಂತಹ ಒಬ್ಬ...

ಲೇಖನ : ಹೃದಯದ ಕವಿತೆ ಹೃದಯ ಮಿಡಿವ ಕವಿತೆ

ಬದುಕಿನುದ್ದಕ್ಕೂ ಹಲವಾರು ಘಟ್ಟಗಳನ್ನು ದಾಟಿ ಬರುವ ಮನುಷ್ಯ ವ್ಯಕ್ತಿಗತವಾಗಿ ತನ್ನದೇ ಆದ ವೈವಿಧ್ಯಮಯ ಅನುಭವಗಳನ್ನು ಹೊಂದುತ್ತಾನೆ. ಗಳಿಸಿ ಉಳಿಸುತ್ತಾ ತಿಳಿದು ಕಲಿಯುತ್ತಾ ಸಿಹಿ, ಕಹಿ ಅನುಭವಗಳನ್ನು ಹೊಂದುತ್ತಾ ವಯಸ್ಸು ಇಳಿಮುಖವಾದಂತೆ ಸಾಗಿ ಬಂದ ಹಾದಿಯನ್ನು ಮತ್ತೊಮ್ಮೆ ತಿರುಗಿ ನೋಡಿದರೆ ಅಲ್ಲೊಂದು ಅಗಾಧ ಪ್ರಪಂಚವೇ ತೆರೆದುಕೊಳ್ಳುತ್ತದೆ.ನಮ್ಮ ಹಿರಿಯ ಸಾಹಿತಿಗಳಾದ ಗೊರೂರು ಅನಂತರಾಜು ಅವರು ಇತ್ತೀಚೆಗಷ್ಟೇ ಸಾಹಿತ್ಯ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group