Monthly Archives: May, 2025

ಕವನ : ನೆನಪಾದ ಬಸವಣ್ಣ

ನೆನಪಾದ ಬಸವಣ್ಣ ನೆನಪಾದ ಬಸವಣ್ಣ ಅಡಿಗಡಿಗೆ ಅವರಿವರ ಆಚಾರ ವಿಚಾರ ಅಜ್ಞಾನದ ಪರಮಾವಧಿ ಕಂಡು ಎತ್ತ ಸಾಗಿದೆ ಜನರ ಜೀವನ ಸಿದ್ಧಾಂತ ವೈಚಾರಿಕ ನಿಲುವು ಎಂಬ ಕಳವಳವ ಹೊತ್ತು ನೆನಪಾದ ಬಸವಣ್ಣ ಅಡಿಗಡಿಗೆಕಂಡ ಕಂಡಲ್ಲಿ ಮುಳುಗುವವರ ದೇವರ ಹೆಸರಲ್ಲಿ ಉಪವಾಸ ಮಾಡುವವರ ಅಭಿಷೇಕ ಮಾಡಿಸಿ ಗುಡಿಯ ಸುತ್ತುವವರ ಅಂಧಕಾರದ ಮನವ ಕಂಡು ನೆನಪಾದ ಬಸವಣ್ಣ ಅಡಿಗಡಿಗೆತನ್ನೊಳಗಿನ ಪ್ರಜ್ವಲಿಸುವ ಜ್ಯೋತಿಯ ಕಾಣದೆ ತನ್ನ ಕೆಲಸವನ್ನು ತಾನು ಮಾಡದೆ ಹಗಲಿರುಳು ಜಪ ಮಾಡುವ ಭಂಡ ಭಕ್ತರ ನೋಡಿ ನೆನಪಾದ ಬಸವಣ್ಣ ಅಡಿಗಡಿಗೆಸಮಾನತೆಯ ಮೆರೆಯದೆ ಭೇದ -ಭಾವ ಅರಸುವ ವ್ಯಾಮೋಹದಲ್ಲಿ ಮಿಂದು ಸ್ವಾರ್ಥಿಯಾಗುವ ಗೊಡ್ಡು ಸಂಪ್ರದಾಯಗಳಿಗೆ ಮೊರೆಹೋಗುವ ವೈದಿಕ ಮನಸುಗಳ ಕಂಡು ನೆನಪಾದ ಬಸವಣ್ಣ ಅಡಿಗಡಿಗೆಸುಧಾ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group