Monthly Archives: June, 2025

ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ.

ಹಾಸನದ ಚಿತ್ರ ಕಲಾವಿದರು ಬಿ.ಎಸ್. ದೇಸಾಯಿ ವೃತ್ತಿಯಲ್ಲಿ ಚಿತ್ರ ಕಲಾ ಶಿಕ್ಷಕರು. ಮಕ್ಕಳಿಗೆ ಚಿತ್ರಕಲೆ ಕಲಿಸುವಲ್ಲಿ ಪರಿಣಿತರು. ಸ್ವಂತ ಮನೆಯನ್ನು ಚಿತ್ರ ಕಲಾ ಗ್ಯಾಲರಿಯಾಗಿ ಮಾಡಿ ಸತತ ಚಿತ್ರಕಲೆಯನ್ನೇ ಧ್ಯಾನಿಸುತ್ತಾ ಈ ದಿಶೆಯಲ್ಲಿ ಸದಾ ಕಾರ್ಯ ನಿರತರು.ಇವರ ಕಲಾ ಗ್ಯಾಲರಿಯಲ್ಲಿ ಆಗಿಂದಾಗ್ಗೆ ಚಿತ್ರಕಲಾ ಶಿಬಿರ, ಪ್ರದರ್ಶನಗಳು ಮತ್ತು ಪಾಠ ನಡೆಯುತ್ತಿರುತ್ತದೆ.ಮೊನ್ನೆ ಓರ್ವ ಬಾಲೆಯ ಏಕ...

ಪ್ರಸಾದ ಮಹತ್ವ : ಉಣ್ಣುವ ಅನ್ನ ಕೇಡು ಮಾಡಬಾರದು

ಬೆಳಗಾವಿ - ಗಾಳಿ ನೀರು ಬೆಳಕು ಹೀಗೆ ಸಷ್ಟಿಯ ಎಲ್ಲ ಕೊಡುಗೆಯೂ ಪ್ರಸಾದಮಯವಾಗಿದೆ ಹಾಗೂ ನಾವು ಉಣ್ಣುವ ಅನ್ನವನ್ನು ಕೇಡು ಮಾಡಬಾರದು ಅನ್ನವನ್ನು ಲಿಂಗಕ್ಕೆ ಎಡೆ ಮಾಡಿ ಉಂಡಾಗ ಅದು ಪ್ರಸಾದ ರೂಪವಾಗುತ್ತದೆ ತುತ್ತಿಗೊಮ್ಮೊಮ್ಮೆ ಶಿವನಾಮಸ್ಮರಣೆ ಮಾಡುತ್ತಾ ಸ್ವೀಕರಿಸಬೇಕು ಎಂದು ಪ್ರಸಾದ ಕುರಿತು ವಚನಗಳನ್ನು ವಿಶ್ಲೇಷಣೆ ಮಾಡುತ್ತಾ ಬಿಬ್ಬಿ ಬಾಚಯ್ಯನವರು ಎಲ್ಲಿ ಅನ್ನ ಉಂಡು...

ಅಹಲ್ಯಾಬಾಯಿ ಹೋಳ್ಕರ ಜನ್ಮ ದಿನ ಆಚರಣೆ

ಬೆಳಗಾವಿ - ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ಸ್ತ್ರೀಯರಲ್ಲಿ ಒಬ್ಬರು. ಬಾಲ್ಯ ವಿವಾಹ, ಸತಿ ಸಹಗಮನ ಪದ್ಧತಿಗಳ ವಿರುದ್ಧ ಹೋರಾಟ ನಡೆಸಿದವರು. ಸ್ತ್ರೀ ಶಿಕ್ಷಣ, ಸ್ತ್ರೀ ಸಮಾನತೆ, ಸಾಮಾಜಿಕ ನ್ಯಾಯ ಒದಗಿಸಲು ದೇಶಕ್ಕೆ ಅಪಾರ್ ಕೊಡುಗೆಗಳು. ಅವರ 12 ಜ್ಯೋತಿರ್ಲಿಂಗಗಳು,ಧರ್ಮಶಾಲೆಗಳನ್ನು, ನಿರ್ಮಿಸಿರುವುದು ಇತಿಹಾಸವಾಗಿದೆ ಎಂದು ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ರೇಖಾ...

ಶಿಕ್ಷಕ ಜಿ.ಬಿ. ರಾವಳ ಸೇವಾ ನಿವೃತ್ತಿ

ಎಮ್ ಕೆ ಹುಬ್ಬಳ್ಳಿ : ಎಂ.ಕೆ. ಹುಬ್ಬಳ್ಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ಜಿ.ಬಿ. ರಾವಳ ಅವರು ರವಿವಾರ ಸೇವಾ ನಿವೃತ್ತಿ ಹೊಂದಿದ್ದಾರೆ.ಅವರು 1990ರಲ್ಲಿ ಚಿತ್ರದುರ್ಗ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆನ್ನಡಲು ಎಂಬಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದರು. ನಂತರ ಅವರು ಬೋಗುರ ಲಕ್ಕಿಬೈಲ ಹಾಗೂ...
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group