Monthly Archives: July, 2025
ಸುದ್ದಿಗಳು
ವೃತ್ತಿಯ ಮೇಲೆ ವಿಶ್ವಾಸವಿದ್ದರೆ ಕಷ್ಟದಲ್ಲಿ ಕೈ ಹಿಡಿಯುತ್ತದೆ – ಡಾ. ಅರವಿಂದ
ಸಿಂದಗಿ- ನಮ್ಮ ವೃತ್ತಿಯ ಮೇಲೆ ನಮಗೆ ಗೌರವ, ನಂಬಿಕೆ, ಭಕ್ತಿ ಮತ್ತು ಶ್ರದ್ಧೆ ಇದ್ದರೆ ನಾವು ಕಷ್ಟದಲ್ಲಿದ್ದಾಗಲೂ ನಮ್ಮ ವೃತ್ತಿ ನಮಗೆ ಕೈ ಹಿಡಿಯುತ್ತದೆ ಎಂದು ಪಟ್ಟಣದ ಸಿ.ಎಂ. ಮನಗೂಳಿ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಅರವಿಂದ ಮನಗೂಳಿ ಹೇಳಿದರು.ಅವರು ಸಿ. ಎಂ. ಮನಗೂಳಿ ಕಾಲೇಜಿನಲ್ಲಿ ಸುಮಾರು 35 ವರ್ಷ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ...
ಸುದ್ದಿಗಳು
ಚಂದರಗಿ ಕ್ರೀಡಾ ಶಾಲೆಯ ಆಧುನೀಕರಣಕ್ಕೆ ಮನವಿ ಮಾಡಿದ ಕಡಾಡಿ
ಮೂಡಲಗಿ - ಬೆಳಗಾವಿ ಜಿಲ್ಲೆಯ ಚಂದರಗಿ ಗ್ರಾಮದಲ್ಲಿ ಸಹಕಾರ ಕ್ಷೇತ್ರದಲ್ಲಿ ನಿರ್ಮಾಣಗೊಂಡ ದೇಶದ ಏಕೈಕ ಕ್ರೀಡಾ ವಸತಿ ಶಾಲೆಯಲ್ಲಿ ರೂ. 1.50 ಕೋಟಿ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಸೈಕ್ಲಿಂಗ್ ಟ್ರ್ಯಾಕ್ (ವೆಲೊಡ್ರೋಮ್) ಅನ್ನು ಉದ್ಘಾಟಿಸಲು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ...
ಲೇಖನ
ಲೇಖನ : ಮ್ಯಾಜಿಕ್ ಮೂಲಕ ಶಿಕ್ಷಣ ರಂಗದಲ್ಲಿ ಮೌನಕ್ರಾಂತಿ
ಅಂತಾರಾಷ್ಟ್ರೀಯ ಜಾದೂಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ ದಿಟ್ಟಹೆಜ್ಜೆಜಾದೂ ಅಥವಾ ಮ್ಯಾಜಿಕ್ ಯಾರಿಗೆ ಇಷ್ಟ ಇಲ್ಲ ಹೇಳಿ!, ಮಗುವಿನಿಂದ ಹಿರಿಯರ ವರೆಗೂ ಎಲ್ಲಾ ಸ್ತರದವರಿಗೂ ಜಾದೂ ಎಂದರೆ ಪಂಚಪ್ರಾಣ... ಶ್ರೀ ಕೃಷ್ಣ ಪರಮಾತ್ಮನ ಗಾರುಡಿಗೆ ಮನಸೋಲದವರಿಲ್ಲ. ಪುರಾಣದಲ್ಲಿ ಶ್ರೀ ಕೃಷ್ಣ ಗಾರುಡಿ ಎಂದೇ ಪ್ರಖ್ಯಾತಿ ಹೊಂದಿದೆ. ಜಾದೂಗಾರರ ಅದ್ಭುತ ಕೈಚಳಕ, ಅವರು ಮಾಡುವ...
ಸುದ್ದಿಗಳು
ಮನ್ನಿಕೇರಿ ಕೆರೆಗೆ ನೀರು : ಯೋಜನೆಯಿಂದ ರೈತರಿಗೆ ಅನುಕೂಲ : ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಯೋಜನೆಯಿಂದ ರೈತರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.ಈಚೆಗೆ ಮನ್ನಿಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು.ಈಗಾಗಲೇ ಈ ಭಾಗಕ್ಕೆ ಕಲ್ಮಡ್ಡಿ ಏತ...
ಕವನ
ಕವನ : ಕರುನಾಡಿನ ಒಡೆಯರು
ಕರುನಾಡಿನ ಒಡೆಯರುಸತ್ಯ ಹೇಳಲು ಹೆದರಲಿಲ್ಲ
ನಿತ್ಯ ಮುಕ್ತಿಯ ಶರಣರು.
ಸದ್ದು ಮಾಡದೆ ಯುದ್ಧ ಮಾಡಿ
ಮಣ್ಣಿನಲ್ಲಿ ಗೆದ್ದರು .
ವರ್ಗ ವರ್ಣದ ಕಸವ ಕಿತ್ತು
ಸಮತೆ ಸಸಿಯನ್ನು ನೆಟ್ಟರು
ಸತ್ಯ ಶಾಂತಿ ವಿಶ್ವ ಪ್ರೀತಿ
ಮನುಜ ಪಥಕೆ ನಡೆದರು.
ಶ್ರಮಿಕರೆಲ್ಲ ದುಡಿದು ಬಂದರು
ಕೂಡಿ ಹಂಚಿ ತಿಂದರು.
ದಯೆ ಧರ್ಮ ಭಾಷೆ ನುಡಿದರು
ಹೊಸ ಮುನ್ನುಡಿ ಬರೆದರು.
ಶರಣ ಶರಣೆಯರು ಖಡ್ಗವೆತ್ತಿ
ವಚನ...
ಸುದ್ದಿಗಳು
ಸೈನಿಕರ ಮತ್ತು ಅನ್ನದಾತರ ಋಣ ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ-ಸಂತೋಷ ಪಾರ್ಶಿ
ಮೂಡಲಗಿ:- ನಮ್ಮ ಭಾರತ ದೇಶವನ್ನು ಮತ್ತು ದೇಶದ ಗಡಿಯನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ತಮ್ಮ ಪ್ರಾಣವನ್ನು ಲೆಕ್ಕಿಸದೇ ದೇಶಕ್ಕಾಗಿ ಸೇವೆ
ಸಲ್ಲಿಸುತ್ತಿರುವ ಸೈನಿಕರ ಸೇವೆ ಅವಿಸ್ಮರಣೀಯವಾಗಿದ್ದು ಸೈನಿಕರ ಸೇವೆ ದೇಶಪ್ರೇಮ, ದೇಶಭಕ್ತಿ ನಮ್ಮೆಲ್ಲರಿಗೆ ಹೆಮ್ಮೆ ತರುವಂತಹ ಸಂಗತಿಯಾಗಿದೆ. ನಾವುಗಳು ಸೈನಿಕರಿಗೆ
ಗೌರವ ಕೊಡುವುದರೊಂದಿಗೆ ಅವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿನಿತ್ಯ ಸ್ಮರಿಸಿಕೊಳ್ಳುವುದು ಅಗತ್ಯವಿದ್ದು ದೇಶಕ್ಕಾಗಿ ವೀರಮರಣ ಹೊಂದಿದ...
ಸುದ್ದಿಗಳು
ಉದಯರತ್ನ ಕುಮಾರಗೆ ಗೌರವ ಡಾಕ್ಟರೇಟ್
ತಮಿಳುನಾಡು ಹೊಸೂರ್ ನ ಹೋಟೆಲ್ ಫಾಚೂರ್ನ್ ನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ವಿಶ್ವವಿದ್ಯಾಲಯ ದವರು ಬೆಂಗಳೂರು ಬಾಗಲಗುಂಟೆಯ ನಿಸರ್ಗ ವಿದ್ಯಾನಿಕೇತನದ ಅಧ್ಯಕ್ಷ ಉದಯ ರತ್ನ ಕುಮಾರ್ ರವರಿಗೆ ಶೈಕ್ಷಣಿಕ ಕ್ಷೇತ್ರದ ಅನನ್ಯ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲಾಯಿತು.ಶ್ರೀಯುತರು ಕಳೆದ 3 ದಶಕದಿಂದ ಶಿಕ್ಷಣ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ...
ಸುದ್ದಿಗಳು
ಗುರು ಸ್ಪರಣೆ ಅಂಗವಾಗಿ ವಿಶಿಷ್ಟ ನೃತ್ಯ ಕಾರ್ಯಕ್ರಮ
ಬೆಂಗಳೂರು - ಸಮುದ್ಬವ ತಂಡದಿಂದ ಗುರು ವಿದುಷಿ ಡಾ. ಪ್ರಿಯಾ ಗಣೇಶ್ ಹಾಗು ಅವರ ಪುತ್ರಿ ಕು. ಶರ್ಲೋವಿ ಜಿ. ಆತ್ರೇಯ ಯವರು ವಿವಿಧ ನೃತ್ಯಪ್ರಕಾರಗಳಲ್ಲಿ ಗುರುಗಳನ್ನು ಸ್ಮರಿಸುವ ವಿಭಿನ್ನ ವಿಶಿಷ್ಟ ಕಾರ್ಯಕ್ರಮ ಇದೇ ಶನಿವಾರ ಆ.೨ ರಂದು ೫.೦೦ಕ್ಕೆ ನಗರದ ಜಯನಗರ ೮ನೇಬ್ಲಾಕ್ ಜೆ.ಎಸ್.ಎಸ್.ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ.ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು...
ಕವನ
ಕವನ : ಶಾಂತತೆ ಜಗದಲಿ
ಶಾಂತತೆ ಜಗದಲಿಕತ್ತಲು ಓಡಿಸಿ
ತಾ ಓಡುತ ಬರುವನು.
ಬಾಲರವಿ ಪೂರ್ವದಲಿ
ಎತ್ತರೆತ್ತರದ ಬಾನಿನಲಿ.
ಬಾನಿನ ಹಣೆಗೆ ಸಿಂಧೂರದಂತೆ
ಹೊನ್ನ ಕಿರಣ ಸೂಸುತಲಿ.
ಚಿತ್ರಿಸುವನು ಆಕಾಶವನು
ಪ್ರಕಾಶಮಾನ ಬಣ್ಣಗಳಲಿ.ಮಧುರಾಮಧುರ
ಕಲರವವು.
ರಂಗುರಂಗಿನ
ಪಕ್ಷಿಗಳ ಚಿಲಿಪಿಲಿಯಲಿ.
ಹಸಿರೆಲೆ ಮೇಲೆ ಹೊಳೆಯುವವು.
ಬೆಳಗಿನ ಇಬ್ಬನಿಗಳು
ಸಂತೋಷದಲಿ.ಸದ್ದು ಮಾಡುತ ನಲಿವ ಎಲೆಗಳು
ತೂಗಾಡುವ ಹಣ್ಣಿನ ಜೊತೆಯಲಿ.
ಸೌಮ್ಯದಿ ನದಿಯು ಹರಿಯುವುದು.
ಕಾಡಿನ ಪಿಸುಮಾತು
ಕೇಳುತಲಿ.ಪ್ರಸನ್ನ ಪ್ರಶಾಂತ ಪರಿಸರವು.
ನಯನವು ಪಿಳಿಪಿಳಿ
ಹಸಿರಿನ ಸಿರಿಯಲಿ.
ಮಧು ಹೀರುವ ಭೃಂಗದ ಗಾನವು.
ಮಂದಾರ ಪುಷ್ಪದ ಚೆಂದದಲಿ.ಮೈಮನಗಳು ಪುಳಕಿತವು
ವಸುಂಧರೆ ಚೆಲುವಿನಲಿ.
ಮಣ್ಣಿನ ಕಣಕಣದ ಪರಿಮಳವು.
ಮೈ ತೀಡುವ...
ಸುದ್ದಿಗಳು
ಬಿಡಿಸಿಸಿಗೆ ಮುಂದೆ ಲಿಂಗಾಯತ ಅಧ್ಯಕ್ಷರನ್ನಾಗಿ ಮಾಡಲಾಗುವುದು – ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ -ಈಗ ಬಹಳ ಜನರ ಬಯಕೆ ಬಿಡಿಸಿಸಿ ಬ್ಯಾಂಕ್ಗೆ ಬರುವುದು. ಆದರೆ, ನಾನು ಬಿಡಿಸಿಸಿ ಬ್ಯಾಂಕ್ಗೆ ಸ್ಪರ್ಧೆ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿಯೂ ನಾನು ಅಧ್ಯಕ್ಷ ಸ್ಥಾನ ಆಕಾಂಕ್ಷಿಯೂ ಅಲ್ಲ. ಮುಂದೆ ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷ,
ಉಪಾಧ್ಯಕ್ಷರನ್ನಾಗಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಜಾರಕಿಹೊಳಿ ಕುಟುಂಬದಿಂದ
ಅಧ್ಯಕ್ಷರಾಗುವ ಮಾತೇ ಇಲ್ಲ ಎಂದು ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ನಗರದಲ್ಲಿ...
Latest News
ಬೆಳಕಿನ ಹಬ್ಬ ದೀಪಾವಳಿ.
'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ ದೀಪಾವಳಿ ಹಬ್ಬ'. ದೇಶದಾದ್ಯಂತ...