Monthly Archives: August, 2025

ಚಿಚಖಂಡಿಯಲ್ಲಿ ಆಧ್ಯಾತ್ಮಿಕ ಪ್ರವಚನ 

ಮುಧೋಳ -ತಾಲೂಕಿನ ಸುಕ್ಷೇತ್ರ ಚಿಚಖಂಡಿ.ಕೆ.ಡಿ ಗ್ರಾಮದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಬುಧವಾರ ಆಗಷ್ಟ ದಿ. 27 ರಿಂದ ಸೆಪ್ಟೆಂಬರ್ 2 ಮಂಗಳವಾರ ವರೆಗೆ 7 ದಿನಗಳ ಕಾಲ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ.ಶರಣಬಸವ ಶಾಸ್ತ್ರಿಗಳಿಂದ ಪ್ರತಿದಿನ ಸಂಜೆ 7.30 ರಿಂದ 8.30.ರ ವರೆಗೆ ಆಧ್ಯಾತ್ಮಿಕ ಪ್ರವಚನ ಜರುಗುವುದು.ನಂತರ ಮಂಗಲ ಪ್ರಸಾದ ನಡೆಯುವದು...

“ಜಾನಪದವು ತಾಯಿ ಮಡಿಲಿನಂತೆ” ; ಕನ್ನಡ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರ್ ಕಾಕಚೊಕ್ಕಂಡಹಳ್ಳಿ ಅಭಿಮತ

ಬೆಂಗಳೂರು - ಜಾನಪದವು ಜಗತ್ತಿನ ಜನಜೀವನದ ಅಡಿಪಾಯ. ತಾಯಿಯ ಮಡಿಲು ಶಿಶುವಿಗೆ ಹೇಗೆ ಮಮತೆ, ಸಮತೆ ಮತ್ತು ಶಾಂತತೆ ನೀಡುತ್ತದೋ, ಹಾಗೆಯೇ ಜಾನಪದವು ಸಮಾಜಕ್ಕೆ ಭದ್ರತೆ, ಸಾಂಸ್ಕೃತಿಕ ಮಮತೆ ಮತ್ತು ಬದುಕಿನ ದಾರಿದೀಪವನ್ನು ಒದಗಿಸುತ್ತದೆ. ಆದ್ದರಿಂದಲೇ “ಜಾನಪದವು ತಾಯಿ ಮಡಿಲಿನಂತೆ” ಎಂದು ಕ್ರಿಸ್ತು ಜಯಂತಿ ಡೀಮ್ಡ್ ಯೂನಿವರ್ಸಿಟಿಯ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ ಕಾಕಚೊಕ್ಕಂಡಹಳ್ಳಿ ಅವರು...

ಕು. ಸಂಜು ಘೋಡಗೇರಿ ರಾಚವಿ ವಿದ್ಯಾವಿಷಯಕ್ ಪರಿಷತ್ತಿನ ಸಭೆಗೆ ಆಯ್ಕೆ

ಮೂಡಲಗಿ: ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹಾಗೂ ರಾಷ್ಟ್ರೀಯ ಯೋಗಪಟು ಕು. ಸಂಜು ಘೋಡಗೇರಿ ಇವರನ್ನು ಪ್ರಸಕ್ತ ಶೈಕ್ಷಣಿಕ ಸಾಲಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ವಿದ್ಯಾವಿಷಯಕ್ ಪರಿಷತ್ತಿನ ಸಭೆಗೆ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, ೨೦೦೦ದ ಪ್ರಕರಣ ೩೦(೧)(x) ಅನ್ವಯ ಕ್ರೀಡಾಪಟು ವಿಭಾಗದಿಂದ ನೂತನ...

ಕರುಣಾಮಯಿ ಗುರುವಿನ ಗುಣಗಾನ ಮಾಡಿ – ಶರಣಬಸವ ಶ್ರೀಗಳು.

ಮುಧೋಳ-  ಜನನ ಮರಣಾತ್ಮಕ ರೂಪವಾಗಿದ್ದಂತ ಸಂಸಾರ ದುಃಖವನ್ನು ನಿವೃತ್ತಿ ಮಾಡಿ ಅಖಂಡ ಸುಖವನ್ನು ಪ್ರಾಪ್ತಿ ಮಾಡುವ ಸದ್ಗುರುವಿನ ಸೇವೆಯನ್ನು , ಚಿಂತನವನ್ನು. ಹಾಗೂ ಭಜನಾ ಪೂಜಾದಿಗಳನ್ನು ಮಾಡಬೇಕೆಂದು ಮುಗಳಖೋಡದ. ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪ.ಪೂ. ಶರಣಬಸವ ಶಾಸ್ತ್ರಿಗಳು ಹೇಳಿದರು.ಅವರು ತಾಲೂಕಿನ ಸುಕ್ಷೇತ್ರ ಚೆನ್ನಾಳ ಗ್ರಾಮದಲ್ಲಿ ವಿಶ್ವಮಾನ್ಯ ಪುರುಷ ಬಸವಣ್ಣನವರ ದೇವಾಲಯದಲ್ಲಿ ಶ್ರಾವಣ ಮಾಸದ...

ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಳ್ಳಿ

ಸಿಂದಗಿ - ದಿನಾಂಕ: ೦೧-ಸಪ್ಟೆಂಬರ್-೨೦೨೫ ರಂದು ಬಸವನಬಾಗೆವಾಡಿ ಯಲ್ಲಿ ಸಾಂಸ್ಕೃತಿಕ ನಾಯಕ ಸ್ತ್ರೀ, ಪಥಿತ, ದೀನ-ದಲಿತ ಕುಲೋದ್ದಾರಕ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮಗುರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಜನಕ, ಜಗಜ್ಯೋತಿ ಬಸವಣ್ಣನವರ ಬಸವ ಸಂಸ್ಕೃತಿ ಅಭಿಯಾನ ವನ್ನು ಲಿಂಗಾಯತ ಪೀಠಾಧಿಪತಿಗಳ ಒಕ್ಕೂಟ ಹಾಗೂ ಬಸವ ಪರ ಎಲ್ಲಾ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ.ಆಸಕ್ತರು ಈ ಅವಿಸ್ಮರಣೀಯ ಮತ್ತು...

ಮೌಢ್ಯ ಕಳೆಯಲು ವಚನಗಳ ಅನುಸಂಧಾನ ಅಗತ್ಯ – ಡಾ. ಸೋಮಶೇಖರ

ಹುನಗುಂದ: ಇಂದಿನ ಆಧುನಿಕ ಯುಗ ಅನಿಷ್ಟ ಮತ್ತು ಮೌಢ್ಯಗಳ ಕಸದಿಂದ ಕೂಡಿದೆ. ಇದನ್ನು ಕಳೆಯಲು ಬಸವಾದಿ ಶರಣರ ವಚನಗಳು ಅನುಸಂಧಾನ ಅಗತ್ಯವಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.ಅವರು ನಗರದ ಗುದ್ಲಿ ಕಾಯಕಯೋಗಿ ಬಸವಪ್ಪ ಹಾದಿಮನಿ ಶರಣರ ೪೪ನೇ ಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಶರಣರು ಶ್ರಮ ಸಂಸ್ಕೃತಿಗೆ ಘನತೆ...

ವೈಭವದಿoದ ಜರುಗಿದ ಲಿo.ರುದ್ರ ಶಿವಯೋಗಿಗಳ ಮೆರವಣಿಗೆ, ಕುಂಭಮೇಳ.

ಬಾಗಲಕೋಟೆ - ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ನಿರಂತರ ನಡೆದ ಮಹಾತ್ಮರ ಜೀವನ ದರ್ಶನ ಕಾರ್ಯಕ್ರಮ ಲಿo. ರುದ್ರ ಶಿವಯೋಗಿಗಳ ಭವ್ಯ ಮೂರ್ತಿಯು ಸಕಲ ವಾದ್ಯ ವೈಭವದೊಂದಿಗೆ, ಕುಂಭಮೇಳ ಮತ್ತು ಕಳಸದಾರತಿಯೊಂದಿಗೆ ಮೆರವಣಿಗೆಯು ಗ್ರಾಮದಲ್ಲಿ ತುಂಬಾ ವಿಜೃಂಭಣೆಯಿಂದ ಜರುಗಿತು.ಬೆಳಿಗ್ಗೆ ಆಳಂದ್ -ನಂದವಾಡಗಿ ಪೂಜ್ಯರಾದ ಷ ಬ್ರ ಅಭಿನವ ಚನ್ನಬಸವ...

ಡಾ . ಮುರ್ತುಜಾ ಒಂಟಿ ಅವರಿಗೆ “ಒಪ್ಪತ್ತೇಶ್ವರ ಗುರು ಕಾರುಣ್ಯ” ಪ್ರಶಸ್ತಿ.

ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶಾಖಾ ಮಠವಾದ ರೋಣ ತಾಲೂಕಿನ ಕರಮಡಿಯಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ"ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನದ ಷಷ್ಠಬ್ದಿ ಪೂರ್ತಿ ಸಮಾರಂಭ, ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಪೂಜ್ಯರ 50ನೇ ಜನ್ಮ ಸುವರ್ಣ ಮಹೋತ್ಸವ, ಪಟ್ಟಾಧಿಕಾರದ ರಜತ ಮಹೋತ್ಸವ...

ಬೀದರ್‌ನಲ್ಲಿ ಧರ್ಮಸ್ಥಳ ಪರ ಬಿಜೆಪಿ ಹೋರಾಟ

ಬೀದರ - ಧರ್ಮಸ್ಥಳದ ಪ್ರಕರಣದ ಕುರಿತು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ, ಶಾಸಕ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.ನಗರದ ಶಿವಾಜಿ ಸರ್ಕಲ್‌ನಿಂದ ತಾಲ್ಲೂಕು ಪಂಚಾಯತಿವರೆಗೆ ಪ್ರತಿಭಟನಾ ರ್ಯಾಲಿ ನಡೆದು, ರ್ಯಾಲಿಯಲ್ಲಿ ಪಾಲ್ಗೊಂಡ ನೂರಾರು ಬಿಜೆಪಿ ಕಾರ್ಯಕರ್ತರು ರ್ಯಾಲಿಯುದ್ದಕ್ಕೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರುಇದೇ ವೇಳೆ ಮಾಜಿ...

ಕೋಟ್ಯಂತರ ರೂ. ಆದಾಯ ತೆರಿಗೆ ವಂಚನೆ; ವಂಚಕ‌ನ ಬಂಧನ

ಬೀದರ - ಸನ್ 2020-25ರವರೆಗೆ ಸರ್ಕಾರಕ್ಕೆ ಸುಮಾರು 9.25 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದ ಬೀದರ್‌ನ ನಿವಾಸಿ ರಾಹುಲ್ ಕಿಶನ್‌ರಾವ್ ಕುಲಕರ್ಣಿ ಎಂಬುವವನನ್ನು ಬಂಧಿಸಲಾಗಿದ್ದು ಇಂಥ ಪ್ರಕರಣ ಕಲ್ಯಾಣ ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆಯೆನ್ನಲಾಗಿದೆ.ಹೈದ್ರಾಬಾದ್‌ನಲ್ಲಿ ರಾಹುಲ್‌ ಕುಲಕರ್ಣಿಯನ್ನು ಬಂಧಿಸಿದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು. ಕಲಬುರಗಿ ಪೂರ್ವ ವಲಯ ವಾಣಿಜ್ಯ ತೆರಿಗೆಗಳ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group