Monthly Archives: September, 2025

ಭಗವದ್ಗೀತೆ ಪಠಣದಿಂದ ಜೀವನ ಪಾವನ : ವಿ ವಿ ಪತ್ತಾರ

ಹುನಗುಂದ: ಪಟ್ಟಣದ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಹುನಗುಂದ ಇವರು ನವರಾತ್ರಿಯ ಅಂಗವಾಗಿ ಮಕ್ಕಳಿಗೆ ಭಗವದ್ಗೀತೆ ಶ್ಲೋಕ ಪಠಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುನುಗುಂದ ತಾಲೂಕ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ವಿ ವಿ ಪತ್ತಾರ ಭಗವದ್ಗೀತೆಯನ್ನು ಪ್ರತಿನಿತ್ಯ ಶ್ರವಣ ಮಾಡುವದರಿಂದ ಮನುಷ್ಯನ ಜೀವನ ಪಾವನವಾಗುತ್ತದೆ...

ಸೆ. ೩೦ ರಂದು ಸಿಂದಗಿಯಲ್ಲಿ ದಾಂಡಿಯಾ ನೈಟ್ಸ್

ಸಿಂದಗಿ; ವಿನಾಯಕ ಭರತನಾಟ್ಯ ಕ್ಲಾಸ್ ಏರ್ಪಡಿಸಿರುವ ನವರಾತ್ರಿ ಸ್ಪೆಷಲ್ ಶ್ರೀ ಭವಾನಿ ದಾಂಡಿಯಾ ನೈಟ್ಸ್ ಸೆ. ೩೦ ರಂದು ಸಾಯಂಕಾಲ ೦೪:೦೦ ರಿಂದ ೦೯:೦೦ ಗಂಟೆವರೆಗೆ ಪಟ್ಟಣದ ಶ್ರೀ ಸಾತವೀರೇಶ್ವರ ಸಭಾ ಭವನ ಜರುಗಲಿದೆ ಎಂದು ಭಾ.ಕಿ. ಸಂಘದ ಅದ್ಯಕ್ಷ ಬಸವರಾಜ ಕೆ ಐರೋಡಗಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸಾರಂಗಮಠದ...

ದುಷ್ಟರ ಸಂಹಾರಕ್ಕೆ ದೇವಿ ಅವತರಿಸುತ್ತಾಳೆ – ಸಿದ್ಧಪ್ರಭು ಶಿವಾಚಾರ್ಯ

ಹಳ್ಳೂರ- ಭೂಮಿಯ ಮೇಲೆ ಸಂತ ಶರಣರಿಗೆ ಸಂಕಷ್ಟ, ಭೂಮಿಯ ಮೇಲೆ ಪಾಪ ಹೆಚ್ಚಾದಾಗ ದುಷ್ಟರ ಸಂಹಾರಕ್ಕೆ ಶಿಷ್ಟರ ಪರಿಪಾಲನೆ ಮಾಡಲು ದೇವಿಯು ಅವತಾರ ತಾಳಿ ಬಂದಿರುತ್ತಾರೆ.ಪ್ರಜೆಗಳ ಹಿತರಕ್ಷಣೆ ಕಾಪಾಡುವುವರೆ ನಿಜವಾದ ನಾಯಕರು ಒಬ್ಬರ ಮನ ನೋಯಿಸಿ ಬೆಂಕಿ ಹಚ್ಚುವ ಕೆಲಸ ಮಾಡುವ ಮೊದಲು ಬೆಂಕಿ ತಮಗೂ ತಟ್ಟುತ್ತದೆಂದು ನೆನಪಿಟ್ಟುಕೊಳ್ಳಬೇಕೆಂದು ಹೊಸ ಯರಗುದ್ರಿಯ ಸಿದ್ಧಪ್ರಭು ಶಿವಾಚಾರ್ಯ...

ನಿಪ್ಪಾಣಿ ಕ್ಷೇತ್ರದಿಂದ ಜೊಲ್ಲೆ ಗೆಲುವು ಖಚಿತ – ಬಾಲಚಂದ್ರ ಜಾರಕಿಹೊಳಿ

ಬಿಡಿಸಿಸಿ ಬ್ಯಾಂಕ್ ಚುನಾವಣೆಬೆಳಗಾವಿ- ಅಕ್ಟೋಬರ್ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿಪ್ಪಾಣಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿರುವ ನಿಯೋಜಿತ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರ ಆಯ್ಕೆ ನಿಶ್ಚಿತವೆಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.ಸೋಮವಾರದಂದು ನಗರದ ಹೊರವಲಯದಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಆಯೋಜಿತಗೊಂಡಿರುವ ನಿಪ್ಪಾಣಿ ಕ್ಷೇತ್ರದ ಪಿಕೆಪಿಎಸ್ ಸದಸ್ಯರ ಸಭೆಯಲ್ಲಿ ಭಾಗವಹಿಸಿ...

ಕವನ : ಕಪ್ಪತ್ತ ಸಿರಿ

 ಕಪ್ಪತ್ತ ಸಿರಿ ಹಚ್ಚ ಹಸುರಿನ ಗಿರಿಗಳ ಸಾಲು ಮಧ್ಯೆ ಅಂಕು ಡೊಂಕಾಗಿ ಸಾಗುವ ಕವಲುದಾರಿಗಳ ಮಧ್ಯೆ ಹೋಗುವ ಇದುವೇ ಕಪ್ಪತ ಗಿರಿಯ ಸಿರಿ....ಹಸಿರಿನ ಬೆಟ್ಟ ಸುತ್ತುವರಿದು ಹೋಗುವ                   ಬೆಳ್ಳಿ ಮೋಡಗಳು ಬೆಟ್ಟಗಳ ಸಾಲಿನ ಮೇಲೆ     ಬೆಳ್ಳಿಯನ್ನೇ ನಾಚಿಸು ವಂತ ಮಂಜಿನ ಹನಿ ಇದುವೇ ಕಪ್ಪತ್ತ ಗಿರಿಯ...

ಮುಗಳಖೋಡದಲ್ಲಿ ಮಹಾಸಿದ್ದೇಶ್ವರ ಜಾತ್ರೆ ದಿ.1 ರಿಂದ 2 ರ ವರೆಗೆ 

ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಮಹಾಸಿದ್ದೇಶ್ವರ ದೇವರ ಜಾತ್ರೆಯು ಅಕ್ಟೋಬರ್ 1ರಿಂದ 2 ರ ವರೆಗೆ ಎರಡು ದಿನ ವಿಜೃಂಭಣೆಯಿಂದ ಜರುಗಲಿದೆ.ಬುಧವಾರ ದಿ 1 ರಂದು ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಮಹಾಪೂಜಾ, ಸಮಸ್ತ ಭಕ್ತರಿಗೆ ಪ್ರಸಾದ ಜರುಗುವುದು. ನಂತರ ವಿಶೇಷ ಆಕರ್ಷಕ ಬಹುಮಾನಗಳನ್ನು ಹೊಂದಿದ ಮುಕ್ತ ವ್ಹಾಲಿಬಾಲ ಪಂದ್ಯ‌ ಜರುಗುವದು..ರಾತ್ರಿ 10ಗಂಟೆಗೆ ಬಬಲೇಶ್ವರ...

ಸ್ನೇಹ ಪ್ರೀತಿಯ ತವರು ಪ್ರೊ. ಪ್ರೇಮಾ ಅಣ್ಣಿಗೇರಿ

ನಾವು ನಮ್ಮವರು "ನಾವು ನಮ್ಮವರು ಎಂಬುದೇ ತುಂಬಾ ಆತ್ಮೀಯವಾದ ಅಪ್ಯಾಯಮಾನವಾದ ಪದ. ಈ ವಿಷಯದ ತಲೆ ಬರಹದಡಿಯಲ್ಲಿ ತಾವು ನನ್ನನ್ನು ತಮ್ಮವರಲ್ಲಿ ನಾನೊಬ್ಬಳು ಎಂದು ಗುರುತಿಸಿದ್ದೇ ಹೆಚ್ಚು ಸಂತಸ ಕೊಡುವ ವಿಷಯ. ಇದಕ್ಕಿಂತ ಹೆಚ್ಚಿನ ಹೆಗ್ಗಳಿಕೆ ನನ್ನಲ್ಲಿಲ್ಲ. ನನ್ನ ಬದುಕು ಹೆಚ್ಚು ಏರಿಳಿತವಿಲ್ಲದ ಸಾಮಾನ್ಯರಂತೆಯೇ ಸಾಗಿ ಬಂದಿದ್ದರೂ ಬದುಕಿದಷ್ಟು ಕಾಲ ಪ್ರಾಮಾಣಿಕ ಬದುಕು ನನ್ನದಾಗಿದೆಯೆಂದು ಅತ್ಯಂತ...

ತಿಮ್ಮಾಪೂರ ಶ್ರೀ ಮಾರುತಿ ಮತ್ತು ಶ್ರೀ ಬಸವೇಶ್ವರ ರಥೋತ್ಸವ

ತಿಮ್ಮಾಪೂರ :- ಪ್ರತಿ ವರ್ಷದಂತೆ ಈ ವರ್ಷವು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲುಕಿನ ತಿಮ್ಮಾಪೂರ ಗ್ರಾಮದ ಅರಾದ್ಯದೇವರಾದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಇತ್ತೀಚೆಗೆ ಮಹಾರಥೋತ್ಸವ ಸಡಗರ ಸಂಭ್ರಮದಿoದ ನೇರವೇರಿತು.ಅಂದು ಮುಂಜಾನೆ ಬಸವೇಶ್ವರನಿಗೆ ರುದ್ರಾಭಿಷೇಕ ಮಂಗಳಾರತಿ ಜರುಗಿದ ನಂತರ 25ನೇ ವರ್ಷದ ಮಹಾರಥೋತ್ಸವದ ನಿಮಿತ್ತ ರಜತ ಮಹೋತ್ಸವ ಕಾರ್ಯಕ್ರಮವನ್ನು...

ಬಾಲಕಿಯನ್ನು ಮನಸೋ ಇಚ್ಛೆ ಕಚ್ಚಿ ಗಾಯಗೊಳಿಸಿದ ಬೀದಿ ನಾಯಿ.

    ಬೀದರ - ಬೀದರ ತಾಲೂಕಿನ ಬಗದಲ್ ಗ್ರಾಮದಲ್ಲಿ ಬಾಲಕಿಯೊಬ್ಬಳನ್ನು ಬೀದಿನಾಯಿಯೊಂದು ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ. ಬಗದಲ್ ಗ್ರಾಮದ ಸ್ನೇಹಾ (7) ಗಂಭೀರವಾಗಿ ಗಾಯಗೊಂಡ ಬಾಲಕಿ. ಬಾಲಕಿಯ ತುಟಿ, ಗಲ್ಲ, ಕಣ್ಣಿನ ಕೆಳಭಾಗ, ಹುಬ್ಬಿಗೆ ತೀವ್ರ ಗಾಯವಾಗಿದ್ದು ಬೀದರ್‌ನ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನಡೆದಿದೆ. ಅನೇಕ ಹೊಲಿಗೆಗಳು ಬಿದ್ದಿವೆ. ನಿನ್ನೆ ಬೆಳಿಗ್ಗೆ ತನ್ನ ಗೆಳತಿಯರೊಂದಿಗೆ ದೇವಸ್ಥಾನಕ್ಕೆ...

ಭಾರೀ ಮಳೆಗೆ ಕುಸಿದ ಮನೆಗಳು ; ಕುಟುಂಬಗಳು ಅತಂತ್ರ

ಬೀದರ - ಭಾರೀ ಮಳೆಯಿಂದ ಮನೆಗಳಲ್ಲಿ ನೀರು ನುಗ್ಗಿ ತೊಂದರೆಗೊಳಗಾಗಿದ್ದ ತಾಲೂಕಿನ ಕಮಠಾಣ ಗ್ರಾಮದ ಮನೆಗಳಿಗೆ ಶಾಸಕ ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ ಸಾಂತ್ವನ ಹೇಳಿದರು.ಚರಂಡಿ ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಮಳೆ ತಗ್ಗಿದ ಬಳಿಕ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಷ್ಟೆಲ್ಲ ಅವಾಂತರವಾದರೂ...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group