Monthly Archives: September, 2025

ಕವನ : ಮತ್ತೆ ಬರುವ ಭಗತ್ ಸಿಂಗ್

ಮತ್ತೆ ಬರುವ ಭಗತ್ ಸಿಂಗ್ಭಗತ್ ಸಿಂಗ್ ಎಂದರೆ ಅದು ಬರಿ ವ್ಯಕ್ತಿಯ ಹೆಸರಲ್ಲ ಇತಿಹಾಸದ ಪುಟಗಳಲ್ಲಿನ ಹಸಿ ಹಸಿ ರಕ್ತದಕ್ಷರಭಗತ್ ಸಿಂಗ್ ಎಂದರೆ ಶೋಷಣೆಯ ವಿರುದ್ಧ ಸಿಡಿದ ಬೆಂಕಿಯ ಚೆಂಡು ಸಮತೆಯ ಕನಸುಸತ್ಯ ಪ್ರೇಮ ಶಾಂತಿ ನಿತ್ಯ ಅವನ ಜಪತಪ ಶಸ್ತ್ರ ನಿಶಸ್ತ್ರ ಹೋರಾಟ ಕೊನೆ ಹೇಳಿದ ಗುಲಾಮಗಿರಿಗೆಭಗತ್ ಸಿಂಗ್ ಎಂದರೆ. ಶತಮಾನಗಳ ಆಕ್ರೋಶ ವಂಚನೆಯ ಚಕ್ರವ್ಯೂಹ ಮೆಟ್ಟಿ ಭವಿಷ್ಯದ ಬದುಕು ಕಟ್ಟಿಕೊಟ್ಟವಭಗತ ಸಿಂಗ ಎಂದರೆ ಕರಾಳ ರಾತ್ರಿಯ ಕಳೆದು ಹುಣ್ಣಿಮೆಯ ಬೆಳಕು ತೋರುವ ಸಮರಸದ...

ಕ್ರೀಡೆ ಯುವಕರಲ್ಲಿ ನವ ಚೈತನ್ಯ ಮೂಡಿಸಲಿದ್ದು, ಆರೋಗ್ಯ ಸ್ಥಿರವಾಗಿರುವಂತೆ ಮಾಡುತ್ತದೆ – ವಿ. ಪ. ಸದಸ್ಯ ಚಿದಾನಂದ ಎಂ. ಗೌಡ.

ಶಿರಾ : ಕ್ರೀಡಾ ಚಟುವಟಿಕೆಗಳು ಯುವಕರು ಒಗ್ಗೂಡಲು ಸಹಕಾರಿಯಾಗುತ್ತವೆ, ಕ್ರೀಡೆಯಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ, ಕ್ರೀಡಾಸಕ್ತಿ, ಶ್ರದ್ದೆ, ಪರಿಶ್ರಮ, ಒಗ್ಗಟ್ಟಿನಿಂದ ಆಟವಾಡಿದರೆ ಗೆಲುವು ಸುಲಭವಾಗಿ ಲಭಿಸಲಿದೆ ಎಂದು ವಿಧಾನಪರಿಷತ್ ಶಾಸಕ ಚಿದಾನಂದ ಎಂ. ಗೌಡ ಹೇಳಿದರು.ಅವರು ತಾಲೂಕಿನ ಹೆಂದೊರೆ ಗ್ರಾಮದ ಶ್ರೀರಾಮ ಕ್ರಿಕೆಟರ್ಸ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ವಿಧಾನ...

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಮಾಂಜ್ರಾ ನದಿಗೆ ಮಹಾ ಪ್ರವಾಹ ನಲುಗಿದ ಗಡಿ ಗ್ರಾಮಗಳ ಜನರು

ಸಂಪರ್ಕ ಸೇತುವೆಗಳು ಜಲಾವೃತ ರೈತರ ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿಬೀದರ :- ನೆರೆಯ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ತುಂಬಿದ ಮೂರು ಜಲಾಶಯಗಳಿಂದ 1ಲಕ್ಷಕ್ಕೂ  ಹೆಚ್ಚು ಕ್ಯುಸೆಕ್‌ ನೀರು ಬೀದರ ಜಿಲ್ಲೆಯ ಮಾಂಜ್ರಾ ನದಿಗೆ ಹರಿಸಿದ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದು, ಈಗಾಗಲೇ ಕೆಲ ಗ್ರಾಮದ...

ಬೀದರ ಜಿಲ್ಲಾ ಸಚಿವರ ಕಚೇರಿಯ ಸುತ್ತ ಮಳೆ ನೀರು !

ಬೀದರ- ನಗರದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು  ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಮಳೆ ನೀರು ಮಡುವಾಗಿ ನಿಂತಿದೆ.ಬೀದರ್ ನ‌ ಅಂಬೇಡ್ಕರ್ ವೃತ್ತದ ಬಳಿಯಿರುವ ಸಚಿವ ಈಶ್ವರ ಖಂಡ್ರೆಯವರ ಸರಕಾರಿ ಕಚೇರಿಯ ಸುತ್ತಮುತ್ತ ನೀರು ನಿಂತುಕೊಂಡಿದೆ. ಹೀಗೆ ನಿಂತ ನೀರು ಹೊರಹೋಗಲು ಯಾವುದೇ ವ್ಯವಸ್ಥೆ ಇಲ್ಲದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.ತಿಂಗಳಲ್ಲಿ ಎರಡ್ಮೂರು...

ಅ.೪ ಮತ್ತು ೫ ರಂದು ೨೦ನೇ ‘ಧ್ವನಿ’ – ಬಿಕೆಎಫ್ ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಹಿಂದೂಸ್ತಾನಿ ಸಂಗೀತ ಉತ್ಸವ ೨೦೨೫

ಆಯೋಜನೆ : ಬೆಂಗಳೂರು ಕಿಡ್ನಿ ಫೌಂಡೇಷನ್ಪ್ರಸಕ್ತ ಸಾಲಿನ ಪುರಸ್ಕೃತರು – ಖ್ಯಾತ ವಯೋಲಿನ್ ವಾದಕಿ ಡಾ.ಎನ್.ರಾಜಂ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಪ್ರಸಿದ್ಧ ಹರಿಕಥಾ ವಿದುಷಿ ವಿಶಾಖಾ ಹರಿ ರವರ ಪ್ರಸ್ತುತಿ ಕರ್ನಾಟಕ ರಾಜ್ಯದಲ್ಲಿ ಮೂತ್ರಪಿಂಡ ವೈಫಲ್ಯ ಮತ್ತು ಮೂತ್ರಪಿಂಡ ಕಾಯಿಲೆಗಳ ಚಿಕಿತ್ಸೆಯಲ್ಲಿ ಬೆಂಗಳೂರು ಕಿಡ್ನಿ ಫೌಂಡೇಶನ್ (ಬಿಕೆಎಫ್) ಮುಂಚೂಣಿಯಲ್ಲಿದೆ. ಈ ಟ್ರಸ್ಟ್ ೧೯೭೯ ರಲ್ಲಿ ಸ್ಥಾಪನೆಯಾಯಿತು ಮತ್ತು...

ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘ ಅಗತ್ಯ

ಧಾರವಾಡ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯ ಜನರು ವಿಕಾಸ ಹೊಂದಲು ಪೂರಕ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳು ಅತೀ ಅಗತ್ಯವಾಗಿವೆ ಎಂದು ಹು.ಧಾ. ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.ಅವರು ನಗರದ ಗ್ರಾಮೀಣ ತಾಲೂಕು ಬಿಇಓ ಕಚೇರಿ ಆವರಣದ ಶಿಕ್ಷಣ ಭವನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ...

ಜನಾಂದೋಲನ ರೂಪಿಸಿ ಕೃಷಿ ಜಮೀನು ಉಳಿಸಿ ; ಕಾಶಿ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಶರನ್ನವರಾತ್ರಿ ಸಂದೇಶ

ಧಾರವಾಡ : ವಾಸದ ಮನೆ ನಿರ್ಮಾಣವೂ ಸೇರಿದಂತೆ ವಿಭಿನ್ನ ಕೃಷಿಯೇತರ ಕೆಲಸಗಳಿಗೆ ಒಕ್ಕಲುತನದ ಅಮೂಲ್ಯ ಸಾಗುವಳಿ ಭೂಮಿ ಮಾರಾಟವಾಗುತ್ತಿರುವುದು ಮನುಕುಲಕ್ಕೆ ಮಾರಕವಾಗಿದ್ದು, ದೇಶದೆಲ್ಲೆಡೆ ಜನಾಂದೋಲನ ರೂಪಿಸಿ ಕೃಷಿ ಜಮೀನು ಉಳಿಸಲು ಗಂಭೀರ ಚಿಂತನೆ ನಡೆಯಬೇಕೆಂದು ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆ ನೀಡಿದರು.ಅವರು ಉತ್ತರಪ್ರದೇಶದ...

ಡಾ. ಲೀಲಾ ಬಸವರಾಜುರವರ ಆನಂದನಿಲಯಂ ಕೃತಿ ತಿರುಮಲದಲ್ಲಿ ಲೋಕಾರ್ಪಣೆ

ವಿಶ್ವ ವಿಖ್ಯಾತ ಪುಣ್ಯಕ್ಷೇತ್ರ ತಿರುಮಲದಲ್ಲಿ ನಡೆಯುತ್ತಿರುವ ವೆಂಕಟೇಶ್ವರ ಸ್ವಾಮಿಯವರ ನವರಾತ್ರಿ ಬ್ರಹ್ಮೋತ್ಸವದ ಅಂಗವಾಗಿ ಸಿಂಹ ವಾಹನ ಉತ್ಸವದಂದು ಬೆಂಗಳೂರಿನ ಅಧ್ಯಾತ್ಮ ಚಿಂತಕಿ ಡಾ. ಲೀಲಾ ಬಸಬರಾಜುರವರ ಅನುವಾದಿತ ಕೃತಿ ಆನಂದ ನಿಲಯ ಲೋಕಾರ್ಪಣೆಗೊಂಡಿತು.ಟಿಟಿಡಿ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಲ್, ಟಿಟಿಡಿ ಆಡಳಿತ ಆಡಳಿತ ಸದಸ್ಯರು ಮತ್ತು ಟಿಟಿಡಿ ಪ್ರಕಟನ ಶಾಖೆಯ ವಿಶೇಷ ಅಧಿಕಾರಿ...

ರೋಟರಿ ಅಡುಗೆ ಮನೆ ನಿರ್ಮಾಣಕ್ಕೆ ಭೂಮಿಪೂಜೆ

ಜಮಖಂಡಿ: ಅಡುಗೆ ಮನೆ ನಿರ್ಮಾಣ ಕಾಮಗಾರಿಯನ್ನು ಮುಂದಿನ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳಿಸಿ ಉದ್ಘಾಟನೆ ನೆರವೇರಿಸಬೇಕು. ರೋಟರಿ ಭವನ ಮತ್ತು ಅಡುಗೆ ಮನೆಯ ಸೌಲಭ್ಯಗಳು ಬಡವರು, ದೀನ ದಲಿತರಿಗೆ ಪ್ರಯೋಜನ ದೊರಕಿಸಿಕೊಡಬೇಕು ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.ಇಲ್ಲಿನ ವಿಜಯಪುರ ರಸ್ತೆಯ ಪಕ್ಕದಲ್ಲಿರುವ ರೋಟರಿ ಭವನ ಆವರಣದಲ್ಲಿ ರೋಟರಿ ಸಂಸ್ಥೆಯ ರೋಟರಿ...

ನಾಡೋಜ ಎಸ್.ಎಲ್. ಭೈರಪ್ಪನವರಿಗೆ ನುಡಿನಮನ

ಬಾಗಲಕೋಟೆ : ವಿಶ್ವ ಸಾಹಿತ್ಯದ ಮಟ್ಟದಲ್ಲಿ ತಮ್ಮ ಕಾದಂಬರಿಗಳ ಚಿಂತನೆಗಳ ಮೂಲಕ ಕನ್ನಡಭಾಷೆಯ ಹಿರಿದಾದ ಗುರುತುಗಳನ್ನು ನಾಡೋಜ ಎಸ್.ಎಲ್. ಭೈರಪ್ಪನವರು ಮೂಡಿಸಿದ್ದಾರೆ. ಮನುಷ್ಯ ಸಂಬಂಧಗಳನ್ನು ಆಪ್ತವಾಗಿ ಪರಿಚಯಿಸುವ ಅವರ ಕೃತಿಗಳು ಕನ್ನಡ ಸಾಹಿತ್ಯ ವಲಯದಲ್ಲಿ ವಿಶಿಷ್ಟವಾಗಿ ಕಂಡುಬರುತ್ತವೆ. ಎಸ್.ಎಲ್. ಬೈರಪ್ಪನವರ ಸಾರ್ಥಕ ಬದುಕು ಅನುಕರಣಿಯವಾದದ್ದು ಎಂದು ಡಾ. ಸಂಗಮೇಶ ಬ.ಹಂಚಿನಾಳ ಹೇಳಿದರು.ತಾಲೂಕಿನ ಬೇವೂರಿನ ಆದರ್ಶ...
- Advertisement -spot_img

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...
- Advertisement -spot_img
error: Content is protected !!
Join WhatsApp Group