Monthly Archives: October, 2025
Uncategorized
ಯಾವುದು ಸರಿ, ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ?
೧೯೫೬ ನವಂಬರ್ ೧ ರಂದು ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಲ್ಲ ಸೇರಿ ಮೈಸೂರು ರಾಜ್ಯ ಉದಯವಾಯಿತು. ಆಗ ಮೈಸೂರು ರಾಜ್ಯೋತ್ಸವ ಅಂತ ಕರೆದರೆ ಉಳಿದ ಮೂರು ಭಾಗಗಳವರಿಗೆ ನೋವುಂಟಾಗ ಬಹುದು ಎಂದು "ಕನ್ನಡ ರಾಜ್ಯೋತ್ಸವ" ಅಂತ ಕರೆದಿರಬಹುದು.೧೯೭೩ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಅಂತ...
Uncategorized
ಶತಮಾನದ ಶಾಲೆಗೆ ದುಸ್ಥಿತಿ : ಬಯಲಲ್ಲೇ ಬಿಸಿಯೂಟ ತಯಾರಿಸುವ ಕಪ್ಪಲಗುದ್ದಿ ಶಾಲೆ
ಮೂಡಲಗಿ - ಶತಮಾನ ಕಂಡು ಸಂಭ್ರಮಿಸಲು ಇನ್ನು ಕೆಲವೇ ದಿನಗಳು ಇರಬೇಕಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದ ರಾಯಬಾಗ ತಾಲೂಕಿನ ಕಪ್ಪಲಗುದ್ದಿಯ ವಿಕಾಸ ಯೋಜನೆಯ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯ ಅಡುಗೆ ಕೋಣೆ ಬೀಳುವಂತಾಗಿದ್ದು ಮಕ್ಕಳಿಗಾಗಿ ಬಿಸಿಯೂಟ ಹೊರಗಡೆ ಮಾಡಬೇಕಾದ ಪರಿಸ್ಥಿತಿ ಬಂದಿದೆ.ಶಾಲಾ ಕಟ್ಟಡ ಹಾಗೂ ಅಡುಗೆ ಮಾಡುವ ಕೋಣೆ...
ಸುದ್ದಿಗಳು
ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ
ಬಾಲ್ಯದಿಂದಲೆ ಜನಪದವನ್ನು ತಮ್ಮ ಉಸಿರಾಗಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರಂಪರೆಯ ಉಳಿವಿಗೆ ಸುಮಾರು 40 ವಷ೯ಕ್ಕೂ ಹೆಚ್ಚು ಕಾಲ ಜನಪದ ಸಂಗೀತ ಸೇವೆ ಮಾಡಿದ ಹಿರಿಯ ಜನಪದ-ಜನಪರ ಸೇವಕಿ ಮುಧೋಳ ತಾಲೂಕಿನ ಮುಗಳಖೋಡದ ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರ ಅವರಿಗೆ ಬಾಗಲಕೋಟೆ "ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ" 2025 ರ ಗರಿ ಇವರ ಮುಡಿಗೇರಿದೆ.ಲೋಕನಾಯಕಿ...
ಸುದ್ದಿಗಳು
ಮನಕ್ಕೆ ಮುದ ನೀಡಿದ ಕಾಮನಬಿಲ್ಲು
ಮೂಡಲಗಿ :
ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ !ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚೆಂದವನೂಡಿದೆ !ಎಂಬ ಕುವೆಂಪುರವರ ಕವಿತೆಯನ್ನು ನೆನಪಿಸುವಂತೆ ಮೂಡಲಗಿಯಲ್ಲಿ ಮೂಡಣದ ಆಗಸದಲ್ಲಿ ಸುಂದರವಾದ ಕಾಮನಬಿಲ್ಲು ಕಂಡುಬಂದು ಎಲ್ಲರಲ್ಲಿ ಆಹ್ಲಾದ ಮೂಡಿಸಿತು.ಕಳೆದ ಕೆಲವು ದಿನಗಳಿಂದ ತುಂತುರು ಮಳೆಯಾಗುತ್ತಿದ್ದು ಇಂದು ಎಳೆ ಬಿಸಿಲಿನ ಜೊತೆ ತುಂತುರು ಮಳೆಯಾಗುತ್ತಿದ್ದುದನ್ನೇ ಕಾಯುತ್ತಿದ್ದ ಮಾರನ ಬಿಲ್ಲು ಹೆದೆಯೇರಿಸಿದಂತೆ ಏಳು...
ಕವನ
ಕವನ : ಕವಿತೆಗೊಂದು ಕರೆಯೋಲೆ
ಕವಿತೆಗೊಂದು ಕರೆಯೋಲೆ
ಬರೆಯಲೆಂದು ಕುಳಿತ ನನಗೆ
ಪದಗಳೇ ಸಿಗುತಿಲ್ಲ...
ನುಡಿಗಳೆಲ್ಲ ಮುನಿಸಿಕೊಂಡು
ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ
ಒಳಗೊಳಗೆ ನಡೆಯಿತಾ? ಒಳಜಗಳ!!
ಮನಃಪಟದಲೋ ಸಾವಿರಾರು ಅಕ್ಷರ ಬಳಗ...
ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು
ಓಲೆ ಬರೆದು ಬಿಡಲೇ?...
ಕರೆಯೋಲೆ ನೀಡಿ ನಾನು
ಅವಳ ಇಲ್ಲಿ ಕರೆಯಲೇ?...ನನ್ನೆದೆಯಾಳದ ಪರಮಾಪ್ತ ಸಖಿಯೇ! ಸರಿಸು ಕೋಪ ತುಸು...
ಲೇಖನ
ಅಪ್ಪಟ ದೇಸಿ ಪ್ರತಿಭೆ ಡಾ ಸಾವಿತ್ರಿ ಕಮಲಾಪೂರ
ಡಾ. ಸಾವಿತ್ರಿ ಕಮಲಾಪುರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ತಮ್ಮ ಇಬ್ಬರು ಸಹೋದರರನ್ನೂ ಸಹ ಆಜೀವ ಸದಸ್ಯರನ್ನಾಗಿ ಮಾಡಿದ ಹೆಗ್ಗಳಿಕೆ ಇವರದು. ಇವರು ನೇರನುಡಿಯ, ದಿಟ್ಟ ಹೆಣ್ಣುಮಗಳು, ಅದರ ಜೊತೆಗೆ ಅಷ್ಟೇ ಮೃದುಸ್ವಭಾವದವರು, ಪರೋಪಕಾರಿ ಗುಣವುಳ್ಳ ಒಬ್ಬ ಕಷ್ಟ ಸಹಿಷ್ಣುತೆಯ ಜೀವಿ.ಡಾ ಸಾವಿತ್ರಿ ಮಹದೇವಪ್ಪ...
ಲೇಖನ
ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ನ್ಯಾಯ ಸಮ್ಮತ
ಲಿಂಗಾಯತ ಧರ್ಮ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ ಬೇಡಿಕೆ ನ್ಯಾಯ ಸಮ್ಮತ ಹಾಗೂ ಕಾನೂನು ಸಮ್ಮತವಾಗಿದೆ. ಲಿಂಗಾಯತ ಧರ್ಮ ಮಾನ್ಯತೆಯ ಚಳವಳಿಯು ಕಳೆದ ೨೦೦ ವರ್ಷಕ್ಕೂ ಹಳೆಯದಾದ ಹೋರಾಟವಾಗಿದೆ.ಅನೇಕ ಸಂದರ್ಭಗಳಲ್ಲಿ ಸಂವಿಧಾನಾತ್ಮಕ ಚರ್ಚೆಯಲ್ಲಿ ಲಿಂಗಾಯತ ಒಂದು ಪರಿಪೂರ್ಣ ಸ್ವತಂತ್ರ ಧರ್ಮವೆಂದು ದಾಖಲಾಗಿದೆವೀರಶೈವ ಅಥವಾ ಹಿಂದೂ ಎಂಬ ಪದಗಳು ಲಿಂಗಾಯತ ಧರ್ಮದ ಮೇಲೆ ಒಂದು...
ಸುದ್ದಿಗಳು
ಓದು ಕೇವಲ ಪರೀಕ್ಷೆಗಾಗಿ ಮಾತ್ರವಲ್ಲ ಜ್ಞಾನಾಭಿವೃದ್ಧಿಗಾಗಿ ಹೆಚ್ಚಿನ ಒತ್ತು ಇರಲಿ’ – ಬಾಲಚಂದ್ರ ಜಾಬಶೆಟ್ಟಿ
ಬಾದಾಮಿಯ ಶ್ರೀ ಎಸ್.ಬಿ. ಮಮದಾಪೂರ ಆರ್ಟ್ಸ್, ಕಾಮರ್ಸ ಮತ್ತು ವಿಜ್ಞಾನ ಪದವಿ ಕಾಲೇಜಿನ ಆಯ್.ಕ್ಯೂ.ಎ.ಸಿ. ಇನಿಷಿಯೇಟಿವ್ಹ ಮತ್ತು ಪ್ಲೇಸಮೆಂಟ್ ಸೆಲ್ ಹಾಗೂ ರಾಮದುರ್ಗದ ದಾಕ್ಷಾಯಿಣಿ ಬಾಲಚಂದ್ರ ಜಾಬಶೆಟ್ಟಿ ಫೌಂಡೇಶನ್ ಸಹಯೋಗ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ನ ತಾಂತ್ರಿಕ ಬೆಂಬಲದೊಂದಿಗೆ ಸ್ಪರ್ಧಾಶಕ್ತಿ ಕೇಂದ್ರದಲ್ಲಿ ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಅವಕಾಶಗಳು ಹಾಗೂ ಸರಕಾರದ ಸಬ್ಸಿಡಿಗಳ ಕುರಿತು ಆಯೋಜಿಸಲಾಗಿದ್ದ...
ಸಂಪಾದಕೀಯ
ಸಂಪಾದಕೀಯ : ಅನ್ನದಾತ ಬೀದಿಗಿಳಿದರೆ ಆಡಳಿತಕ್ಕೆ ಅವಮಾನ
ದೇಶದ ಬೆನ್ನಲುಬು ಎನಿಸಿಕೊಂಡಿರುವ ರೈತನ ಬಗ್ಗೆ, ಆತನ ಕಲ್ಯಾಣದ ಬಗ್ಗೆ ಮೊದಲಿನಿಂದಲೂ ಸರ್ಕಾರಗಳು ಬೊಗಳೆ ಬಿಡುತ್ತಲೇ ಬಂದಿವೆ. ಅನೇಕ ರೀತಿಯಲ್ಲಿ ಸಬ್ಸಿಡಿಗಳು, ಉಚಿತ ಕೊಡುಗೆಗಳನ್ನು ಘೋಷಣೆ ಮಾಡುತ್ತವಾದರೂ ಅವುಗಳು ಶ್ರೀಮಂತ ರೈತರಿಗೋ ಅಥವಾ ಬಲವುಳ್ಳ ರಾಜಕಾರಣಿಗೋ ತಲುಪಿ ಬಡರೈತನಿಗೆ ಗಗನ ಕುಸುಮಗಳಾಗುವುದೇ ಹೆಚ್ಚು. ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗಿರಲಿ ರಾಜ್ಯದಲ್ಲಿ ರೈತನಿಗೆ...
ಸುದ್ದಿಗಳು
ಕಣ್ಣು ಅಮೂಲ್ಯ ಅಂಗ, ಅದನ್ನು ಸಂರಕ್ಷಣೆ ಮಾಡಿಕೊಳ್ಳಬೇಕು- ಬಿಇಓ ಯಡ್ರಾಮಿ
ಸಿಂದಗಿ : ಕಣ್ಣು ಮಾನವನ ಅಮೂಲ್ಯ ಅಂಗವಾಗಿದ್ದು, ಎಲ್ಲರು ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ, ಮುಂಜಾಗ್ರತೆ ವಹಿಸಿ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಮಹಾಂತೇಶ ಯಡ್ರಾಮಿ ನುಡಿದರು.ನಗರದ ಬಿ ಆರ್ ಸಿ ಸಭಾ ಭವನದಲ್ಲಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



