Monthly Archives: November, 2025

6.5 ಕೋಟಿ ರೂ. ಮೌಲ್ಯದ ಗಾಂಜಾ ವಶ : ಇಬ್ಬರು ಆರೋಪಿಗಳ ಬಂಧನ

ಬೀದರ - ಗಡಿ ಜಿಲ್ಲೆ ಬೀದರ ನಲ್ಲಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಬರೊಬ್ಬರಿ 6 ಕೋಟಿ 50 ಲಕ್ಷ ರೂಪಾಯಿ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆನಿನ್ನೆ ಬೀದರನಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಾರ್ಷಿಕ ಕ್ರೀಡಾಕೂಟ ನಡೆಯುತ್ತಿದ್ದು ಪೊಲೀಸರು ಅದರಲ್ಲಿ ಬಿಜಿ ಆಗಿರುತ್ತಾರೆ ಎಂದು ತಿಳಿದುಕೊಂಡಿದ್ದ ಖದೀಮರು ಗಾಂಜಾ ಸಾಗಾಟದಲ್ಲಿ ತೊಡಗಿದ್ದರು. ಆದರೆ ಪೊಲೀಸ್ ಇಲಾಖೆ ಕಣ್ಣು...

ಲೇಖನ : ಕಾಲಜ್ಞಾನಿ ಸಾಮರಸ್ಯದ ಶರಣ ಕೊಡೇಕಲ್ ಬಸವಣ್ಣನವರು

ಹನ್ನೆರಡನೆಯ ಶತಮಾನದಲ್ಲಿ ನಡೆದು ಹೋದ ಬಹು ದೊಡ್ಡ ಕಲ್ಯಾಣ ಕ್ರಾಂತಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಮಾಜವನ್ನು ಕಟ್ಟುವಲ್ಲಿ ಶರಣರು ಯಶವನ್ನು ಕಂಡರು ಆದರೆ ಮುಂದೆ ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡ ಲಿಂಗಾಯತ ಧರ್ಮಕ್ಕೆ ಒದಗಿದ ಬಹು ದೊಡ್ಡ ವಿಪತ್ತು. ಮೂರು ನೂರು ವರ್ಷಗಳವರೆಗೆ ವಚನಗಳು ಭೂಗರ್ಭದಲ್ಲಿ ಅಡಗಿ ಹೋಗಿದ್ದವು. ಸನಾತನಿಗಳ...

ಹಳ್ಳೂರ ಶ್ರೀ ಮಹಾಲಕ್ಷ್ಮಿ ಕಾರ್ತಿಕೋತ್ಸವ

ಹಳ್ಳೂರ- ಗ್ರಾಮದಲ್ಲಿರುವ ಮೂರೂರು ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮಿ ದೇವರ ಕಾರ್ತಿಕೋತ್ಸವ ಅತೀ ವಿಜೃಂಭಣೆಯಿಂದ ನಡೆಯಿತು.ಪಲ್ಲಕ್ಕಿ ಉತ್ಸವ ಆಚರಣೆಯಲ್ಲಿ ಸಹಸ್ರಾರು ಭಕ್ತರು ತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳಲು ಪಲ್ಲಕ್ಕಿ ಮೇಲೆ ಬೆಂಡು ಬತ್ತಾಸು ಖಾರೀಕು ಹಾರಿಸಿ ಹರಕೆ ತೀರಿಸಿದರು.ಒಬ್ಬರಿಗೊಬ್ಬರು ಬೆಸೆದುಕೊಂಡು ಭಂಡಾರ ಎರಚಿ ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾದರು ಭಕ್ತರು ಭಂಡಾರದಲ್ಲಿ ಮಿಂದೆದ್ದರು. ಪಲ್ಲಕ್ಕಿ ಉತ್ಸವ...

ಗುಬ್ಬಚ್ಚಿ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳ ವಿತರಣೆ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗುಬ್ಬಚ್ಚಿ ಸ್ಕೂಲ್) ನಲ್ಲಿ ಸಮಾಜ ಸೇವಕರು ಹಾಗೂ ಹಿರಿಯ ಇಂಜಿನಿಯರ್ ಕಾರ್ತಿಕ್ ನಾಯಕ್ ರವರ ಜನ್ಮದಿನದ ಹಿನ್ನಲೆಯಲ್ಲಿ ಶಾಲೆಯ ಮಕ್ಕಳಿಗೆ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.ಮುಖೋಪಾಧ್ಯಾಯರಾದ ಮೋಹನ್ ಕುಮಾರ್, ಹಿರಿಯ ಕನ್ನಡ ಉಪನ್ಯಾಸಕರಾದ ರಾಜೇಂದ್ರಪ್ರಸಾದ್, ಸಹ ಶಿಕ್ಷಕಿ, ಚಂಪಕ, ಇಂಜಿನಿಯರ್ ಕಾರ್ತಿಕ್ ನಾಯಕ್, ಕೀರ್ತಿ, ಜನಾರ್ಧನ್, ಕಿಶೋರ್,...

ಕವನ : ನನ್ನೊಲವಿನ ಜಾಣೆ

ನನ್ನೊಲವಿನ ಜಾಣೆಇದ್ದಾರೆ ಅದೆಷ್ಟೋ ಜನರು ನನ್ನ ನಿನ್ನ ಸುತ್ತ ಮುತ್ತ ಭಾವಗಳ ಅರಿಯದವರು ಶಬ್ದಗಳ ಮೆರವಣಿಗೆ ಮಾಡುವವರು ಪದ ಅಕ್ಷರಗಳ ಜೋಡಿಸಿ ಕವನ ಕಾವ್ಯ ಹೊಸೆಯುವವರು ವೇದಿಕೆಯಲ್ಲಿ ಹಾರ ತುರಾಯಿ ಸತ್ಕಾರ ಸಮ್ಮಾನ ಮಾಡಿ ಕೊಳ್ಳುವವರು ಪತ್ರಿಕೆ ಟಿವಿ ಮಾಧ್ಯಮದಲ್ಲಿ ಬಿಟ್ಟಿ ಪ್ರಚಾರ ಮಾಡಿಕೊಂಡವರು ನೂರು ನಿನ್ನಂತೆ ಅಂತರಂಗದಲ್ಲಿ ದೀಪ ಹಚ್ಚಿ ಮನಸ್ಸು ಹಸನು ಮಾಡಿದವರನು ನಿನ್ನ ಬಿಟ್ಟು ನಾನೊಬ್ಬರನ್ನು ಕಾಣೆ ನೀನು ಹೃದಯದ ಒಡತಿ ನನ್ನೊಲವಿನ ಜಾಣೆ _________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ

45ನೆಯ ರಾಜ್ಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚೆನ್ನಮ್ಮ ಹೆಡೆ ಬೈಲೂರಗೆ  2  ಚಿನ್ನ 3  ಬೆಳ್ಳಿ

ಧಾರವಾಡ : ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಬಳ್ಳಾರಿಯ ವೆಟ್ರನ್ ಅಥ್ಲೆಟಿಕ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬಳ್ಳಾರಿ ನಗರದಲ್ಲಿ ಜರುಗಿದ 45ನೆಯ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಇಲ್ಲಿಯ ಚೆನ್ನಬಸವೇಶ್ವರನಗರ ನಿವಾಸಿ, 74 ವರ್ಷದ ನಿವೃತ್ತ ಅಧ್ಯಾಪಕಿ ಚೆನ್ನಮ್ಮ ಹೆಡೆ ಬೈಲೂರ ಅವರು 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು...

ಹೊಂಬೆಳಕು ಸಾಂಸ್ಕೃತಿಕ ಸಂಘದಿಂದ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ

ಬೆಳಗಾವಿ : ಕಳೆದ 26 ವರ್ಷಗಳಿಂದ ಸದ್ದಿಲ್ಲದೇ ಸಾಹಿತ್ಯ, ಸಾಂಸ್ಕೃತಿಕ, ಹಿರಿಯ ಚೇತನಗಳಿಗೆ ಗೌರವ ಸಲ್ಲಿಸುವ ಮುಂತಾದ ಮೌಲಿಕ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡ ಸೇವೆ ಮಾಡುತ್ತ ಬರುತ್ತಿರುವ ಬೆಳಗಾವಿಯ ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ)  ಪ್ರತಿವರುಷದಂತೆ ಈ ವರುಷವೂ ಆಯ್ಕೆ ಸಮಿತಿಯ ತೀರ್ಪುಗಾರರನ್ವಯ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ, ಆಯ್ದ ಕೃತಿಗಳಿಗೆ ರಾಜ್ಯಮಟ್ಟದ...

ಆರೋಗ್ಯಕರ ಜೀವನಕ್ಕಾಗಿ ಕ್ರೀಡೆ ಅತ್ಯಗತ್ಯ; ಮಾಜಿ ಜಿಪಂ ತಿವಾರಿ

ಸಿಂದಗಿ: ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿವುಳ್ಳ ಕ್ರೀಡೆಗಳಿಗೆ ಮಾರುಹೋಗದೇ ದೇಶಿಯ ಕ್ರೀಡೆಗಳನ್ನು ಬೆಳೆಸುವ ಮೂಲಕ ತಮ್ಮ ಆರೋಗ್ಯಕರ ಜೀವನಕ್ಕಾಗಿ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ ಎನ್ ಆರ್ ತಿವಾರಿ ಹೇಳಿದರು.ಮೋರಟಗಿ ಗ್ರಾಮದ ಕಲ್ಪವೃಕ್ಷ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಹಯೋಗದಲ್ಲಿ ನಡೆದ ೨೦೨೫-೨೬ನೇ ಸಾಲಿನ ಜಿಲ್ಲಾ ಮಟ್ಟದ ಥ್ರೋ...

ಯೋಜನೆಗಳನ್ನು ಕಾಂಗ್ರೆಸ್ ಪ್ರತಿ ವ್ಯಕ್ತಿಗೂ ತಲುಪಿಸಿದೆ

ಸಿಂದಗಿ; ಶಾಸಕ ಅಶೋಕ ಮನಗೂಳಿ ಅವರು ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಕಾಂಗ್ರೆಸ್ ಓಬಿಸಿ ರಾಜ್ಯ ಕಾರ್ಯದರ್ಶಿ ಎಂ.ಎ.ಖತೀಬ ಹೇಳಿದರು.ಪಟ್ಟಣದ ಮುರಿಗೆಮ್ಮ ಸರಕಾರಿ ಪ್ರೌಢಶಾಲೆಯಲ್ಲಿ ಶಾಸಕ ಅಶೋಕ ಮನಗೂಳಿ ಅವರು ಹುಟ್ಟುಹಬ್ಬದ ನಿಮಿತ್ತ ಭೀಮು ವಾಲಿಕಾರ ಅವರು ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡಿ ಮಾತನಾಡಿದರು.ಕಾಂಗ್ರೆಸ್ ಬಗರ್...

ಕವನ : ಇದೂ ಒಂದು ಭ್ರಷ್ಟ ಸರ್ಕಾರ

ಇದೂ ಒಂದು ಭ್ರಷ್ಟ ಸರಕಾರಇದು ಭ್ರಷ್ಟ ಸರಕಾರ ಹೌದು, ಇದೂ ಒಂದು ಭ್ರಷ್ಟ ಸರಕಾರ ಸಿ ಎಂ.ಕುರ್ಚಿಗೆ ನಿತ್ಯ ಕದನ ಕಾದಾಟ ಭೋವಿ ವಾಲ್ಮೀಕಿ ನಿಗಮಗಳ ಖಾಲಿ ಮಾಡಿ ಮಾರಾಟ ಕನ್ನಡ ಕೊಲ್ಲುವ ಕೆಲಸ ನಿತ್ಯ ರಾಜ್ಯೋತ್ಸವದ ಕೂಗಾಟ ಸಂಗೊಳ್ಳಿ ರಾಯಣ್ಣನ ಸಂಸ್ಥೆಯ ಗ್ರಾಹಕರ ಠೇವಣಿಗೆ ಪರದಾಟ ಬರೀ ಹುಸಿ ಭರವಸೆ ಪಾಪ ಮುಖ್ಯಮಂತ್ರಿಗಳು ಬಸವ ಜಯಂತಿ ದಿನ ಪ್ರಮಾಣವಚನ ಪಡೆದಿದ್ದಾರೆ ಬಸ್, ಕರೆಂಟ್ ಫ್ರೀ ತೆರಿಗೆ ಮುಗಿಲು ಮುಟ್ಟಿದೆ ಬೆಲೆ ಏರಿಕೆ ನಿಲ್ಲಲೊಲ್ಲದು ಮಂತ್ರಿಗಳ ಪ್ರವಾಸ ಭತ್ಯೆ ಸಾಹಿತ್ಯ ಪರಿಷತ್...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group