Monthly Archives: December, 2025

ಇಂಗ್ಲೆಂಡ್ ಮಿಡ್ ಲ್ಯಾಂಡ್ಸ್ ನ ರಾಯಲ್ ಲೀಮಿಂಗ್ಟನ್ ಸ್ಪಾದಲ್ಲಿ ರಾಜ್ಯೋತ್ಸವ

ಸಂಸ್ಕೃತಿ, ಸಾಧನೆ, ಮಿಡ್ಲೆಂಡ್ಸ್ ಕನ್ನಡಿಗರ ಐದನೇ ವರ್ಷದ ಮಹೋತ್ಸವ!ದೇಹವು ಪರದೇಶದಲ್ಲಿದ್ದರೂ, ಅಂತರಂಗವು ಸದಾ ಬಯಸುವುದು ತಾಯ್ನೆಲದ ನೆನಪು ಮತ್ತು ತಾಯಿನುಡಿಯ ಸೊಗಸು. ರಾಯಲ್ ಲೀಮಿಂಗ್ಟನ್ ಸ್ಪಾ: ನವೆಂಬರ್ ೨೯, ೨೦೨೫ರಂದು ಯುನೈಟೆಡ್ ಕಿಂಗ್‌ಡಮ್‌ನ ಮಿಡ್ಲಾಂಡ್ಸ್ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವದ ಭವ್ಯ ಆಚರಣೆ ನಡೆದು, ೪೦೦ಕ್ಕೂ ಹೆಚ್ಚು ಕನ್ನಡಿಗರು ಒಗ್ಗೂಡಿ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸಿದರು.ಮಿಡ್ಲಾಂಡ್ಸ್...

ಡಿ.೭ ರಂದು ಡಾ.ಸುರೇಶ ಪಾಟೀಲರ “ಸನ್ನಿಧಿ” ಕಾದಂಬರಿ ಲೋಕಾರ್ಪಣೆ

ಕಾದಂಬರಿಕಾರ, ವಿಮರ್ಶಕ ಡಾ. ಸುರೇಶ ಪಾಟೀಲರ ನೂತನ ಕಾದಂಬರಿ "ಸನ್ನಿಧಿ"ಯ ಲೋಕಾರ‍್ಪಣೆ ಇದೇ ಭಾನುವಾರ ಬೆಳಿಗ್ಗೆ ೧೦.೦೦ ಗಂಟೆಗೆ ನಗರದ ಶೇಷಾದ್ರಿ ಪುರಂ ಸಂಜೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಪುಸ್ತಕದ ಲೋಕಾರ‍್ಪಣೆಯನ್ನು ನಾಡೋಜ ಮನು ಬಳಿಗಾರ್, ನಿಕಟಪೂರ‍್ವ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಇವರು ನೆರವೇರಿಸಲಿದ್ದಾರೆ.ಕಾದಂಬರಿಯ ಕುರಿತು ವೀಣಾ ಬನ್ನಂಜೆ, ವಿಮರ‍್ಶಕಿ, ಲೇಖಕಿ...

೫೧ ವರ್ಷಗಳ ಬಳಿಕ ವಕ್ಫ ಬೋರ್ಡನಿಂದ ಮುಕ್ತಗೊಂಡ ಸಿಂದಗಿ ವಿರಕ್ತಮಠ

ಸಿಂದಗಿ : ಸತತ ೫೧ ವರ್ಷಗಳ ಹೋರಾಟಕ್ಕೆ ನ್ಯಾಯ ದೊರಕಿದೆ. ಪರಿಣಾಮ ಸಿಂದಗಿಯ ಗುರುಬಸವ ವಿರಕ್ತಮಠದ ಆಸ್ತಿಯು ಮರಳಿ ಮಠದ ಹೆಸರಿಗಾಗಿದೆ ಎಂದು ಸಂತೋಷವನ್ನು ಗುರುಬಸವ ವಿರಕ್ತಮಠದ ಸೇವಾ ಸಮಿತಿಯ ಕಾರ್ಯದರ್ಶಿ ನಿಂಗಪ್ಪ ತಂ. ಗುರುಬಸಪ್ಪ ಪಟ್ಟಣಶೆಟ್ಟಿ ಇವರು ಪತ್ರಕರ್ತರೊಂದಿಗೆ ಹಂಚಿಕೊAಡರು.ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಗುರುಬಸವ ವಿರಕ್ತಮಠದ ಆಸ್ತಿಯನ್ನು ಸನ್ ೧೯೭೪ ರಲ್ಲಿ...

ಮಕ್ಕಳು ಮೊಬೈಲ್ ಬಿಡಿ, ಪುಸ್ತಕ ಹಿಡಿ ಕಾರ್ಯಕ್ರಮ 

ಸಿಂದಗಿ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು ಪಾಲಕರು ಮುಂದಾಗಬೇಕು ಎಂದು ಶಿಕ್ಷಕ ಸಾಹಿತಿ ಎಂ ಆರ್ ಡೋಣಿ ಹೇಳಿದರು.ತಾಲೂಕಿನ ಬಂದಾಳ ಗ್ರಾಮ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಪಟ್ಟಣದ ಅಖಿಲ ಭಾರತ ಮೌನವೀಯತೆ ಸಂದೇಶ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳೆ ಮೊಬೈಲ್ ಬಿಡಿ, ಮಕ್ಕಳೆ ಪುಸ್ತಕ ಹಿಡಿ ಎಂಬ...

 ಡಿ.೬ರಂದು ಉಡುಪಿಯಲ್ಲಿ ‘ಕರಾವಳಿ ವಿಕಾಸ ಸಂಭ್ರಮ ‘

ಉಡುಪಿಯ ಪರ‍್ಯಾಯ ಶ್ರೀಪುತ್ತಿಗೆ ಮಠ ಮತ್ತು 'ವಿಕಾಸ'- ಸಮಾನ ಮನಸ್ಕ ಮಾಧ್ಯಮ ಮಿತ್ರರ ವೇದಿಕೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಡಿ. ಆರರಂದು ಬೆಳಿಗ್ಗೆ ೯:೩೦ ರಿಂದ ಸಂಜೆ ೫ .೦೦ರವರೆಗೆ ಉಡುಪಿ ಕೃಷ್ಣ ಮಠದ ರಾಜಾಂಗಣ ಎದುರಿನ ಗೀತಾ ಮಂದಿರದ ೫ನೇ ಮಹಡಿಯ ಪುತ್ತಿಗೆ ನರಸಿಂಹ ಸಭಾಭವನದಲ್ಲಿ 'ಕರಾವಳಿ ವಿಕಾಸ ಸಂಭ್ರಮ' ಕಾರ‍್ಯಕ್ರಮವನ್ನು...

ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ದುರಂತ : ಒರ್ವ ಕಾರ್ಮಿಕನ ಸಾವು, ಇಬ್ಬರ ಸ್ಥಿತಿ ಗಂಭೀರ

ಮೂಡಲಗಿ - ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿರುವ ದಾಲ್ಮಿಯಾ ಸಿಮೆಂಟ್ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಓರ್ವ ಕಾರ್ಮಿಕ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಈ ದುರ್ಘಟನೆಯ ನಂತರ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ. ಯಾದವಾಡ ಗ್ರಾಮದ ಹೊರವಲಯದಲ್ಲಿರುವ...

ಪಿ ಎಂ ಸೂರ್ಯಘರ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 681 ಸೋಲಾರ್ ಅಳವಡಿಕೆ

ಮೂಡಲಗಿ: ಪ್ರಧಾನ ಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ ಒಟ್ಟು 25,778 ಅರ್ಜಿಗಳು ಸಲ್ಲಿಕೆಯಾಗಿದ್ದು, ಇಲ್ಲಿಯವರೆಗೆ ಈ ಯೋಜನೆಡಿಯಲ್ಲಿ 681 ಮನೆಗಳ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ ಜೋಶಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ...

ಗೋಕಾಕ ಜಿಲ್ಲೆ ಚರ್ಚೆ ; ಮೂಡಲಗಿಯಲ್ಲಿ ಮುಖಂಡರ ಸಭೆ

ಮೂಡಲಗಿ:-ಗೋಕಾಕ ಜಿಲ್ಲೆ ಆಗಬೇಕು, ಗೋಕಾಕ ಜಿಲ್ಲೆಯಾದರೆ ಆಫೀಸಗಳು ಸ್ಥಳೀಯವಾಗಿರುತ್ತವೆ ಮತ್ತು ಆಫೀಸಿನ ಕೆಲಸಗಳಿಗೆ ಸಹಾಯವಾಗುತ್ತದೆ ಎಂಬ ಅಭಿಪ್ರಾಯ ಮೂಡಲಗಿ ಮತ್ತು ಗೋಕಾಕ ಶಹರದ ನಾಗರಿಕರ ಸಭೆಯಲ್ಲಿ ವ್ಯಕ್ತವಾಯಿತು.ಪಟ್ಟಣದ ಮಡ್ಡಿ ಈರಣ್ಣ ದೇವಸ್ಥಾನದಲ್ಲಿ ಗೋಕಾಕ ಜಿಲ್ಲೆ ಆಗುವ ಬಗ್ಗೆ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಕೆಲ ಮುಖಂಡರು ಮುಖಾಮುಖಿಯಾಗಿ ಚರ್ಚೆ ಮಾಡಿದರು.ಬೆಳಗಾವಿ ಜಿಲ್ಲೆಯು ಸುಮಾರು ೫೦...

ಕನ್ನಡ ಜಾನಪದ ಪರಿಷತ್ತಿನ ಗದಗ ಜಿಲ್ಲೆಯ ಘಟಕದ ನೂತನ ಅಧ್ಯಕ್ಷ  ಆಯ್.ಬಿ.ಬೆನಕೊಪ್ಪ

ದಿ ೦೪.೧೨.೨೦೨೫ ರಂದು ಕನ್ನಡ ಜಾನಪದ ಪರಿಷತ್ತು (ರಿ)ಬೆಂಗಳೂರು ಗದಗ ಜಿಲ್ಲೆಯ ಘಟಕದ ಪದಗ್ರಹಣ ಸಮಾರಂಭ ಉದ್ಘಾಟನಾ ಕಾರ್ಯಕ್ರಮಜಾನಪದ ಸಾಹಿತ್ಯಾಸಕ್ತರು, ಆಧುನಿಕ ಕನ್ಯೆ, ಮಿಲನ, ಪುನರ್ಜನ್ಮ,ಶ್ವೇತಾಂಬರ ಇತ್ಯಾದಿ ಸಾಹಿತ್ಯ ಕ್ರೃತಿಗಳ ಸ್ರೃಜಕರು,'ಉತ್ತರಾಂಚಲದ ಅಂಚಿನಲ್ಲಿ ನಾನು ಕೃಷ್ಣ' ಪ್ರವಾಸ ಕಥನ ಕರ್ತೃ, ವೃತ್ತಿಜೀವನ ಪ್ರಾಮಾಣಿಕವಾಗಿ ಪೂರೈಸಿ ಶಿಕ್ಷಣ ಕ್ಷೇತ್ರದಲ್ಲಿ ಉಪ ನಿರ್ದೇಶಕರಾಗಿ ಅಮೂಲ್ಯ ಸೇವೆಗೈದು ನಿವೃತ್ತರಾದವರು,...

ಕನ್ನಡ ಜಾನಪದ ಪರಿಷತ್ತು (ರಿ) ಬೆಂಗಳೂರು ನಡೆದು ಬಂದ ದಾರಿ

ದಿ.೪-೧೨-೨೦೨೫ರಂದು ಕಜಾಪ ಗದಗ ಜಿಲ್ಲೆಯ ಘಟಕದ ಉದ್ಘಾಟನಾ ಸಮಾರಂಭ ಏರ್ಪಡಿಸಿರುವ, ಪದಗ್ರಹಣ ಸಮಾರಂಭ ನಿಮಿತ್ತ ಲೇಖನಕನ್ನಡ ಜಾನಪದ ಸಾಹಿತ್ಯದ ಮೂಲರೂಪದ ಅಮೂಲ್ಯ ಅನುಪಮ ಕಲೆ ಸಂಸ್ಕೃತಿಯನ್ನು ಉತ್ತೇಜಿಸುವ ಮುಂದಿನ ತಲೆಮಾರಿಗೆ ದಾಖಲಿಸುವ ಸದಾಶಯದಿಂದ  ಸ್ಥಾಪನೆಯಾದ ಸಂಸ್ಥೆ ಕನ್ನಡ ಜಾನಪದ ಪರಿಷತ್ತು (ರಿ).   ಬೆಂಗಳೂರಿನ  ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಕಾಲಲ್ಲಿ  ಚಕ್ರ ಕಟ್ಟಿಕೊಂಡು ಗಡಿಯಾರದಂತೆ ನಿರಂತರವಾಗಿ...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group