Monthly Archives: January, 2026

 ಶ್ರೀ ಕೃಷ್ಣ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

 ಸಂಚಾರ ನಿಯಮಗಳ ಅರಿವು ಮೂಡಿಸಿದ ಪೊಲೀಸ್ ಅಧಿಕಾರಿಗಳು    ಬೆಂಗಳೂರು: ಶ್ರೀ ಕೃಷ್ಣ ಪದವಿ ಕಾಲೇಜು, ಐಟಿಐ ಲೇಔಟ್, ಬನಶಂಕರಿ 3ನೇ ಹಂತದಲ್ಲಿ ದಿನಾಂಕ 30-01-2026 ರಂದು ಶುಕ್ರವಾರ ಮಧ್ಯಾಹ್ನ 12.30 ಗಂಟೆಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಬನಶಂಕರಿ ಠಾಣೆಯ ಸಹಯೋಗದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಘಟಕದ ವತಿಯಿಂದ ರಾಷ್ಟ್ರೀಯ ರಸ್ತೆ...

ಬೀದರನಲ್ಲಿ ನಿಗೂಢ ಸ್ಪೋಟ, 6 ಶಾಲಾ ಮಕ್ಕಳು ಸೇರಿ 8 ಜನರಿಗೆ ಗಾಯ

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮ ಅಕ್ಷರಶಃ ನಡುಗಿಹೋಗಿದೆ. ಒಂದಲ್ಲ, ಎರಡಲ್ಲ.. ಬರೋಬ್ಬರಿ ಐದು ಬಾರಿ ಸಂಭವಿಸಿದ ನಿಗೂಢ ಸ್ಫೋಟ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಈ ಘೋರ ದುರಂತದಲ್ಲಿ ಆರು ಶಾಲಾ ಮಕ್ಕಳು ಸೇರಿದಂತೆ ಎಂಟು ಜನರು ಗಾಯಗೊಂಡಿದ್ದು, 6 ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದರೆ, ಇಬ್ಬರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಏನಿದು ಸ್ಫೋಟದ...

ಕವನ : ಬೇಂದ್ರೆ ಅಜ್ಜನ ನೆನಪು

ಬೇಂದ್ರೆ ಅಜ್ಜನ ನೆನಪು ಜನವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾsನ ನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾ ಬಡತನಕ ಹೇಸಿದಾವಲ್ಲ ಮೆಟ್ಟಿ ನಿಂತಾವ ಬೆಂದು ಬೇಂದ್ರೆಯಾದಾಂವರಾಮಚಂದ್ರ ಅಂಬೂತಾಯಿಯ ಮಗನಾಗಿ ಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾಂವ ಮಾತು ಆಡಿದರ ಹಸಿ ಗ್ವಾಡ್ಯಾಗ ಹಳ್ಳ ಒಗದಂಗ ಮಾತಾಡಾಂವ ಕನ್ನಡದವ್ವ ಅಂದ್ರ...

ದಿ.31 ರಂದು ಕಲ್ಲೊಳ್ಳಿಯಲ್ಲಿ ಹಿಂದೂ ಸಮಾಜೋತ್ಸವ

ಮೂಡಲಗಿ: ಹಿಂದೂ ಸಮ್ಮೇಳನ ಸಂಚಾಲನ ಸಮಿತಿ, ಕಲ್ಲೋಳಿ ವತಿಯಿಂದ ಜನವರಿ 31 ಶನಿವಾರರಂದು ಸಂಜೆ 04.00 ಗಂಟೆಗೆ ಕಲ್ಲೋಳಿ ಪಟ್ಟಣದ ಬಲಭೀಮ ರಂಗ ಮಂದಿರದಲ್ಲಿ ಹಿಂದೂ ಸಮಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಸಮಾವೇಶದ ಅಂಗವಾಗಿ ಮಧ್ಯಾಹ್ನ 03.00 ಗಂಟೆಗೆ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಿಂದ ಬಲಭೀಮ ರಂಗ ಮಂದಿರದವರೆಗೆ ಡೊಳ್ಳು ಕುಣಿತ, ಕರಡಿ ಮಜಲು, ಝಾಂಜ್...

ಪತ್ರಕರ್ತರು ಹಾಗೂ ಕುಟುಂಬದವರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿ

ಬಾಗಲಕೋಟೆ: ಪ್ರತಿಷ್ಠಿತ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶುಕ್ರವಾರ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಜಿಲ್ಲೆಯ ಎಲ್ಲಾ ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಿತು.ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ...

ಕವನ : ಕಾವ್ಯದ ಮರಣ ಶಾಸನ

ಕಾವ್ಯದ ಮರಣ ಶಾಸನ​ಬರೆಯಲಾರೆ ಮತ್ತೆಂದಿಗೂ ಕವಿತೆ ಮನುಷ್ಯನೊಳಗಿನ ಮನಸ್ಸಿನ ಕಲೆ; ನಾಜೂಕಿನಲಿ ಮಲಗಿಬಿಟ್ಟಿವೆ ಇಲ್ಲಿ ಓದುಗರಿಲ್ಲದೆ ಬರೆದ ಸಾಲುಗಳು, ಬಾಯ್ದೆರೆದ ಎರೆಬೀಡಿನಂತೆ. ​ಅಕ್ಷರಗಳು ಹೂ ಮುಡಿದರೂ ಕಳೆಗುಂದಿದ ಸಂಜೆಯಂತಿವೆಮೋಬೈಲಿನ ಭಾವಕೋಶದಲಿ ಬೆರಳುಗಳ ತೇವಕ್ಕೆ ಮರುಳಾಗಿ, ಭಾವದ ಮೈಥುನದಲಿ ಬಿಸಿಯಾಗಿವೆ. ​ಬೀಸುವ ಗಾಳಿ ಮೈಯ ಸವರುವಂತೆ, ಪಾಳು ಹೊಲದಲಿ ಕವಣೆ ಬೀಸಿದಂತೆ; ಕಳೆದುಕೊಂಡ ಸಮಯ, ತೊಳೆದುಕೊಂಡ ಭಾವ ಅಷ್ಟಿಷ್ಟಲ್ಲ ನನ್ನ ಪಾಲಿಗೆ... ನಾನು ಮುಪ್ಪಿಗೆ ಸರಿಯುವ ಹೊತ್ತಿಗೆ ಯಾರನ್ನೂ ಕಾಡದೆ ಮೌನವಾಗುವೆಬರೆಯಲಾರೆ ಮತ್ತೆಂದಿಗೂ ಕವಿತೆ. ​ಆದರೂ... ಬತ್ತದ...

ಕವನ : ದೈವಿಕ ಶಿಕ್ಷಕರು

ದೈವಿಕ ಶಿಕ್ಷಕರು ಇವರು ದೈಹಿಕ ಶಿಕ್ಷಣ ಶಿಕ್ಷಕರಲ್ಲ ಇವರು ದೈವಿಕ ಶಿಕ್ಷಕರು ಇವರು ಜೀವನ ಕೌಶಲ ಕಲಿಸುವ ಜೀವನದ ಶಿಕ್ಷಕರು ||ಪ||ನಾಲ್ಕು ಗೋಡೆಯ ಪಾಠಕೆ ಸೀಮಿತವಲ್ಲ ಈ ಕಲಿಕೆ ಆಟದ ಮೈದಾನದಿ ಮೂಡಿಸುವರು ಬದುಕಿನ ನಂಬಿಕೆ ಸೋಲು-ಗೆಲುವಿನ ಲೆಕ್ಕಾಚಾರವ ಸಮವಾಗಿ ತೂಗುವರು ದೈಹಿಕ ಶಿಕ್ಷಣ ಶಿಕ್ಷಕರು, ಬಲಿಷ್ಠ ಸಮಾಜವ ಕಟ್ಟುವರು ||೧||ಯೋಗ, ವ್ಯಾಯಾಮ, ನೃತ್ಯಗಳ ಇಂಪಾದ ಸಂಗಮ ಸಂತುಲಿತ ಆಹಾರ, ಶಿಸ್ತುಬದ್ಧ ಜೀವನದ...

ಸಾಮಾನ್ಯನನ್ನು ಅಸಾಮಾನ್ಯನನ್ನಾಗಿ ಮಾಡುವುದೇ ಶರಣರ ಸಿದ್ಧಾಂತವಾಗಿತ್ತು – ಡಾ. ಸಿನ್ನೂರ

ಕಲಬುರ್ಗಿ : ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯನನ್ನಾಗಿ ಮಾಡುವುದೇ ಶರಣರ ಸಿದ್ಧಾಂತವಾಗಿತ್ತು. ಭವಿಯನ್ನು ಭಕ್ತನನ್ನಾಗಿ ಮಾಡುವುದೇ ಶರಣ ಸಿದ್ದಾಂತವಾಗಿತ್ತು.ಮಾನವ ಅಭಿವೃದ್ಧಿ ಅವರ ಗುರಿಯಾಗಿತ್ತು .ಬಸವಣ್ಣನವರ ಮಹಾಮನೆ ಮತ್ತು ಅನುಭವ ಮಂಟಪಗಳು ಮಾನವ ಅಭಿವೃದ್ಧಿಯ ಕೇಂದ್ರಗಳಾಗಿದ್ದವು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣಪತಿ ಸಿನ್ನೂರ ಹೇಳಿದರುಕಲಬುರ್ಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಮಲ್ಲಿಕಾರ್ಜುನ ಕಾಮಶೆಟ್ಟಿ...

ಕವಿ ಮನೆಯೊಳ್ ಕಾವ್ಯಾವಲೋಕನ

ಮೂಡಲಗಿ: ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ "ಕವಿ ಮನೆಯೊಳ್ ಕಾವ್ಯಾವಲೋಕನ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ದಿವಸ ಸಾಯಂಕಾಲ 6 ಗಂಟೆಗೆ ಡಾ. ಮಹದೇವ ಜಿಡ್ಡಿಮನಿ ಇವರ ಸ್ನೇಹ ಸಂಕುಲ ನಿಲಯ ಲಕ್ಷ್ಮಿ ನಗರ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಲಂಕೆಪ್ಪನವರ ವಹಿಸಿಕೊಳ್ಳಲಿದ್ದಾರೆ. ದುರ್ಗಪ್ಪ ದಾಸನ್ನವರ ಮಿತ್ರ ಸಂಮಿತ...

ಬೆಳಗಾವಿ ನಗರ ಕೇಂದ್ರ ಗ್ರಂಥಾಲಯದಲ್ಲಿ “ಹುತಾತ್ಮರ ದಿನ” ಆಚರಣೆ

ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಜ.30 ರಂದು "ಹುತಾತ್ಮರ ದಿನ" ಆಚರಣೆ ಮಾಡಲಾಯಿತು.ಮುಂಜಾನೆ 11 ಗಂಟೆಗೆ 2 ನಿಮಿಷಗಳ ಮೌನಾಚರಣೆ ಮಾಡಲಾಯಿತು.ಪ್ರತಿ ವರ್ಷ ಜನವರಿ 30 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿಯ ಅಂಗವಾಗಿ ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ.ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರಿಗೆ ಗೌರವ ಸಲ್ಲಿಸುವ ದಿನವಾಗಿದೆ. ಈ ದಿನದಂದು ಬೆಳಗ್ಗೆ 11...
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group