ಶ್ರೀಮತಿ ನೀಲಾಂಭಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಶರಣ ದಂಪತಿ ಪುರಸ್ಕಾರ

Must Read

ಸಿಂದಗಿ: ಇಲ್ಲಿಯ ಮಕ್ಕಳ ಸಾಹಿತಿಗಳು, ಬಸವ ದಳದ ಮಾಜಿ ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಉಪಾಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಶಿವಕುಮಾರ ಮತ್ತು ಶರಣೆ ಶ್ರೀಮತಿ ನೀಲಾಂಬಿಕೆ ಶಿವಕುಮಾರ ಶಿವಸಿಂಪಿ ದಂಪತಿಗಳಿಗೆ ಚಿತ್ರದುರ್ಗದ ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ ಪೂಜ್ಯ ಶ್ರೀ ಮುರುಘಾ ಶರಣರು ಶರಣ ದಂಪತಿ ಪುರಸ್ಕಾರ ನೀಡಿ ಆರ್ಶಿರ್ವದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷರಾದ ಶರಣ ನಾನಾಗೌಡ ಪಾಟೀಲರು ಉಪಸ್ಥಿತರಿದ್ದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group