ಸಿಂದಗಿ: ಡಾ.ಪುಟ್ಟರಾಜ ಗವಾಯಿಗಳ 108 ನೇ ಜನ್ಮ ದಿನದ ಪ್ರಯುಕ್ತ ಗದಗಿನ ವ್ಹಿ.ಬಿ ಹಿರೇಮಠ ಮೆಮೊರಿಯಲ್, ಪ್ರತಿಷ್ಠಾನ ವತಿಯಿಂದ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಪೇದೆ ಮೌಲಾಲಿ ಕೆ ಆಲಗೂರ, ರಾ.ಹು ಅಲಂದಾರ ಇವರಿಗೆ ಪುಟ್ಟರಾಜ ಕವಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...