ಯುಕ್ರೆನ್ ನಿಂದ ಮನೆಗೆ ವಾಪಸ್ಸಾದ ಯುವಕ

Must Read

ಬೀದರ – ಯುದ್ಧ ಪೀಡಿತ ಯುಕ್ರೇನ್ ನಿಂದ ಆಪರೇಶನ್ ಗಂಗಾ ಯೋಜನೆಯ ಸಹಾಯದಿಂದ ಬೀದರ್ ನಗರದ ಅಮಿತ್ ಸಿರಂಜೆ ಯುಕ್ರೇನ್ ನ ಖಾರ್ಕಿವ್ ಪ್ರದೇಶದಿಂದ ಮನೆಗೆ ವಾಪಸಾದರು.

ದೆಹಲಿಯಿಂದ ಹೈದ್ರಾಬಾದ್ ನ ರಾಜೀವಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ನನ್ನು ಫೋಷಕರು ಹೂಗುಚ್ಚ ನೀಡಿ ಸಂತಸದಿಂದ ಸ್ವಾಗತಿಸಿದರು.

ಒಂದು ವಾರದಿಂದ ಬಾಂಬ್ ದಾಳಿಗಳ ನಡುವೆ ಜೀವ ಕೈಯಲ್ಲಿ ಹಿಡಕೊಂಡು ಪೊಲ್ಯಾಂಡ್ ಬಾರ್ಡರ್ ವರೆಗೆ ಧಾವಿಸಿದ್ದ ಅಮಿತ್ ತಮ್ಮ ಅನುಭವ ಹೇಳಿಕೊಂಡರು. ಆಪರೇಶನ್ ಗಂಗಾ ಮೂಲಕ ಮಗ ಮನೆ ಸೇರಿದಕ್ಕೆ ಪೋಷಕರು ಕೇಂದ್ರಕ್ಕೆ ಧನ್ಯತೆ ವ್ಯಕ್ತಪಡಿಸಿದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group