spot_img
spot_img

ಕವನ: ಹಣ್ಣುಗಳರಾಜ

Must Read

spot_img
- Advertisement -

ಹಣ್ಣುಗಳರಾಜ

ಮರದಲಿ ಜೋತು ಬಿದ್ದಿರುವ ಹಣ್ಣು/
ಹಣ್ಣಿನ ಮೇಲೆ ಎಲ್ಲರ ಕಣ್ಣು/
ಹಸಿರು,ತಿಳಿಗೆಂಪು,ಹಳದಿ
ಬಣ್ಣದ ಹಣ್ಣು/
ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1//

ಹಣ್ಣುಗಳ ರಾಜಾ ಮಾವಿನ ಹಣ್ಣು/
ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/
ಪೇಟೆಯ ತುಂಬ ಘಮಘಮ ಹಣ್ಣು/
ವ್ಯಾಪಾರಿಗೆ ಲಾಭವ ತರುವ ಹಣ್ಣು//2//

ಹಲವು ತಳಿಯ ಮಾವಿನ ಹಣ್ಣು/
ಗೊಜ್ಜು,ಚೆಟ್ನಿ,ಉಪ್ಪಿನಕಾಯಿಗೆ ಹಣ್ಣು/
ಜಾಮ್ ಜೆಲ್ಲಿ ಜ್ಯೂಸಿಗೆ ಹಣ್ಣು/
ಮಾರುಕಟ್ಟೆಯಲಿ ಭರ್ಜರಿ ಬೇಡಿಕೆಯ ಹಣ್ಣು//3//

- Advertisement -

ದೇಶ ವಿದೇಶದಲಿ ಬೇಡಿಕೆ ಹಣ್ಣು/
ಉದ್ಯೋಗ ಮೇಳ ವ್ಯಾಪಾರ ಸೃಷ್ಟಿಸಿದ ಹಣ್ಣು/
ಕಾಡಲಿ ಸಿಗುತ್ತಿತ್ತು ಅಡಿಕೆಮಾವಿನ ಹಣ್ಣು/
ಕಾಡೇಯಿಲ್ಲದ ಮೇಲೆ ಇಲ್ಲ ಹಣ್ಣು//4//

ಅನೇಕ ಹೆಸರು ನಿನಗುಂಟು /
ಸೀಕರಣೆ ಚಿತ್ರಾನ್ನ ಬಲುರುಚಿ ವ್ಯಂಜನವುಂಟು/
ಹಣ್ಣುಗಳ ರಾಜ ನಿನಗೆ ಸಮನಾರುಂಟು/
ಸುವಾಸನೆ ನಿನ್ನಲಿ ಭರಪೂರ ಉಂಟು//5//

ಗಾಯಿತ್ರಮ್ಮ, ಶಿವಮೊಗ್ಗ

- Advertisement -
- Advertisement -

Latest News

ಮುನವಳ್ಳಿ ದಾನಮ್ಮ ದೇವಿ ಜಾತ್ರಾ ಮಹೋತ್ಸವ ಹಾಗೂ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪಟ್ಟಣ ಪ್ರದೇಶ ಮುನವಳ್ಳಿ. ಇದು ದೇವಗಿರಿ ಯಾದವರ ಆಳ್ವಿಕೆಯ ಇತಿಹಾಸವನ್ನು ಹೊಂದಿದೆ, ಇಲ್ಲಿಯ ಪಂಚಲಿ0ಗೇಶ್ವರ ದೇವಾಲಯ ಮತ್ತು ಯಾದವರ ಕಾಲದ...
- Advertisement -

More Articles Like This

- Advertisement -
close
error: Content is protected !!
Join WhatsApp Group