ಕವನ: ಶ್ರೀ ರಾಮಚಂದ್ರ

Must Read

ಶ್ರೀ ರಾಮಚಂದ್ರರ ಆಗಮೋತ್ಸವದ ಅಂಗವಾಗಿ

ದಶರಥ ನಂದನ ಶ್ರೀ ರಾಮರ ಚರಣಾರವಿಂದಕ್ಕೆ

ಶರಷಟ್ಪದಿ ಪದ ಕುಸುಮದರ್ಪಣೆ  

🌹🌹🌹🌹🌹🌹🌹🌹🌹🌹🌹

ರಾಮನ ಒಲುಮೆಯ

ನಾಮದ ಜಪದಲಿ 

ಎಮ್ಮಘವಕಳೆದು ಪಾವನ ಪ/

ರಮದಲಿ  ಶಾಂತಿಯ

ಸುಮ್ಮನೆ  ಮತಿಯಲಿ 

ಜುಮ್ಮನೆ ಕಾಣುವೆ ಕಾಂತಿಯನು /

ಮೂರೆರಡು ಶತಕ

ಬಾರಿಸಿತು ಜಯವ

ಮರೆಸುತ ಕಲುಷವ ಬಾಳಿನಲೀ /

ಹರಿಸುತ ತಿಳಿಸುತ 

ಸಾರುತ ಜಗದೊಳು

ಹರುಷದಿ ಇಹಪರ ಸುಖದಲೀ/

ನೀತಿಯ ರೂಪವ

ರೀತಿಯ ಭಾವವ

ಸಂತತ ಜಪಿಸೋ ರಾಮರಾ /

ಅಂತಕರಣದೊಳು

ಕಂತೆಗಳಕಳೆದು

 ಶಾಂತಿಯ ಪ್ರಿಯಕೃಷ್ಣ  ನಾ /


ಪ್ರಿಯಾ ಪ್ರಾಣೇಶ ಹರಿದಾಸ. ವಿಜಯಪುರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group