spot_img
spot_img

ಕವನ: ಶ್ರೀ ರಾಮಚಂದ್ರ

Must Read

spot_img
- Advertisement -

ಶ್ರೀ ರಾಮಚಂದ್ರರ ಆಗಮೋತ್ಸವದ ಅಂಗವಾಗಿ

ದಶರಥ ನಂದನ ಶ್ರೀ ರಾಮರ ಚರಣಾರವಿಂದಕ್ಕೆ

ಶರಷಟ್ಪದಿ ಪದ ಕುಸುಮದರ್ಪಣೆ  

- Advertisement -

🌹🌹🌹🌹🌹🌹🌹🌹🌹🌹🌹

ರಾಮನ ಒಲುಮೆಯ

ನಾಮದ ಜಪದಲಿ 

- Advertisement -

ಎಮ್ಮಘವಕಳೆದು ಪಾವನ ಪ/

ರಮದಲಿ  ಶಾಂತಿಯ

ಸುಮ್ಮನೆ  ಮತಿಯಲಿ 

ಜುಮ್ಮನೆ ಕಾಣುವೆ ಕಾಂತಿಯನು /

ಮೂರೆರಡು ಶತಕ

ಬಾರಿಸಿತು ಜಯವ

ಮರೆಸುತ ಕಲುಷವ ಬಾಳಿನಲೀ /

ಹರಿಸುತ ತಿಳಿಸುತ 

ಸಾರುತ ಜಗದೊಳು

ಹರುಷದಿ ಇಹಪರ ಸುಖದಲೀ/

ನೀತಿಯ ರೂಪವ

ರೀತಿಯ ಭಾವವ

ಸಂತತ ಜಪಿಸೋ ರಾಮರಾ /

ಅಂತಕರಣದೊಳು

ಕಂತೆಗಳಕಳೆದು

 ಶಾಂತಿಯ ಪ್ರಿಯಕೃಷ್ಣ  ನಾ /


ಪ್ರಿಯಾ ಪ್ರಾಣೇಶ ಹರಿದಾಸ. ವಿಜಯಪುರ

- Advertisement -
- Advertisement -

Latest News

ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಶಂಕರಗೌಡ ಪಾಟೀಲ್ ಆಯ್ಕೆ

ಜಿಲ್ಲಾ ಕೃಷಿಕ ಚುನಾವಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರವೇಶ ; ಎಲ್ಲ ಸ್ಥಾನಗಳೂ ಅವಿರೋಧ ಆಯ್ಕೆ ರಾಜ್ಯ ಪ್ರತಿನಿಧಿಯಾಗಿ ಬಾಳಪ್ಪ ಬೆಳಕೂಡ ಆಯ್ಕೆ ಬೆಳಗಾವಿ- ಸಹಕಾರ ವಲಯದ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!
Join WhatsApp Group