ಬಸವಣ್ಣನವರ ರೂಪದಲ್ಲಿ ಮತದಾನ ಜಾಗೃತಿ

Must Read

ಮೂಡಲಗಿ – ವಿಶ್ವಜ್ಯೋತಿ ಬಸವವಣ್ಣನವರ ರೇಖಾ ಚಿತ್ರ ತೆಗೆದು ಅದರಲ್ಲಿ ಮತದಾನದ ಕುರಿತ ಸ್ಲೋಗನ್ ಹಾಕು ಮತದಾನ ಜಾಗೃತಿ ಮೂಡಿಸಲಾಗಿದೆ.

ನಗರದ ಎಸ್ ಎಸ್ ಆರ್ ಪ್ರೌಢ ಶಾಲಾ ಶಿಕ್ಷಕ ಸುಭಾಸ ಕುರಣೆಯವರು, ನನ್ನ ಮತ ನನ್ನ ಹಕ್ಕು, ನಮ್ಮ ನಡೆ ಮತಗಟ್ಟೆ ಕಡೆ, ನಿಮ್ಮ ಮತ ಗೌಪ್ಯವಾಗಿರಲಿ, ಮಗಳನ್ನಾಗಲಿ ಮತವನ್ನಾಗಲಿ ಮಾರಿಕೊಳ್ಳಬೇಡಿ ಎಂಬ ಸ್ಲೋಗನ್ ಗಳನ್ನು ಬಳಸಿಕೊಂಡು ಬಸವಣ್ಣನವರ ರೇಖಾ ಚಿತ್ರ ಬರೆದಿದ್ದಾರೆ.

ಮತದಾನ ಜಾಗೃತಿಯ ಈ ವಿಧಾನದ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group