ಬಸವ ಪ್ರಿಯ ವಚನ

Must Read
ಎನಗೆ ತೋರದಿರಯ್ಯ

ಶಾಸಕರು ಮಂತ್ರಿಗಳು ಮನೆಗೆ ಬಂದರೆ
ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ
ಅಧಿಕಾರಿಗಳು ಪುಡಾರಿಗಳು ಬಂದರೆ
ಶರಬತ್ ಟೀ ಬಿಸ್ಕತ್ ನೀಡಿ
ಉಪಚರಿಸುವಿರಯ್ಯ
ಕಾವಿಗಳು ದಯಮಾಡಿಸಿದರೆ
ಶಾಲು ಹೊದಿಸಿ ಮಣೆ ಹಾಕಿ
ಪಾದ ತೊಳೆದು  ಪೂಜೆ ಮಾಡಿ
ನೀರು ಮನೆ ತುಂಬಾ ಸಿಂಪಡಿಸುವಿರಯ್ಯ

ಮನೆಗೆಲಸದವರು ಮನೆಗೆ ಬಂದರೆ
ಮಡಿ ಮೈಲಿಗೆ ಎಂದು ಮೂಗು ಮೂರಿಯುವ
ದಡ್ಡ ಲಿಂಗಾಯತರೆನ್ನುವವರ ಮುಖ
ಎನಗೆ ತೋರದಿರಯ್ಯ  ಬಸವಪ್ರಿಯ ಶಶಿಕಾಂತ
——————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group