spot_img
spot_img

ಬಸವ ಪ್ರಿಯ ವಚನ

Must Read

ಎನಗೆ ತೋರದಿರಯ್ಯ

- Advertisement -

ಶಾಸಕರು ಮಂತ್ರಿಗಳು ಮನೆಗೆ ಬಂದರೆ
ಹಣ್ಣು ಹಂಪಲು ನೀಡಿ ಸತ್ಕರಿಸುವಿರಯ್ಯ
ಅಧಿಕಾರಿಗಳು ಪುಡಾರಿಗಳು ಬಂದರೆ
ಶರಬತ್ ಟೀ ಬಿಸ್ಕತ್ ನೀಡಿ
ಉಪಚರಿಸುವಿರಯ್ಯ
ಕಾವಿಗಳು ದಯಮಾಡಿಸಿದರೆ
ಶಾಲು ಹೊದಿಸಿ ಮಣೆ ಹಾಕಿ
ಪಾದ ತೊಳೆದು  ಪೂಜೆ ಮಾಡಿ
ನೀರು ಮನೆ ತುಂಬಾ ಸಿಂಪಡಿಸುವಿರಯ್ಯ

ಮನೆಗೆಲಸದವರು ಮನೆಗೆ ಬಂದರೆ
ಮಡಿ ಮೈಲಿಗೆ ಎಂದು ಮೂಗು ಮೂರಿಯುವ
ದಡ್ಡ ಲಿಂಗಾಯತರೆನ್ನುವವರ ಮುಖ
ಎನಗೆ ತೋರದಿರಯ್ಯ  ಬಸವಪ್ರಿಯ ಶಶಿಕಾಂತ
——————————————————————–
ಡಾ ಶಶಿಕಾಂತ ಪಟ್ಟಣ ರಾಮದುರ್ಗ
- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group