spot_img
spot_img

ಕವನ ; ಯುದ್ಧ ಬೇಡ

Must Read

- Advertisement -

ಯುದ್ಧ ಬೇಡ

ಯುದ್ಧ ಬೇಡ
ಬುದ್ಧ ಬರಲಿ
ಶುದ್ಧ ಬದುಕು
ಕಾಣುವ

ದ್ವೇಷ ಮರೆತು
ಬಸವ ಬರಲಿ
ದುಡಿದು ತಿನ್ನಲು
ಕಲಿಯುವ

- Advertisement -

ಕ್ರೂರತನ ಬಿಟ್ಟು
ಕರೆಯಬೇಕು ಮಹಾವೀರನ
ಶಾಂತಿ ಮಂತ್ರವ
ಜಪಿಸಲು

ಸಮತೆ ಪ್ರೀತಿ ಪಸರಿಸಲು
ಅಂಬೇಡ್ಕರ್ ರ
ಸಂವಿಧಾನ ಮತ್ತೆ ಓದು
ಮಾಡ ಬೇಕು

ಗುಲಾಮಗಿರಿಗೆ ಕೊನೆ ಹೇಳಿ
ಸ್ವಾಭಿಮಾನ ಮೆರೆಯುವ
ಬಾಪು ಕನಸಿನ ಗ್ರಾಮ ಭಾರತ
ನಾವು ಗಟ್ಟಿಗೊಳಿಸುವ

- Advertisement -

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಗುಜನಟ್ಟಿ ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಮೂಡಲಗಿ - ತಾಲೂಕಿನ ಗುಜನಟ್ಟಿ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಮಾನ್ಯ ವರ್ಗದಿಂದ ಕಲ್ಲಪ್ಪ ನಿಂಗಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ...
- Advertisement -

More Articles Like This

- Advertisement -
close
error: Content is protected !!
Join WhatsApp Group