spot_img
spot_img

ಕವನ ; ಯುದ್ಧ ಬೇಡ

Must Read

- Advertisement -

ಯುದ್ಧ ಬೇಡ

ಯುದ್ಧ ಬೇಡ
ಬುದ್ಧ ಬರಲಿ
ಶುದ್ಧ ಬದುಕು
ಕಾಣುವ

ದ್ವೇಷ ಮರೆತು
ಬಸವ ಬರಲಿ
ದುಡಿದು ತಿನ್ನಲು
ಕಲಿಯುವ

- Advertisement -

ಕ್ರೂರತನ ಬಿಟ್ಟು
ಕರೆಯಬೇಕು ಮಹಾವೀರನ
ಶಾಂತಿ ಮಂತ್ರವ
ಜಪಿಸಲು

ಸಮತೆ ಪ್ರೀತಿ ಪಸರಿಸಲು
ಅಂಬೇಡ್ಕರ್ ರ
ಸಂವಿಧಾನ ಮತ್ತೆ ಓದು
ಮಾಡ ಬೇಕು

ಗುಲಾಮಗಿರಿಗೆ ಕೊನೆ ಹೇಳಿ
ಸ್ವಾಭಿಮಾನ ಮೆರೆಯುವ
ಬಾಪು ಕನಸಿನ ಗ್ರಾಮ ಭಾರತ
ನಾವು ಗಟ್ಟಿಗೊಳಿಸುವ

- Advertisement -

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ತಲೆಬಾಗು ಗುರುಗಳಿಗೆ ಗಣ್ಯರಿಗೆ ಮಾನ್ಯರಿಗೆ ಶಿರಬಾಗು ಹಿರಿಯರಿಗೆ ಹೆತ್ತವರಿಗೆ ಶರಣಾಗು ಸಂಪೂರ್ಣ ಮದವಳಿದು ದೈವಕ್ಕೆ ಬಾಗಿದವ ಬಾಳುವನು - ಎಮ್ಮೆತಮ್ಮ ಶಬ್ಧಾರ್ಥ ಗಣ್ಯರು = ಗಣನೀಯವಾದವರು ಮಾನ್ಯರು = ಮನ್ನಣೆಗೆ ಪಾತ್ರರಾದವರು ತಾತ್ಪರ್ಯ ಗುರುಗಳಲ್ಲಿ‌ ಗಣ್ಯರಲ್ಲಿ‌ ಮಾನ್ಯರಲ್ಲಿ‌‌...
- Advertisement -

More Articles Like This

- Advertisement -
close
error: Content is protected !!
Join WhatsApp Group