spot_img
spot_img

ಕ್ರೀಮಿ ಲೇಯರ್ ಆದಾಯ ರೂ. ೮ ರಿಂದ ೧೫ ಲಕ್ಷಕ್ಕೆ ಹೆಚ್ಚಿಸಲು ಕಿತ್ತೂರು ನೌಕರರ ಮನವಿ

Must Read

spot_img
- Advertisement -

ಕಿತ್ತೂರು : ಕಿತ್ತೂರು ತಾಲೂಕ ನೌಕರರ ಬೇಡಿಕೆಯಂತೆ ಸರಕಾರಿ ನೌಕರರ ಮಕ್ಕಳ ಶಿಕ್ಷಣಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಲಭ್ಯವಿಲ್ಲದೆ ರೂ. ೮ ಲಕ್ಷ ಮೀರುತ್ತಿದ್ದು ಕ್ರೀಮಿ ಲೇಯರ ( ಕೆನೆ ಪದರ ) ವ್ಯಾಪ್ತಿ ಮೀರಿರುವ ಕಾರಣದಿಂದ ಬಹುತೇಕ ಸಾಮಾನ್ಯ ನೌಕರರ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿ ಜಾತಿ ಆದಾಯದ ಕೆಟಗರಿಯಲ್ಲಿ ಅವಕಾಶ ವಂಚಿತ ರಾಗುತ್ತಿದ್ದಾರೆ. ಅದನ್ನು ರೂ. ೧೫ ಲಕ್ಷದವರೆಗೆ ಹೆಚ್ಚಿಸಬೇಕೆಂದು ನೌಕರರ ಸಂಘದ ಮಾಜಿ ರಾಜ್ಯ ಪರಿಷತ್ ಸದಸ್ಯ ಡಾ ಶೇಖರ ಬಾಬು ಹಲಸಗಿಯವರು ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಯವರನ್ನು ಒತ್ತಾಯಿಸಿದರು.

ನೌಕರರ ಸಂಘದ ಮಾಜಿ ತಾಲೂಕಾ ಅಧ್ಯಕ್ಷರು ಎಸ್ ಎಸ್ ಹುಲಮಣಿ, ನಿರ್ದೇಶಕರಾದ ಕೆ ಎ ಜಾಯಕ್ಕನವರ, ಎಂ ಎನ್ ಕಮ್ಮಾರ ಉಪಸ್ಥಿತರಿದ್ದರು

ಇದೆ ಸಂದರ್ಭದಲ್ಲಿ ದ್ವಿತೀಯ ಬಾರಿಗೆ ರಾಜ್ಯದ ನೌಕರರ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಯುಕ್ತ ಕಿತ್ತೂರು ತಾಲೂಕ ನೌಕರರ ಬಳಗದ ವತಿಯಿಂದ ಷಡಕ್ಷರಿಯವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

- Advertisement -

ಶಿವಮೊಗ್ಗ ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಸನ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಕೊಟ್ಟೂರ ತಾಲೂಕ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group