ಕವನ : ವಿಷವ ಕಕ್ಕಬೇಡಿ

Must Read

ವಿಷವ ಕಕ್ಕಬೇಡಿ

ನಮ್ಮೊಂದಿಗೆ ಹುಟ್ಟಿ ಬೆಳೆದು
ನಮ್ಮ ನೆಲದಲ್ಲಿ ಬದುಕಿ
ಮತ್ತೆ ಬೇರೆಯಾದ ಪಾಕಿಗಳೇ
ನಮ್ಮ ಹಣವ ಕಿತ್ತುಕೊಂಡಿರಿ
ನೆಲವ ಕಸಿದುಕೊಂಡಿರಿ
ಸಂಧಾನ ನೆಪದಲ್ಲಿ
ಕೊಂದಿರಿ ಶಾಸ್ತ್ರಿಯನು
ನಿಮ್ಮ ಉಗ್ರಗಾಮಿಗಳ
ಕಳುಹಿಸಿ ಕಾಶ್ಮೀರದ
ಶಾಂತಿ ಕದಡಿದಿರಿ
ಮುಗ್ಧ ಭಾರತೀಯರ
ರಕ್ತದೋಕುಳಿ ಆಡಿದಿರಿ
ತೃಪ್ತವಾಗಿಲ್ಲ ನಿಮ್ಮ
ಬಂದೂಕಿನ ನಳಿಕೆಗಳು
ಸಾಕು ಮಾಡಿ ಅಟ್ಟಹಾಸ
ವಿಷವ ಕಕ್ಕಬೇಡಿ
ಸಹನೆ ಕಟ್ಟೆ ಒಡೆದಿದೆ
ಎಲಾ ನಾಯಿಗಳೆ
ಒಮ್ಮೆ ಎರಗಿದರೆ ನಾವು
ಜಗದ ಭೂಪಟಲದಲ್ಲಿ
ಇರುವುದಿಲ್ಲ ನಿಮ್ಮ ನೆಲ
———————————–
ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group