ಕವನ : ಹೊಸ ಜಗವು ನಮ್ಮದು

Must Read

ಹೊಸ ಜಗವು ನಮ್ಮದು

ನನ್ನ ಧ್ವನಿಯು
ಬುದ್ಧ ವಾಣಿ
ನನ್ನ ಧ್ವನಿಯು
ಬಸವ ನುಡಿಯು
ನನ್ನ ಮಾತು
ಅಂಬೇಡ್ಕರರ ನಿಲುವು
ನನ್ನ ನಿಷ್ಠೆ ವಚನವು
ನನ್ನ ಮಾರ್ಗ ಸಂವಿಧಾನ
ಕೊಲ್ಲರಾರಿರಿ
ನೀವು ನನ್ನನು
ನಾನು ಸತ್ಯ ಶಾಂತಿ ಪ್ರೀತಿ
ಬುದ್ಧ ಬಸವರ ದಾರಿಯಲ್ಲಿ
ನಿತ್ಯ ನಮ್ಮ ಪಯಣವು’
ಕ್ರಾಂತಿ ಕಹಳೆ ಮೊಳಗಲಿದೆ
ಹೊಸ ಗಾಳಿ ಬೀಸಲಿದೆ
ಹೊಸ ಬಾಳು
ಹೊಸ ಬದುಕು
ಹೊಸ ಜಗವು ನಮ್ಮದು
————————————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group