ಕವನ : ಚರಮಗೀತೆ

Must Read

ಚರಮ ಗೀತೆ

ದಮನದ ನೆರಳಿನಲಿ
ನ್ಯಾಯಕ್ಕೆ ಹುಡುಕಾಟ
ಸಾವು ನೋವಿನ ಲೆಕ್ಕ
ಮಸಣ ಮನೆಯು

ದರ್ಪದ ತುಳಿತದಲಿ
ಸತ್ಯಕ್ಕೆ ಹೋರಾಟ
ಶೂಲಕ್ಕೇರುವ ಗೋಣು
ನೂರು ನೂರು

ಹಿರಿಯಣ್ಣ ದೊಡ್ಡಣ್ಣ
ಹೊಸಕಿ ಹಾಕಿದ ದ್ವೀಪ
ಬದುಕು ದುಸ್ತರವಾತು
ಹಗಲಿನಲಿ ಕೈ ಕೊಳವು

ಜಗವಿಂದು ನಲಗುತಿದೆ
ಅಲ್ಲ ದುಷ್ಟರ ದಾಳಿ
ಶಿಷ್ಟರ ಮೌನ ಎಲ್ಲೆಡೆ ಹರಡಿ
ಕಣ್ಣೀರು ಕನಿಕರ ಹಿಂಸೆ ಕೊಲೆಗೆ

ರಾಷ್ಟ್ರ ರಾಷ್ಟ್ರಗಳ ಯುದ್ಧ
ವಾಯು ನೆಲೆ ಕ್ಷಿಪಣಿ ಸದ್ದು
ಸಾಯುತಿದೆ ಜೀವ ಸೆಲೆ
ಮರಣ ಚರಮ ಗೀತೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group