Times of ಕರ್ನಾಟಕ

ವಿಶ್ವ ದಾದಿಯರ ದಿನ

ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು ಸೆಲ್ಯೂಟ್.

ಇಂದು ಮೇ – 11 ರಾಷ್ಟ್ರೀಯ ತಂತ್ರಜ್ಞಾನ ದಿನ

ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ. 1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತದ ವಾಜಪೇಯಿ ಸರ್ಕಾರವು ರಾಜಸ್ಥಾನದ ಪೋಖ್ರಾನ್ ನಲ್ಲಿ ಸರಣಿ ಅಣುಬಾಂಬ್ ಪರೀಕ್ಷೆ ಯನ್ನು ಯಶಸ್ವಿಯಾಗಿ ನಡೆಸಿತು. ಅದೇ...

ನ್ಯಾನೋ ಕಥೆ.

★ ಕಮಲಿ ★ ಮಲ್ಲಿಗೆಪುರ ಒಂದು ಪುಟ್ಟ ಹಳ್ಳಿ. ಅಲ್ಲಿಯ ಮಕ್ಕಳು ಪ್ರತಿದಿನ ಗ್ರಾಮದೇವಿಗೆ ನಮಸ್ಕರಿಸಿ ಶಾಲೆಗೆ ಹೋಗುವುದು ವಾಡಿಕೆ. ಅದರಂತೆ ಕಮಲಿ ಕೂಡ ದೇವಸ್ಥಾನಕ್ಕೆ ಬಂದಾಗ ಪೂಜಾರಪ್ಪ ಅವಳನ್ನು ಒಳಗೆ ಬಿಡದೆ ಅವಮಾನ ಮಾಡಿದ್ದ. "ನೀನು ಗುಡಿ ಮೆಟ್ಟಿಲು ಕೂಡ ಮುಟ್ಟಬ್ಯಾಡ ನಡಿ ಇಲ್ಲಿಂದ" ಎಂದು ಗದರಿಸಿ ಕಳಿಸಿದ್ದ. ಈ ಅವಮಾನದಿಂದ ಅವಳ ಸ್ವಾಭಿಮಾನ ಕೆರಳಿತ್ತು. ಕಾಲವು ಯಾರಿಗಾಗಿಯೂ ಕಾಯುವುದಿಲ್ಲ....

ಅಮ್ಮನ ಜಗತ್ತಿನ ಕವಿತೆಗಳು

ಕ್ಷಮಯಾಧರಿತ್ರಿ.. ಅಮ್ಮಾ, ನೀ ಸುಖ-ದುಃಖಗಳ ಗಣಿ, ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ, ತುಂಬಿದ ಅವಿಭಕ್ತ ಕುಟುಂಬವ ಸಂತೈಸುವುದರಲ್ಲೇ ಅರ್ಧ ಜೀವನ ಕಳೆದ, ಗೃಹಿಣಿಯಾಗಿ ಅರ್ಧದಶಕ ಕಳೆದರೂ ಮಕ್ಕಳಾಗಲಿಲ್ಲವೆಂಬ ಜನರ ಮಾತ,ಮನದ ಕೊರಗ ಹೇಗೆ ಸಹಿಸಿದೆಯಮ್ಮಾ ? ಅರ್ಧದಶಕದ ನಂತರ ನಾ ಜನಿಸಿದಾಗ ಗಂಡಾದರೇನು ಕಾಲು ಸರಿಯಿಲ್ಲ, ಎಂಬ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮಾ? ಮಗುವಾದ ಸಂತಸ ಒಂದೆಡೆ, ವಿಕಲಾಂಗನೆಂಬ ದುಃಖ ಮತ್ತೊಂದೆಡೆ ಹೇಗೆ ಎದುರಿಸಿದೆಯಮ್ಮಾ ಆ ದಿನಗಳ.... ಮನೆಗೆಲಸದಲ್ಲಿ ನೀನೊಬ್ಬ ಸಿಪಾಯಿ "ಹಾಸಿಗೆ ಇದ್ದಷ್ಟು ಕಾಲು ಚಾಚು"...

ಅಮ್ಮ 💝ನನ್ನ ಹೃದಯದ ಚಿನ್ನದ ಕಿರೀಟ💝

  ನೀನೊಂದು ಸಂಪಿಗೆಮರ ನಿನ್ನ ಹಿತವಚನದ ಕಂಪಿನಲ್ಲಿ ಜೀವನಾರ್ಥ ತುಂಬಿದೆ. ನನ್ನ ಹೃದಯದ ಚಿನ್ನದ ಕಿರೀಟ ತ್ಯಾಗಕ್ಕೆ ಪರ್ಯಾಯ ಪದವಾದೆ ನೀ ಜೀವ-ಜೀವದ ಚೇತನ.... ನೀನೊಂದು ಅಮೃತಕಲಶ ಹೆಕ್ಕಿದಷ್ಟು ಜೇನಸಿಹಿ ನಿನ್ನ ಸಮ ದೇವರಿಲ್ಲ ನೀನಿಲ್ಲದ ಅವನೂ ಅನಾಥನೇ... ಬುದ್ಧನಾಗಿರುವೆ ನಾ ನಿನ್ನ ಮಮತೆಯ ವೃಕ್ಷದಡಿಯಲಿ ಸರಿರಾತ್ರಿಯಲ್ಲೂ ನಿನ್ನ ಮಡಿಲ ಸುಖವನರಸಿ ಬರುವ ಕೂಸು ನಾ... ನಿನ್ನ ಮಾತು-ಮುತ್ತುಗಳೆಲ್ಲ ಸುಂದರ ಹೂ ದಳಗಳಂತೆ ತಾವರೆಯ ಅರಸಿ ಬಂದ ಸೂರ್ಯನಂತೆ ನಿನ್ನಪ್ರೀತಿಯೊ ಪ್ರಕಾಶಮಾನ... ಹಗಲು- ಇರುಳಗಳ ಕಿರುಬೆರಳ ನೀಡಿ ಕನಸ ಪೋಣಿಸಿ ಲಾಲಿ ಹಾಡಿದವಳು... ಅಂಜಿದಾಗ...

ವಿಶ್ವ ಅಮ್ಮಂದಿರ ದಿನಾಚರಣೆ

ವಿಶ್ವ ಅಮ್ಮಂದಿರ ದಿನದಂದು ಪತ್ರಕರ್ತ ಗೆಳೆಯ ಶಿವಾನಂದ ಮುಧೋಳ ತಮ್ಮ ತಾಯಿಯೊಂದಿಗೆ... ಅಮ್ಮನೊಂದಿಗೆ ಮಲ್ಲಿಕಾರ್ಜುನ ಹಳಿಂಗಳಿ, ದ್ರಾಕ್ಷಾಯಣಿ ಹಳಿಂಗಳಿ

ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ | ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ ' ರೆಡ್ ಕ್ರಾಸ್' ಸಂಸ್ಥೆಯ ಸ್ಥಾಪನಾ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವವನ್ನು ಕೊರೋನಾ ಎಂಬ ಮಹಾಮಾರಿ ಸಾವಿನ ಕೂಪದಲ್ಲಿ ತಳ್ಳುತ್ತಿರುವಾಗ...

ಇದು ಕನ್ನಡದ ಕಾಲ !

Times of ಕರ್ನಾಟಕ ಎಂಬ ವೆಬ್ ಪತ್ರಿಕೆ ಮಾಡಬೇಕೆಂಬ ಯೋಚನೆ ಬಂದಾಗ ಮೊದಲು ಅನ್ನಿಸಿದ್ದೇ ಇದು ಕನ್ನಡದ ಕಾಲ ಎಂಬ ಅನಿಸಿಕೆ. ಕನ್ನಡಕ್ಕೊಂದು ಕಾಲವೆಂಬುದಿಲ್ಲ. ಅದು ಪುರಾತನ ಭಾಷೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದ್ದು. ಒಂದು ವೈಭವಯುತ ಸಾಂಪ್ರದಾಯಿಕ ಪರಂಪರೆಯನ್ನೇ ಹೊಂದಿದೆ. ಅನೇಕ ಜಗದ್ವಿಖ್ಯಾತ ಕವಿಗಳು ಕನ್ನಡದ ದೀಪವನ್ನು ಪ್ರಾಚೀನ ಕಾಲದಿಂದಲೂ ಬೆಳಗಿಸುತ್ತ ಬಂದಿದ್ದು...

About Me

10448 POSTS
1 COMMENTS
- Advertisement -spot_img

Latest News

ಶಾಲಾ ಆಸ್ತಿಯನ್ನು ಹಾಳು ಮಾಡಿದರೆ ಕಠಿಣ ಕ್ರಮ : ಪಿಎಸ್.ಐ. ಮುರನಾಳ

ಮೂಡಲಗಿ : ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಅದರಲ್ಲೂ ಶಾಲಾ ಕಾಲೇಜುಗಳ ಆಸ್ತಿಯನ್ನು ಹಾಳು ಮಾಡಿದರೆ ಅಂತವರ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗುವದು ಎಂದು ಘಟಪ್ರಭಾ ಪೋಲಿಸ್...
- Advertisement -spot_img
close
error: Content is protected !!
Join WhatsApp Group