Times of ಕರ್ನಾಟಕ
ಕವನ
ಕವನ: ಋಣ
ಋಣ
ನವಮಾಸದಿ ಗರ್ಭದಿ ಹೊತ್ತು
ಪ್ರೀತಿಯಲಿ ನಮ್ಮನು ಹೆತ್ತು
ಸಾಕಿ ಸಲುಹಿದೆ ಮೂರು ಹೊತ್ತು
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಸುಂದರ ಬದುಕು ನೀಡಿದೆ ತಂದೆ
ಕಷ್ಟವನೆಂದು ತೋರಲಿಲ್ಲವೆಮಗೆ
ನಮಗಾಗಿ ಮುಡುಪಿಟ್ಟೆ ನಿನ್ನನ್ನೇ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಹಗಲಿರುಳುಗಳ ಲೆಕ್ಕವಿಲ್ಲ
ರಕ್ಷಿಸುವದೊಂದೆ ಮನದಲೆಲ್ಲ
ಓ ಸೈನಿಕರೆ ನಿಮಗೆ ಸಮನಾರಿಲ್ಲ
ಹೇಗೆ ತೀರಿಸಲಿ ನಿನ್ನ ಋಣ ಈ ಹೊತ್ತು//
ಅಜ್ಞಾನದ ಕೊಳೆಯ ತೊಳೆದೆ
ಸುಜ್ಞಾನದ ಬೆಳಕ ಬೀರಿದೆ
ಸಮಾಜದಿ ಬಾಳಲು...
ಸುದ್ದಿಗಳು
ಶಿಕ್ಷಣ ಸಂಘಟನೆ ಸಹಬಾಳ್ವೆಯ ಪ್ರತೀಕ ಎಚ್.ಆರ್.ಪೆಟ್ಲೂರ – ರಾಮಚಂದ್ರಪ್ಪ
ಸವದತ್ತಿ: “ನಾವು ಸಮಾಜದಲ್ಲಿ ಉನ್ನತ ಹುದ್ದೆಗೆ ಏರಿದವರನ್ನು ನೋಡುತ್ತೇವೆ. ಅವರಲ್ಲಿನ ಪರಿಶ್ರಮ ಪ್ರಯತ್ನಗಳ ಮೂಲಕ ಅದು ಅವರಿಗೆ ಒಲಿದಿರುತ್ತದೆ.ಅಂಥ ರೀತಿಯಲ್ಲಿ ಸದಾ ಶಿಕ್ಷಕರ ಒಡನಾಡಿಯಾಗಿದ್ದುಕೊಂಡು ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾಗಿ ಈಗ ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಸಂಘಟನೆಯ ಅಧ್ಯಕ್ಷಗಾಗಿ ಆಯ್ಕೆಯಾದ ಪೆಟ್ಲೂರ ಅವರಲ್ಲಿ ಶಿಕ್ಷಕರಾಗಿ ಒಳ್ಳೆಯ...
ಸುದ್ದಿಗಳು
ಸಾರಿಗೆ ಇಲಾಖೆಯಲ್ಲಿ ಕನ್ನಡ ಬಳಕೆಗೆ ಹಕ್ಕೊತ್ತಾಯ
ಮೈಸೂರು - ಕನ್ನಡ ಕಾಯಕ ವರ್ಷದ ಅಂಗವಾಗಿ ನಡೆದಿರುವ ಸಾರಿಗೆಯಲ್ಲಿ ಕನ್ನಡ ಭಾಷೆಯ ಬಳಕೆ ಅಭಿಯಾನದ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ಬಸ್ ವಿಭಾಗೀಯ ವ್ಯವಸ್ಥಾಪಕರಿಗೆ ಹಕ್ಕೊತ್ತಾಯ ಪತ್ರ ನೀಡಿ ಕೆ.ಆರ್.ನಗರ ಬಸ್ ಡಿಪೋ ಬರುವ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಗ್ರಾಮೀಣ ಬಸ್ ನಿಲ್ದಾಣ ಗಳಲ್ಲಿ ತಾಲ್ಲೂಕಿನಲ್ಲಿ ಜನಿಸಿದ ಹಿರಿಯ ಕವಿಗಳ,ಕಲಾವಿದರ,...
ಸುದ್ದಿಗಳು
ಕಬ್ಬಿಗೆ ಎಫ್ಆರ್ಪಿ ಬೆಲೆ ನಿಗದಿ- ಸಂಸದ ಈರಣ್ಣ ಕಡಾಡಿ ಸ್ವಾಗತ
ಮೂಡಲಗಿ: ಕೇಂದ್ರ ಸಚಿವ ಸಂಪುಟವು 2021-22ನೇ ಸಾಲಿನ ಕಬ್ಬಿನ ಎಫ್.ಆರ್.ಪಿ. ಬೆಲೆಯನ್ನು ಪ್ರತಿ ಕ್ವಿಂಟಾಲ್ಗೆ 290 ರೂ.ಗೆ ಹೆಚ್ಚಿಸಿದೆ. ಕೇಂದ್ರ ಸರ್ಕಾರದ ಈ ಕ್ರಮ ಸ್ವಾಗತಾರ್ಹ ಎಂದು ರಾಜ್ಯಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದ್ದಾರೆ.ಬುಧವಾರ ಆ 25 ರಂದು ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಈರಣ್ಣ...
ಲೇಖನ
ಪುಸ್ತಕ ಪರಿಚಯ: ಭರವಸೆಯ ಕಾದಂಬರಿ (ಗಾರ್ತಿ)ಗೆ ಅಭಿನಂದನೆ ಸಲ್ಲಿಸುತ್ತಾ…
ನನ್ನ ಆತ್ಮೀಯ ಕವಿಮಿತ್ರರೊಬ್ಬರ ಕವನ ಸಂಕಲನ ಒಂದಕ್ಕೆ ನಾನು ವಿಮರ್ಶೆ ಬರೆದದ್ದು, ಅದೂ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದನ್ನು ಓದಿ ಮಹಿಳೆಯೊಬ್ಬರು ಕರೆ ಮಾಡುತ್ತಾರೆ. "ಬಾಳ ಚಲೋ ವಿಮರ್ಶೆ ಬರೆದಿದ್ದೀರಿ ಗಣಪತಿ ಗೋ ಚಲವಾದಿ ಸರ್.." ಎಂದು ಮಾತು ಸುರು ಮಾಡಿ, ತಮ್ಮ ಸಾಹಿತ್ಯ ಪ್ರತಿಭೆಯನ್ನು ಹೊರ ಹಾಕಿದವರು ಬೇರೆ ಯಾರು ಅಲ್ಲ. ಇವತ್ತು ನಾನು ಕೃತಿಯ...
ಸುದ್ದಿಗಳು
ಸಿಪಿಐ ಮುರನಾಳ ಬಂಡವಾಳಶಾಹಿಗಳ ಕೈಗೊಂಬೆಯಾಗಿದ್ದಾರೆ – ಕಲ್ಮೇಶ ಗಾಣಿಗೇರ
ಮೂಡಲಗಿ: ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ತಮ್ಮ ಇಲಾಖೆಯ ಕರ್ತವ್ಯ ನಿಯಮಗಳನ್ನು ಮೀರಿ ಕಾಣದ ಕೈಗಳ ಕೆಳಗೆ ಹಾಗೂ ಬಂಡವಾಳಶಾಹಿಗಳ ಕೈಗೊಂಬೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಯಾದವಾಡದ ಗ್ರಾಪಂ ಸದಸ್ಯ ಹಾಗೂ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಕಲ್ಮೇಶ ಗಾಣಿಗೇರ ಆರೋಪಿಸಿದ್ದಾರೆ.ಬುಧವಾರದಂದು ಪಟ್ಟಣದ ಮೂಡಲಗಿ ತಾಲೂಕಾ ಪತ್ರಕರ್ತರ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ...
ಲೇಖನ
ಶಿಕ್ಷಣದಲ್ಲಿ ಮಾನವೀಯತೆ, ಭಾರತೀಯತೆ ಬೆಳೆಸಬೇಕು
ಮಾಧ್ಯಮಗಳು ದೇಶವನ್ನು ಉಳಿಸಲೂಬಹುದು. ಆಳಿ ಅಳಿಸಲೂಬಹುದು. ಆತ್ಮನಿರ್ಭರ ಭಾರತ ಆತ್ಮ ದುರ್ಬಲ ಆಗಿರುವುದಕ್ಕೆ ಕಾರಣವೆ ಮಾಧ್ಯಮ, ಮಧ್ಯವರ್ತಿಗಳ ವ್ಯವಹಾರ ಜ್ಞಾನ. ಜೀವನದ ಮೂರನೆಯ ಭಾಗವಾದ ವ್ಯವಹಾರ ರಾಜಕೀಯ ಕ್ಷೇತ್ರ ಹಾಗು ಧಾರ್ಮಿಕ ಕ್ಷೇತ್ರ ಆವರಿಸಿಕೊಂಡು ಹಣಕ್ಕಾಗಿ ದೇಶವನ್ನೇ ಸಾಲಕ್ಕೆ ತಳ್ಳಿ ವಿದೇಶದವರ ಹಿಂದೆ ನಡೆದಿರೋದನ್ನು ಸಾಮಾನ್ಯಜ್ಞಾನದಿಂದ ತಿಳಿಯಬಹುದಷ್ಟೆ.ಪ್ರಜಾಪ್ರಭುತ್ವದ ಪ್ರಜೆಗಳಿಗೆ ಪ್ರಜಾಧರ್ಮವನ್ನು ತಿಳಿಸದ ಶಿಕ್ಷಣ ವಿದೇಶಿಗಳ...
ಸುದ್ದಿಗಳು
“ಸಿಲಿಕಾನ್ ಸಿಟಿಯಲ್ಲಿ ರಾಖಿ ಹಬ್ಬದ ಸಂಭ್ರಮ”: ರಕ್ಷಾ ಬಂಧನ ಶ್ರೀರಕ್ಷೆ
ಬೆಂಗಳೂರು: ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಬೆಸೆಯುವ ಹಬ್ಬ ಹಾಗು ರಕ್ಷಣೆ ಮತ್ತು ಪ್ರೀತಿಯ ಸಂಕೇತವಾದ ರಕ್ಷಾ ಬಂಧನವನ್ನು ಆಗಸ್ಟ್ 22 ರಂದು ನಗರದ ವಿವಿಧೆಡೆ ಆಚರಿಸಲಾಯಿತು.ಅಣ್ಣತಂಗಿ ವಾತ್ಸಲ್ಯ ಬಂಧನಕೆ ಸಾಟಿಯಿಲ್ಲ ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಲ್ಲಿ ಇರುವ ಮಂಜುನಾಥ ಸ್ಟುಡಿಯೋದಲ್ಲಿ ವಿನುತಾ ಮತ್ತು ಹರ್ಷಿತಾ ಅವರ...
ಸುದ್ದಿಗಳು
ಮಕ್ಕಳ ವಿಚಾರಣೆ; ಪೊಲೀಸರ ವಿರುದ್ಧ ಯಾವ ಕ್ರಮ ?
ಬೀದರ - ಇದೇ ವರ್ಷದ ಜನವರಿ ೨೧ ರಂದು ನಗರದ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಕೇಂದ್ರದ ಸಿಎಎ ಕಾಯ್ದೆ ಕುರಿತು ನಡೆದ ನಾಟಕವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ ಬಗ್ಗೆ ಮಕ್ಕಳು ಅವಹೇಳನಕಾರಿ ಮಾತುಗಳನ್ನಾಡಿದ್ದರ ಬಗ್ಗೆ ಮಕ್ಕಳ ವಿಚಾರಣೆ ನಡೆಸಿದ ಪೊಲೀಸರ ವಿರುದ್ಧ ಯಾವ ರೀತಿ ಕ್ರಮ ಕೈಗೊಂಡಿದ್ದೀರಿ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.ನಾಟಕದಲ್ಲಿ...
ಸುದ್ದಿಗಳು
ಗೌರವ, ಘನತೆ, ಸ್ವನಿರ್ಧಾರಗಳನ್ನು ತಗೆದುಕೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ – ಬಿ.ಎನ್.ಹೊಸೂರ
ಸವದತ್ತಿ: “ಶಿಕ್ಷಕ ವೃತ್ತಿ ಪವಿತ್ರವಾದದ್ದು. ಅದರಲ್ಲೂ ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷ ಹುದ್ದೆ ಬಹಳಷ್ಟು ಜವಾಬ್ದಾರಿಗಳನ್ನು ಹೊತ್ತಿರುತ್ತದೆ.ಎಚ್.ಆರ್.ಪೆಟ್ಲೂರರವರು ಈ ಹುದ್ದೆಗೆ ಆಯ್ಕೆ ಆಗಿದ್ದು ಸಂತಸ ತಂದಿದೆ.ಈ ಹುದ್ದೆಯಲ್ಲಿರುವವರೆಗೂ ತಮ್ಮ ಹುದ್ದೆಗೆ ನ್ಯಾಯ ಸಲ್ಲಿಸುವ ಜೊತಗೆ ತಮ್ಮ ವ್ಯಕ್ತಿತ್ವದ ಘನತೆಗೆ ತಕ್ಕಂತೆ ಗೌರವದೊಂದಿಗೆ ಕ್ಲಿಷ್ಟಕರ ಸಂದರ್ಭದಲ್ಲಿ ಸ್ವ ನಿರ್ಧಾರಗಳನ್ನು ತಗೆದುಕೊಳ್ಳುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



