Times of ಕರ್ನಾಟಕ

How To Increase Hemoglobin In Kannada- ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಿ

How To Increase Hemoglobin In Kannada: ಈಗ ಯಾರಿಗೆ ನೋಡಿದರೂ ಹಿಮೋಗ್ಲೋಬಿನ್ ಅಂಶ ಕಡಿಮೆ ಇದೆ ಎಂದು ವೈದ್ಯರು ಎಲ್ಲರಿಗೂ ಹೇಳುತ್ತಲೇ ಇರುತ್ತಾರೆ. ಇದಕ್ಕೆ ಕಾರಣಗಳು ಸುಮಾರು ಇವೆ ಎಂದು ಹೇಳಬಹುದು. ಅದರಲ್ಲೂ ಪುರುಷರಿಗಿಂತ ಮಹಿಳೆಯರಿಗೆ ಹಿಮೋಗ್ಲೋಬಿನ್ ಕಡಿಮೆಯಾಗಿರುತ್ತದೆ. ಏಕೇಂದರೆ ಗರ್ಭಾವಸ್ಥೆಯಲ್ಲಿ  ಋತುಸ್ರಾವ ಆಗಿದ್ದಾಗ ಮಹಿಳೆಯರಿಗೆ ರಕ್ತದ ಕೊರತೆ ತುಂಬ ಜಾಸ್ತಿಯಾಗುತ್ತದೆ. ಹಾಗಾಗಿ ಮಹಿಳೆಯರು...

Disadvantages Of Cumin In Kannada- ಜೀರಿಗೆಯ ಅನಾನುಕೂಲಗಳು

Disadvantages Of Cumin In Kannada ಸಾಮಾನ್ಯವಾಗಿ ಈ ಜೀರಿಗೆ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ ಹೌದು ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಜೀರಿಗೆ ಇದ್ದೇ ಇರುತ್ತದೆ ಇದನ್ನು ಪ್ರತಿನಿತ್ಯ ಉಪಯೋಗಿಸದೆ ಇರುವವರು ಯಾರು ಕೂಡ ಇಲ್ಲ ಎಂದು ಹೇಳಬಹುದು ಮತ್ತು ಪ್ರತಿಯೊಬ್ಬರು ಕೂಡ ತಮ್ಮ ಅಡುಗೆಯಲ್ಲಿ ಇದನ್ನು ಉಪಯೋಗಿಸುತ್ತಾರೆ ಈಗಾಗಲೇ ಈ ಜೀರಿಗೆಯನ್ನು ಉಪಯೋಗಿಸುವುದರಿಂದ ನಮ್ಮ...

ಜಾನಪದ ಕವಿತೆ: ಸುಗ್ಗಿ ಸಂಭ್ರಮ

ಸುಗ್ಗಿ ಸಂಭ್ರಮ ಕೊಡ್ಡಾರೆ ಕಡಿದರೆ ||ಹೊಡ್ಡವ ಹಾಕ್ಯಾರ|| ಬಂಡಿ ಬಂಡಿಯ ಗೊಬ್ಬರ ಹಾಕ್ಯಾರ|| ತೆಳ್ಳಗ ,,,,ಹರಿ ವ್ಯಾರಿ|| ತೆಳ್ಳಗ,,, ಹರವಲ್ಲಿ||ಹೊಳ್ಳಿ ಹೋಳ್ಳಿ ಮಳೆ ಬಂದು|| ಒಳ್ಳೆಯವರ ಭೂಮಿ ಹಸಿಯಾಗಿ|| ದೈವ ,,,,,ಖುಷಿಯಾಗಿ||ಕೂರಿಗಿ ನಿಂದರು ಶಾರೆ||ಸುರೇಶನ ಮಾರಿಗೆ|| ಕೈ ಮುಚ್ಚಿ ಬೀಜ ಬಿತ್ತು ವರ|| ಹೂಲಿಗೆ,,,,ಎಂದಾರೆ||ಕೈ ಮುಚಿಯ ಬೀಜ ಬಿಟ್ಟರೆ||ನೋಡ್ಯಾರ|| ಬಂಗಾರದ ಬೆಳೆಯ ಬೆಳದಾರ|| ಅವನ,,,, ಭಾವ ಚಂದ|| ಗೆಜ್ಜಿ ಹಚ್ಚಿದ ಕುಡುಗೋಲು|| ಬಗ್ಗಿ ಬಗ್ಗಿ ಕೊಯ್ದರೆ|| ಸಣ್ಣ ಸಣ್ಣ ಸೂಡ ಬೀಗಿದ್ದಾರೆ|| ಬಣಮಿ,,,,ಒಟ್ಟಾರೆ|| ದೊಡ್ಡದೊಂದು...

ಸೋಲಿನ ಭಯದಲ್ಲಿ ಭಾವುಕರಾದ ಬಿಜೆಪಿ ಅಭ್ಯರ್ಥಿ

ಬೀದರ - ಬಸವಕಲ್ಯಾಣ ದ ಉಪಚುನಾವಣೆಯ ಕಾವು ಜೋರಾಗಿದ್ದು ಬಿಜೆಪಿಯ ಅಭ್ಯರ್ಥಿ ಶರಣು ಸಲಗರ ವೇದಿಕೆಯ ಮೇಲೆ ನಿಂತು ಭಾವುಕರಾಗಿದ್ದಾರೆ.ನಿಮ್ಮ ಸಲುವಾಗಿ ನಾನು ಪ್ರಾಣ ಕೊಡಲು ಸಿದ್ಧನಿದ್ದು ನಾನು ಸತ್ರೂ ಬಸವಕಲ್ಯಾಣದಲ್ಲಿ ಯೇ ಮಣ್ಣು ಮಾಡಬೇಕು ಎಂದು ಅವರು ಕಣ್ಣೀರು ಹಾಕಿದ ಘಟನೆ ನಡೆದಿದೆ.ನಾನು ಮಜಾ ಮಾಡಲಿಕ್ಕೆ ರಾಜಕೀಯಕ್ಕೆ ಬಂದಿಲ್ಲ. ಸಮಾಜಸೇವೆ ಮಾಡಲು ಬಂದಿದ್ದೇನೆ...

ಕೊರೋನಾ ತಡೆಗಟ್ಟಲು ಬೀದರ ಜಿಲ್ಲಾಡಳಿತ ವಿಫಲ

ಬೀದರ - ಬೀದರ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದೆ. ಪ್ರತಿದಿನ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಈವರೆಗೆ ೧೭೨ ಸಾವು ಸಂಭವಿಸಿವೆ ೧೦೪೨ ಪ್ರಕರಣಗಳು ಆಕ್ಟಿವ್ ಆಗಿವೆ ಆದರೂ ಜಿಲ್ಲಾಡಳಿತ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ಕೊರೋನಾ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕ ವಾಗಿ ಕೇಳಿಬರುತ್ತಿದೆ.ಇಷ್ಟರಲ್ಲಿಯೇ ಉಪಚುನಾವಣೆಯೂ ಜಿಲ್ಲೆಯಲ್ಲಿ ನಡೆಯುತ್ತಿದ್ದು ಯಾವ...

Bigg Boss Kannada: ಸ್ಪರ್ಧಾರ್ಥಿಗಳ ಸಂಭಾವನೆ ಎಷ್ಟು ಗೊತ್ತಾ..?

ಬಿಗ್ ಬಾಸ್ ಹೌದು ಸ್ವಾಮಿ ಇದೊಂದು ಧ್ವನಿ ಬರುವ ಹಾಗೆ ಎಲ್ಲರೂ ಕೂಡ ಟಿವಿ ಮುಂದೆ ಹೋಗಿ ಕುಳಿತುಕೊಳ್ಳುವ ಬಿಡುತ್ತಾರೆ. ಕರುಣೆ ಏನಪ್ಪಾಂದ್ರೆ ಅಷ್ಟರಮಟ್ಟಿಗೆ ಬಿಗ್ ಬಾಸ್ ಎಂಬ ಎಪಿಸೋಡೆ ಎಲ್ಲರನ್ನೂ ರೋಚಕವಾಗಿ ಗಮನಸೆಳೆಯುತ್ತಿದೆ. ಬಿಗ್ ಬಾಸ್ ಅಂದ್ರೆನೇ ಟ್ರನ್ ಟ್ವಿಸ್ಟ್ ಗಳಾಗಿವೆ ಮನೆಯಲ್ಲಿ ಅಲ್ಲೋಲಕಲ್ಲೋ ಲವಾಗಿದೆ. ಪ್ರತಿಯೊಬ್ಬರೂ ವೈಡ್ ಕಾರ್ಡ್ ಮೂಲಕ ಎಂಟ್ರಿ...

Bigg Boss Kannada: ಬಿಗ್ ಬಾಸ್ 5ನೇ ವಾರದ ಎಲಿಮಿನೇಷನ್, ಯಾರು ಮನೆಯಿಂದ ಹೊರಬಂದರು

ಬಿಗ್ ಬಾಸ್ ಸೀಸನ್ ಎಂಟರ ಐದನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಬಿಗ್ ಬಾಸ್ ಮನೆಯಿಂದ ಮತ್ತೊಬ್ಬ ಪ್ರಬಲ ಸ್ಪರ್ಧಿ ಹೊರ ಬಂದಿದ್ದಾರೆ.. ಹೌದು ಈ ವಾರ ಎಲ್ಲರೂ ಘಟಾನುಘಟಿ ಸ್ಪರ್ಧಿಗಳೇ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದರು.. ಅರವಿಂದ್ ಪ್ರಶಾಂತ್ ಸಂಬರ್ಗಿ ಶಂಕರ್ ಅಶ್ವತ್ಥ್ ದಿವ್ಯಾ ಸುರೇಶ್ ಶಮಂತ್ ನಿಧಿ ಸುಬ್ಬಯ್ಯ ಶುಭ ಪೂಂಜಾ...

Home Remedies For Fair Skin In Kannada- ಮನೆಮದ್ದಿನಿಂದ ಹೊಳಪಾಗಿ

Home Remedies For Fair Skin In Kannada ಈಗಿನ ಕಾಲದಲ್ಲಿ ಕಲುಷಿತ ವಾತಾವರಣ, ಆಚೆಯ ಧೂಳು, ಆಹಾರ ಪದ್ಧತಿ,,, ಜೀವನ ಶೈಲಿಯಿಂದ ಎಲ್ಲರ ಮುಖದಲ್ಲೂ ಮೊಡವೆಗಳು ಕಪ್ಪು ಕಲೆಗಳು ಸಾಮಾನ್ಯ ತೊಂದರೆಗಳಾಗಿವೆ.,, ಅದರಲ್ಲೂ ಆಚೆಯ ಧೂಳು ಹೊಗೆಯಿಂದ ಮುಖವು ತುಂಬಾ ಕಪ್ಪಾಗಿ ಆಗುತ್ತದೆ.,, ಇನ್ನು ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ವಾತಾವರಣವು ಬದಲಾದಾಗ ಮುಖದಲ್ಲಿ ಮೊಡವೆಗಳು...

ಕವನ: ಹೆಣ್ಣು

ಹೆಣ್ಣು ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಲ್ಲರಿಗೂ ಇವಳೇ ಆಧಾರಿ ನಡೆಯುವಳು ದಿಟ್ಟ ನಡೆ ತೋರಿ ಮುನ್ನುಗ್ಗುವಳು ದೈವಾನುಸಾರಿ ಸಹನೆಯ ಸಾಕಾರ ಮೂರುತಿ ನಾಡಿಗೆಲ್ಲ ಇವಳಿಂದ ಕೀರುತಿ ಬಿಡುವಿಲ್ಲದೇ ದುಡಿಯುವ ಸಂಚಾರಿಪೂಜಾ ಗೋಪಶೆಟ್ಟಿ ಮುನವಳ್ಳಿ 9380369921

30+ Basavanna Vachanagalu In Kannada- ಬಸವಣ್ಣನವರ ವಚನಗಳು

Basavanna Vachanagalu In Kannada- ಬಸವಣ್ಣನವರ ವಚನಗಳು ಈ ಪೋಸ್ಟ್ನಲ್ಲಿ, ನಾವು ಕನ್ನಡದಲ್ಲಿ ಜೀವನವನ್ನು ಬದಲಾಯಿಸುವ ಅತ್ಯುತ್ತಮ ಬಸವಣ್ಣನವರ ವಚನಗಳು ನಿಮಗೆ ನೀಡಲಿದ್ದೇವೆ. ಈ ಪೋಸ್ಟ್ ಅನ್ನು ಕೊನೆಯವರೆಗೂ ಓದಿ. ವಚನಗಳು ಬಹಳ ಅರ್ಥಪೂರ್ಣವಾಗಿವೆ.ಬಸವಣ್ಣನವರು ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ ಗ್ರಾಮದಲ್ಲಿ 1134 ರಲ್ಲಿ ಜನಿಸಿದರು. ಶ್ರೀ ಮಾದರಸ ಮತ್ತು ಮಾದಲಾಂಬಿಕೆ ಬಸವಣ್ಣನರ ಅಪ್ಪ-ಅಮ್ಮ....

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group